Friday, April 19, 2024

ಬೀದರ್ ಶಾಲೆಯಲ್ಲಿ NRC-CAA ವಿರುದ್ಧದ ನಾಟಕ ಪ್ರದರ್ಶನದ: ಮಕ್ಕಳ ವಿಚಾರಣೆ ಮತ್ತು ದೇಶದ್ರೋಹ ಪ್ರಕರಣ

ಲೇಖಕರು : ತೇಜ ರಾಮ್ ಪೋಷಕರು ಮತ್ತು ಮುಖ್ಯ ಶಿಕ್ಷಕರು ಜೈಲಿನಲ್ಲಿರುವ ಸಮಯದಲ್ಲಿ 60ಕ್ಕೂ ಹೆಚ್ಚು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೋಲಿಸರು ಪ್ರಶ್ನಿಸಿದ್ದಾರೆ. ಸಿ.ಎ.ಎ. ವಿರೋಧಿ ನಾಟಕವನ್ನು ನಡೆಸಿದ್ದಕ್ಕಾಗಿ ಶಾಲೆಯ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣಕ್ಕೆ ಸಂಬಂದಿಸಿದಂತೆ ಶಾಹಿನ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳನ್ನು ಪ್ರಶ್ನಿಸಿದ್ದಾರೆ....

ಐತಿಹಾಸಿಕ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು 150ನೇ ಸಂಭ್ರಮಾಚರಣೆಯ ಹೊಸ್ತಿಲಲ್ಲಿ

ಅರ್ಥಪೂರ್ಣ ಇತಿಹಾಸದಿಂದ... ಭರವಸೆಯ ಭವಿಷ್ಯದೆಡೆಗೆ ಸಾಗುತ್ತಿರುವ ಐತಿಹಾಸಿಕ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಸಾಹತುಶಾಹಿ ಆಡಳಿತ ಕಾಲದ 1860ರ ದಶಕದಲ್ಲಿ ಮಂಗಳೂರಿನ ನಾಗರಿಕರ ದೂರದೃಷ್ಟಿ, ಸಮಾಜಮುಖಿ ಚಿಂತನೆಯ ಫಲವಾಗಿ ಅಸ್ತಿತ್ವಕ್ಕೆ ಬಂದ ಅಂದಿನ ಸರಕಾರಿ ಕಾಲೇಜು, ಪ್ರಸ್ತುತ ವಿಶ್ವವಿದ್ಯಾನಿಲಯ...

ದುರ್’ಬಲ’ರ ಹಿಂಸೆಯ ಹಾದಿ

-ಮಹಮ್ಮದ್ ಶರೀಫ್ ಕಾಡುಮಠ ಭಗತ್ ಸಿಂಗ್ ಸದ್ಯದ ಭಾರತದ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಾನೆ.‌ ಇಪ್ಪತ್ಮೂರರ ಹರೆಯದಲ್ಲಿ ಭಗತ್ ಸಿಂಗ್ ಆಡಿದ ಮಾತು, ನಿಜಕ್ಕೂ ಈ ಹೊತ್ತಿನಲ್ಲಿ ಕ್ಷಣ ಕ್ಷಣಕ್ಕೂ ನೆನಪಾಗಿ‌ ಕಾಡುತ್ತದೆ. 'ಬ್ರಿಟಿಷರು ಬಿಟ್ಟು ಹೋದ...

ಬೆಂಗಳೂರು IIM ವಿದ್ಯಾರ್ಥಿಗಳ CAA/NRC ವಿರುದ್ಧ ಸತ್ಯಾಗ್ರಹ ಪಾಠ

ನಿಹಾಲ್ ಕಿದಿಯೂರು, ಉಡುಪಿ(ಸಾಮಾಜಿಕ ಚಿಂತಕರು ಮತ್ತು ಹೋರಾಟಗಾರರು) ದೇಶದ ಜನತೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕು ಹಾಗೂ ಅದರ ತತ್ತ್ವಗಳನ್ನು ಎತ್ತಿಹಿಡಿಯಲು ಆತ್ಮಸ್ಥೈರ್ಯದಿಂದ ಹೋರಾಡಬೇಕು. ಬೆಂಗಳೂರಿನ ಐಐಎಂನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನಡೆಸುತ್ತಿರುವ ಸತ್ಯಾಗ್ರಹದ ಮುಖ್ಯ ಸಂದೇಶವಿದು.72 ಗಂಟೆಗಳ ಸತ್ಯಾಗ್ರಹ ಚಳವಳಿಯು...

ನಜೀಬ್ ಅಪಹರಣ ಪ್ರಕರಣ-೨

ಲೇಖಕರು: ನೂರಾ ಸಲೀಂ ನಜೀಬ್ ಕಣ್ಮರೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ಜಗಳವಾದುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಶಾಹಿದ್ ರಾಜ ಇದನ್ನು ಹೇಳುತ್ತಾರೆ.#Bring Back Najeeb ಎಂಬ ಬ್ಯಾನರ್ ನ ಅಡಿಯಲ್ಲಿ ಅನೇಕ ಪ್ರತಿಭಟನೆಗಳನ್ನು ಚಳುವಳಿಗಳನ್ನು ಆಯೋಜಿಸಲಾಯಿತು ಅನೇಕ ಶಿಕ್ಷಕರು,ಯುವ ಮುಖಂಡರು,ಮತ್ತು ರಾಜಕಾರಣಿಗಳು ಪ್ರತಿಭಟನೆಯಲ್ಲಿ ತಮ್ಮ ಒಗ್ಗಟ್ಟನ್ನು ತೋರಿಸಿದರು. ಅವರಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್, ದೆಹಲಿ ಮುಖ್ಯಮಂತ್ರಿ...

ನಜೀಬ್ ಅಪಹರಣ ಪ್ರಕರಣ- ಭಾಗ ೧

ಲೇಖಕರು: ನೂರಾ ಸಲೀಂ ನಜೀಬ್ ಅಹ್ಮದ್ ಕಣ್ಮರೆಯಾಗಿ ಮೂರು ವರ್ಷಗಳೇ ಕಳೆದಿದೆ ತನ್ನ ವಿದ್ಯಾಭ್ಯಾಸಕ್ಕಾಗಿ JNU ಕ್ಯಾಂಪಸ್ ತಲುಪಿದ ನಜೀಬ್ ABVP ಕಾರ್ಯಕರ್ತರಿಂದ ಹಲ್ಲೆಗೊಳಗಾದರು. ಮತ್ತು ಮರುದಿನ ಕಣ್ಮರೆಯಾದರು ಇಲ್ಲಿಯವರೆಗೆ ಆತನ ಬಗೆಗಿನ ಸುಳಿವು ಲಭ್ಯವಿಲ್ಲ. ನಜೀಬ್ ನ ತಾಯಿ ಫಾತಿಮಾ ನಫೀಸ ತನ್ನ ಮಗ ಇನ್ನು ಜೀವಂತವಾಗಿದ್ದಾನೆ ಮತ್ತು ಒಂದು ದಿನ ಹಿಂದಿರುಗಿ ಬರುತ್ತಾನೆ...

ಫೀಸು ಪಡೆದರೆ ಸಾಲದು, ಮೂಲ ಸೌಕರ್ಯವನ್ನೂ ಒದಗಿಸಿ

ಕ್ಯಾಂಪಸ್ ವರದಿ: ಇಂಕ್ ಡಬ್ಬಿ ಬಳಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ಘಟನೆ ಮೂಲಭೂತ ಸೌಕಯ್ರ್ಯಗಳ ಕೊರತೆ ಮತ್ತು ಕಾಲೇಜು ಆಡಳಿತ ಮಂಡಳಿಯೂ ವಿದ್ಯಾರ್ಥಿಗಳ ಯಾವುದೇ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ತರಗತಿಯನ್ನು ಬಹಿಷ್ಕರಿಸಿ ಕಳೆದ ಎರಡು...

NLSI ವಿಶ್ವವಿದ್ಯಾಲಯಕ್ಕೆ ಪ್ರೊ.ಸುಧೀರ್ ಕೃಷ್ಣ ಸ್ವಾಮಿ ನೇಮಕ ವಿಳಂಬದ ಹಿಂದಿರುವುದು ರಾಜಕೀಯ ದುರುದ್ದೇಶವೇ?

ಕ್ಯಾಂಪಸ್ ವರದಿ: ಯಾಸೀನ್ ಕೋಡಿಬೆಂಗ್ರೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿಯವರನ್ನು ನೇಮಿಸಲು ಕಾರ್ಯಕಾರಿಣಿ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯಲ್ಲಿ 19 ಮಂದಿ ಸದಸ್ಯರಿದ್ದರು. ಈ ಸದಸ್ಯರಲ್ಲಿ 3 ಮಂದಿ ಸರ್ವೊಚ್ಚ ನ್ಯಾಯಾಲಯದ ನ್ಯಾಯಧೀಶರಿದ್ದು,ಏಳು ಮಂದಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು, ಒರ್ವರು ಸರ್ವೊಚ್ಚ ನ್ಯಾಯಾಲಯದ ನಿಕಟಪೂರ್ವ ನ್ಯಾಯಾಧೀಶರು ಸೇರಿದಂತೆ...

ಜೆ.ಎನ್.ಯು ವಿದ್ಯಾರ್ಥಿ ಸಂಘದ ಕಣದಲ್ಲಿ ಬಹು ಚರ್ಚಿತವಾದ ಇಸ್ಲಾಮೊಫೋಬಿಯಾ ಮತ್ತು ಪ್ರತಿಷ್ಠಿತ ವಿದ್ಯಾಲಯಗಳ ವಿದ್ಯಾರ್ಥಿ ಸಂಘದ ಚುನಾವಣೆ!

ಲೇಖಕರು: ತಲ್ಹಾ ಇಸ್ಮಾಯಿಲ್ ಬೆಂಗ್ರೆ ಕರ್ನಾಟಕ'ದ ಹೆಚ್ಚಿನ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ದೇಶದ ಸುಪ್ರೀಂ ಕೋರ್ಟ್ ಆದೇಶದ ನಂತರವೂ ಚುನಾವಣೆ ನಡೆಯುತ್ತಿಲ್ಲ, ಆದರೂ ಕೂಡ ವಿದ್ಯಾರ್ಥಿ ಸಂಘದ ಚುನಾವಣೆ ಇಂದಾಗ, ಗಲಾಟೆ ಗದ್ದಲವೇ ಜನರಿಗೆ ಕಾಣುತ್ತದೆ, ಆರೀತಿಯ ಒಂದು ವಿಚಿತ್ರವಾದ ಚಿತ್ರಣವನ್ನು ಮಾಧ್ಯಮಗಳು ಸಮಾಜದಲ್ಲಿ ನಿರ್ಮಿಸಿದೆ. ಅದೇನೇ ಇರಲಿ, ಕೆಲವು...

ಧೃಡಚಿತ್ತತೆ, ನಿರ್ಧಿಷ್ಟ ಗುರಿಯೊಂದಿಗೆ ಕಾಲೇಜು ಜೀವನವನ್ನು ಆಲಂಗಿಸಿ

ಪ್ರಾಥಮಿಕ ಹಂತವನ್ನು ದಾಟಿ ಕಾಲೇಜು ಮೆಟ್ಟಲೇರುವುದು ಜೀವನದ ಪ್ರಮುಖ ಬದಲಾವಣೆಯಾಗಿದೆ. ಹತ್ತನೇ ತರಗತಿಯ ಫಲಿತಾಂಶದೊಂದಿಗೆ ಶಾಲಾ ಜೀವನವು ಕೊನೆಗೊಳ್ಳುತ್ತದೆ. ಆ ದಿನಗಳು ಕೊನೆಗೊಳ್ಳುವುದರೊಂದಿಗೆ ಹೊಸ ಜಗತ್ತು ಹಲವಾರು ಅವಕಾಶ ಸವಾಲುಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಅವಕಾಶಗಳು ಮತ್ತು ಸವಾಲುಗಳು: ಕಾಲೇಜು ಜೀವನದಲ್ಲಿ ತನಗೆ ಲಭಿಸಿರುವ ಅವಕಾಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಧೃಡನಿಶ್ಚಯದೊಂದಿಗೆ ಅದನ್ನು ಸಾಕ್ಷಾತ್ಕರಿಸಲು ಪ್ರಯತ್ನಿಸುವವರೇ ನಿಜವಾದ ಮಾದರಿ ವಿದ್ಯಾರ್ಥಿಗಳು....

MOST COMMENTED

ಅತ್ಯಾಚಾರಗಳು, ಪ್ರಶ್ನೆಗಳು ಮತ್ತು ಗಮನಿಸಬೇಕಾದ ಮೂಲ ಅಂಶಗಳು

ಅಮ್ಮಾರ್ ಅಹ್ಸನ್ ಬಿ.ಕಾಂ ವಿದ್ಯಾರ್ಥಿ, ಮಹೇಶ್ ಕಾಲೇಜು ಮಂಗಳೂರು ಕಾಶ್ಮೀರದ ಎಂಟು ವರ್ಷದ ಹುಡುಗಿ ಆಸೀಫ ಬಾನುಳ ಅತ್ಯಾಚಾರ ಮತ್ತು ಕೊಲೆಯ ಭಯಬೀತ ಪ್ರಕರಣದಲ್ಲಿ ಬಾಲಾಪರಾಧಿಯನ್ನು ಒಳಗೊಂಡತೆ ಪುರುಷರ ಗುಂಪು ನಡೆಸಿರುವ ಸಾಮೂಹಿಕ ಅತ್ಯಾಚಾರವು ನಾಗರೀಕ...

HOT NEWS