Tuesday, April 16, 2024

ಧರ್ಮ ಮತ್ತು ಆಧ್ಯಾತ್ಮ

ಉತ್ತಮ ನಾಯಕ ವಾದದಿಂದ ಜನರನ್ನು ಗೆಲ್ಲುವುದಿಲ್ಲ

ಅಬೂಕುತುಬ್ ನಾಯಕತ್ವದ ಗುಣಗಳು- ಭಾಗ 1 ವಿವರಣೆ: ನಾಯಕ ಮತ್ತು ಅನುಯಾಯಿಗಳ ಸಂಬಂಧ ವಾದ ಅಥವಾ ವಾಗ್ವಾದದ್ದಾಗಿರಬಾರದು. ಅನುಯಾಯಿಗಳು ನೂರಾರು ಸ್ವಭಾವದವರು ಇರಬಹುದು. ಆದರೆ ನಾಯಕ ಒಬ್ಬ ಮಾತ್ರ ಇರುತ್ತಾನೆ. ವಾದದಿಂದ ಅನುಯಾಯಿಗಳನ್ನು ನಾಯಕನಿಗೆ ಸೋಲಿಸಲು...

ಇಹಲೋಕ ಮತ್ತು ಪರಲೋಕ

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ಮಾನವನ ಅತ್ಯಂತ ದೊಡ್ಡ ಅವಶ್ಯಕತೆ ಏನು ? ಆತನಿಗೆ ನಿಜವಾಗಿಯೂ ಅತ್ಯಂತ ಸಂತೋಷಭರಿತ ಜೀವನದ ದೊರೆಯಬೇಕೆನ್ನುವುದಲ್ಲವೇ ? ಎಲ್ಲಾ ಕಾಲದಲ್ಲಿಯೂ ಮಾನವನ ಸ್ವಪ್ನವು ಇದೇ ಆಗಿತ್ತು. ಪ್ರತಿಯೋರ್ವನೂ ಇದೇ ಅಭಿಲಾಷೆಯೊಂದಿಗೆ ಜೀವಿಸುತ್ತಾನೆ. ಆದರೆ ಪ್ರತಿಯುಯೋರ್ವನು ಆಸೆ ಈಡೇರುವ ಮೊದಲೇ ಮರಣಹೊಂದುತ್ತಾನೆ. ಎಲ್ಲ ತತ್ವಶಾಸ್ತ್ರಗಳು ಮತ್ತು ಸಿದ್ಧಾಂತಗಳು ಹಾಗೂ ಸರ್ವಮಾನವ...

ಮನಸ್ಸೆಂಬ ಮಹಾಸಮುದ್ರ

ಹುಚ್ಚು ಮನಸ್ಸಿನ ಸಾವಿರ ಮುಖಗಳು - 01 ಯೋಗೇಶ್ ಮಾಸ್ಟರ್, ಬೆಂಗಳೂರು ಮನಸ್ಸೆಂಬುದು ಮಹಾಸಮುದ್ರ. ಅದರ ಆಳ, ರಭಸ, ಸೆಳೆತ, ಏರಿಳಿತ ಎಲ್ಲವೂ ಭಯಂಕರ ಚಂಡಮಾರುತಗಳನ್ನು ಸೃಷ್ಟಿಸುವವೇ ಆಗಿವೆ. ನಿಮ್ಮ ಗಮನಕ್ಕಿರಲಿ; ಭಾವನೆಗಳಾಗಲಿ,...

ಅವಿರತ ಯತ್ನದ ಒಳಗೆ ಹೊರಗೆ

ಸೈಯದ್ ಅಬುಲೈಸ್ ಒಂದು ಕನಸಿನಿಂದ, ಆ ಒಂದು ಸುಂದರ ವೈಭವದ ಕನಸಿನಿಂದ ಇದೆಲ್ಲವೂ ಆರಂಭವಾಗುತ್ತದೆ. ನೀವು ಬರೆಯಬೇಕೆಂದಿರುವ ಒಂದು ವಿಚಾರ ಅಥವಾ ನೀವು ಸಾಧಿಸಬೇಕೆಂದಿರುವ ಒಂದು ಗುರಿ. ಆ ಕನಸಿನ ನೆರವೇರಿಕೆಯ ಕಲ್ಪನೆಯು ಭಾವಪರವಶತೆಯನ್ನು ಉಂಟು ಮಾಡುತ್ತದೆ. ಅದು ಪರಿಪೂರ್ಣ ಮತ್ತು ದೋಷರಹಿತವಾದುದಾಗಿದೆ. ನೀವು ಯೋಜನೆಯನ್ನು ರಚಿಸಿ, ಕಾರ್ಯಗತದ ಮಾರ್ಗವನ್ನು ರೂಪಿಸುತ್ತೀರಿ. ನಿಮ್ಮ ಮೇರುಉತ್ಪತಿಯು ಯಾವ...

ನಾಯಕನಿಗೆ ಕೋಪ ಬರಬಾರದು

ನಾಯಕತ್ವದ ಗುಣಗಳು - ಭಾಗ 3 ಅಬೂಕುತುಬ್ ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ನಿಂದಿಸಲು ತೊಡಗುತ್ತಾನೆ. ತನ್ನ ವಿಚಾರವನ್ನು ಹೇರಲು ದುರ್ಬಲ ಜನರನ್ನು ನಿಂದನೆ ಮಾಡುವಾಗ ಪರೋಕ್ಷವಾಗಿ ಗೇಲಿ ಮಾಡಲು ತೊಡಗುತ್ತಾನೆ....

ವಿಶ್ವ ಭ್ರಾತೃತ್ವದ ಮತ್ತು ಸಮಾನತೆಯ ಪ್ರತೀಕವಾಗಿದೆ ಬಕ್ರೀದ್.

ಮೊಹಮ್ಮದ ಫೀರ್ ಲಟಗೇರಿ ವಿಧ್ಯಾರ್ಥಿ ಪ್ರತಿನಿಧಿ ಇಳಕಲ್, ಬಾಗಲಕೋಟೆ ಜಿಲ್ಲೆ. ಪ್ರವಾದಿ ಇಬ್ರಾಹಿಮ್(ಅ) ರವರು ಪ್ರಾಮಾಣಿಕ ಮತ್ತು ನಿಷ್ಠಾವಂತ ದಾಸನಾಗಿ ದೇವ ಮಾರ್ಗದಲ್ಲಿ ನೀಡಿದ ತ್ಯಾಗ ಬಲಿದಾನದ ಪ್ರತಿಕವಾಗಿ ಅವರ ಸತ್ಯಸಂಧತೆಯ ಕೈಂಕರ್ಯಗಳು ಪ್ರತಿವರ್ಷ ಜಾಗತಿಕ...

ಕೋವಿಡ್ 19 ಮತ್ತು ಈದುಲ್ ಫಿತ್ರ್ ನ ಸಂದೇಶ

ಶಾರೂಕ್ ತೀರ್ಥಹಳ್ಳಿ ಕಳೆದ ವಾರ ಸಾಮಾಜಿಕ ತಾಣಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ನಡೆದಂತಹ ಮೂರು ವಿಡಿಯೋಗಳು ವೈರಲ್ ಆಗಿತ್ತು. ಅದರಲ್ಲಿ ಒಂದರಲ್ಲಿ ಒಬ್ಬಳು ಮಹಿಳೆ ತನ್ನ ಮಕ್ಕಳು ಹಸಿವಾಗುತ್ತಿದೆ ಎಂದು ಹೇಳಿದಾಗ ಬೇಯಿಸಲು ಅನ್ನವಿಲ್ಲದೆ ಮಕ್ಕಳನ್ನು ಸಮಾದಾನ ಪಡಿಸುವ ಸಲುವಾಗಿ ಕಲ್ಲುಗಳನ್ನು ಬೇಯಿಸುತ್ತಿರುವ ದೃಶ್ಯ, ಇನ್ನೊಂದು ವಿಡಿಯೋದಲ್ಲಿ...

ಅರವಳಿಕೆಯಲ್ಲೇ ಬದುಕು ಅರಿವಿಲ್ಲದೇ ಸಾಯಿ.

ಧಾರ್ಮಿಕತೆಯ ವೈಶಾಲ್ಯ, ಆಧ್ಯಾತ್ಮಿಕತೆಯ ಅನುಭಾವ, ವೈಚಾರಿಕತೆಯ ಆಳ ಮತ್ತು ಎತ್ತರಗಳನ್ನೆಲ್ಲಾ ಕಬ್ಬಿಣದ ಕಡಲೆಯನ್ನಾಗಿ ಮಾಡಿ ಯಾರಿಗೂ ಅರಗಿಸಿಕೊಳ್ಳುವುದಿರಲಿ,ಜಗಿಯಲಿಕ್ಕೂ ಆಗದಂತೆ ಕಗ್ಗಗಳನ್ನಾಗಿ ಮಾಡಿಟ್ಟು ಹೋದಂತಹ ಮಹಾತ್ಮರೂ ಉಂಟು. ಭಾರತದ ಈಗಿನ ಪರಿಸ್ಥಿತಿಯಲ್ಲಿ ಧರ್ಮ, ಸಂಸ್ಕೃತಿ, ಸಾಮಾಜಿಕ ಪರಿಸ್ಥಿತಿ ಅಂತ ಯಾವುದಾದರೊಂದರ ಬಗ್ಗೆ ಲೇಖನ ಬರೆಯುವುದು ಅಷ್ಟು ಸುಲಭವಲ್ಲ. ಬಿಡಿಸಿದ ಉಲ್ಲನ್ ದಾರದ ಎಳೆಗಳೆಲ್ಲವೂ ಕಗ್ಗಂಟಾಗಿಬಿಟ್ಟಿದೆ. ಅದೆಷ್ಟು ನಿಧಾನವಾಗಿ...

ಏಕತೆ, ಸಹೋದರತೆಯ ಸಂಕೇತ – ಈದುಲ್ ಫಿತ್ರ್ ನ ಸಂದೇಶ

ಸರ್ವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು - ಇಂಕ್ ಡಬ್ಬಿ ಬಳಗ —ಶಾರೂಕ್ ತೀರ್ಥಹಳ್ಳಿ 8050801021 ಈದುಲ್ ಫಿತ್ರ್ ಸಾಮುದಾಯಿಕ ಐಕ್ಯತೆ, ಸಹೋದರತೆಯ ಸಂಕೇತವಾಗಿದೆ. ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಮಝಾನ್, ಆತ್ಮಾಸಂಸ್ಸರಣೆಯ ಸಹಾನೂಭೂತಿಯ ತಿಂಗಳು ಕೂಡ ಹೌದು. ಈ ಪಾವನ...

ಪ್ಲಾಸ್ಟಿಕ್ ಹಣ್ಣು ಮತ್ತು ಹೂವು

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ.ಕೆ.ಪಿ ಇಂದಿನ ದಿನಗಳಲ್ಲಿ ತಯಾರಾಗುತ್ತಿರುವ ಪ್ಲಾಸ್ಟಿಕ್ ಹಣ್ಣು ಮತ್ತು ಹೂವು ನೋಡಲು ನಿಜವಾದ ಹಣ್ಣು ಮತ್ತು ಹೂವಿನಂತಿದ್ದರೂ, ಮೂಸಿ ನೋಡಿದರೆ ಹೂವಿನ ಪರಿಮಳವಿರುವುದಿಲ್ಲ. ಬಾಯಿ ಹಾಕಿದರೆ ಹಣ್ಣಿನ ರುಚಿ ಇರುವುದಿಲ್ಲ. ಇದೇ ರೀತಿ ಈಗಿನ ಕಾಲದಲ್ಲಿ ಧರ್ಮ ನಿಷ್ಠೆಯ ವಿಚಿತ್ರವಾದ ರೂಪವು ಸೃಷ್ಟಿಯಾಗಿದೆ.ಬಾಹ್ಯವಾಗಿ ಆತನ ಬಳಿ ಸಂತೋಷ ಪಡುವಷ್ಟು ಧರ್ಮ ನಿಷ್ಠೆಯು...

MOST COMMENTED

ಪ್ರಸ್ತಾವಿತ ಜನಸಂಖ್ಯಾ ನೀತಿ ಅವೈಜ್ಞಾನಿಕ.

ಲೇಖಕರು - ಮುಷ್ತಾಕ್ ಹೆನ್ನಾಬೈಲ್, ಕುಂದಾಪುರ ದಂಪತಿಗಳು ಮೂರನೇಯ ಮಗು ಹೊಂದಲು ನಮ್ಮದೇನೂ ಅಡ್ಡಿಯಿಲ್ಲ ಎಂದು ಚೀನಾ ಸರ್ಕಾರ...

HOT NEWS