Friday, April 19, 2024

ಧರ್ಮ ಮತ್ತು ಆಧ್ಯಾತ್ಮ

ಮುಹರ್ರಮ್ ಎಂಬ ಪವಿತ್ರ ತಿಂಗಳು

(ಇತಿಹಾಸದ ಪೂರ್ವ ಅವಲೋಕನ) ಉಮರ್ ಫಾರೂಕ್ (ಅಧ್ಯಾಪಕರು, ಸ್ಕೂಲ್ ಆಫ್ ಕುರ್ ಅನಿಕ್ ಸ್ಟಡೀಸ್ ತಲಪಾಡಿ ಮಂಗಳೂರು) ಆಕಾಶಗಳನ್ನು ಭೂಮಿಯನ್ನು ಸೃಷ್ಟಿಸಿದ ದಿನದಂದು ಅಲ್ಲಾಹನು ದಾಖಲಿಸಿರುವ ಪ್ರಕಾರ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡಾಗಿದೆ. ಅವುಗಳ ಪೈಕಿ ನಾಲ್ಕು ಪವಿತ್ರ (ಯುದ್ಧವನ್ನು ನಿಷಿದ್ಧಗೊಳಿಸಿ) ತಿಂಗಳುಗಳಾಗಿದೆ. ಅದೇ ಋಜುವಾದ ಧರ್ಮ. ಆದ್ದರಿಂದ ಆ ತಿಂಗಳುಗಳಲ್ಲಿ ನಾವು ಸ್ವತಃ ನಿಮ್ಮ ಮೇಲೆಯೇ...

ಮರಣವನ್ನು ಸ್ಮರಿಸಿ .

ಲೇಖಕರು:ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ ಕೆ.ಪಿ ಆಮೆಯು 500 ವರ್ಷ ಜೀವಿಸುತ್ತದೆ. ಮರವು 1000 ವರ್ಷ ಭೂಮಿಯ ಮೇಲೆ ನಿಲ್ಲುತ್ತದೆ. ಬೆಟ್ಟ ಮತ್ತು ನದಿಗಳು ಕೋಟಿಗಟ್ಟಲೆ ವರ್ಷ ದರ್ಪದೊಂದಿಗೆ ನೆಲೆ ನಿಲ್ಲುತ್ತದೆ. ಆದರೆ ಮನುಷ್ಯ ಜೀವನವು ಐವತ್ತು ಅಥವಾ ನೂರು ವರ್ಷಕ್ಕಿಂತ ಹೆಚ್ಚುವುದಿಲ್ಲ.ಇತರ ಎಲ್ಲ ಸೃಷ್ಟಿಗಳಿಗಿಂತ ಶ್ರೇಷ್ಟ್ರತೆಯನ್ನು ಹೊಂದಿರುವ ಹಾಗೆ ತೋರಿಕೆ ಮಾಡುವ ಮಾನವನು ಮಾತ್ರ ಬಹಳ...

ಮತ್ತೆ ಬಂದಿದೆ ಅಷ್ಟಮಿ

ಬರೆದವರು: ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಮತ್ತೆ ಬಂದಿದೆ ಗೋಕುಲಾಷ್ಟಮಿ... ಇಷ್ಟ ಬಯಕೆಯ ಬೇಡಲು| ಕೃಷ್ಣವೆಂಬ ಇಷ್ಟ ದೇವರ ಹಾಡಲು ಕೊಂಡಾಡಲು|| ಕಂಸ ದೈತ್ಯನ ದ್ವಂಸ ಮಾಡಿದ ಹಿಂಸೆ ಬಯಸದ ಮನವದು| ಎಮ್ಮ ಮನಸಿನ ಹಿಂಸೆ ಭಾವನೆ ತೊಲಗಿಸೈ ಪರಮಾತ್ಮನೆ|| ಪ್ರೀತಿಯಿಂದಲಿ ಬೇಡಿ ಬಂದಿಹ ಜನರ ಸಲಹೋ ದೇವನೆ| ಜಗವ ಪಾಲಿಸಿ ಬೆಳಕ ತೋರಿಸಿ ಮಾರ್ಗದೋರೋ ಪಾಲನೆ|| ಬುವಿಯ ತುಂಬಿಹ ದ್ವೇಷ ಅಸೂಯೆ ತಮವ ತೊಲಗಿಸಿ ಕಾಯೋ ನೀ| ಜೊತೆಗೆ ಬಾಳವ ವ್ರತವ ಕಲಿಸೋ ಕರವ ಪಿಡಿಯುತ ದೇವನೆ||

ಮೋಸಗಾರಿಕೆ

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ಯುರೋಪಿನಲ್ಲಿ ಸ್ಟೆಫೆನ್ ಪ್ರಿಸ್ತ್ಲೆಯ್ ಎಂಬ ಒಬ್ಬ ಆರ್ಟಿಸ್ಟ್ ಇದ್ದ ಚೀಸ್ಟರ್ ಇಂಗ್ಲೆಂಡಿನ ಒಂದು ಹರಾಜಿನಲ್ಲಿ ನಾಲ್ಕು ಫೋಟೋ ಇಡಲಾಗಿತ್ತು. ಅದರ ಬೆಲೆಯೂ ಕೇವಲ ಒಂದು ಪೌನ್ಡ ಎಂದು ನಿರ್ಧರಿಸಲಾಗಿತ್ತು. ಆದರಿಂದ ಸ್ಟೆಫೆನ್ ಪ್ರಿಸ್ತ್ಲೆಯ್ ಒಂದು ಒಂದು ಪೌನ್ಡ ಚೆಕ್ಕನ್ನು ನೀಡಲಾಗಿತ್ತು. ಯುರೋಪಿಯನ್ ಆರ್ಟಿಸ್ಟ್ ಒಂದು ಪೌನ್ಡ'ನ ಚೆಕ್ಕನ್ನು...

ಶಾಂತಿ ಸೌಹಾರ್ದತೆಯ ಪ್ರತೀಕ ಬಕ್ರೀದ್

ಇಸ್ಲಾಮಿಕ್‌ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್‌ಹಜ್‌ ತಿಂಗಳ 10ನೇ ದಿನದಂದು ಆಚರಿಸುವ ಬಕ್ರೀದ್‌ ಹಬ್ಬ ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವ ಹಬ್ಬ. ಚಾರಿತ್ರಿಕ ಹಿನ್ನೆಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸಲ್ಪಡುವ ಈ ಹಬ್ಬ ಸಮಕಾಲೀನ ಜಗತ್ತಿಗೆ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶವನ್ನೂ  ನೀಡುತ್ತವೆ. ಬಕ್ರೀದ್‌ ಹಬ್ಬ ಬಲಿ ಕೊಡುವ ಹಬ್ಬ ಎಂಬುವುದಕ್ಕಿಂತಲೂ ಅದು ತ್ಯಾಗ ಬಲಿದಾನದ...

ತೂಕ ಮಾಡಲ್ಪಡುವುದಕ್ಕಿಂತ ಮೊದಲು ತೂಕ ಮಾಡಿಕೊಳ್ಳಿ .

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ಈ ಲೋಕದಲ್ಲಿ ವಸ್ತುಗಳ ಎರಡು ರೋಪವಿದೆ ಒಂದು ಅಂತರಂಗ ಮತ್ತೊಂದು ಬಹಿರಂಗ. ಅಲ್ಲಿ ಪ್ರತೀ ವ್ಯಕ್ತಿಗೂ ತನ್ನ ಅಂತರಂಗದ ಅಸ್ತಿತ್ವದಲ್ಲಿ ಕೆಡುಕಣ್ಣಿಟ್ಟುಕೊಂಡು ತನ್ನ ನಾಲಿಗೆಯಿಂದ ಸುಂದರವಾದ ಶಬ್ದಗಳ ಉಚ್ಚಾರಣೆಯಿಂದ ತನ್ನ ಉತ್ತಮ ರೊಪವನ್ನು ವ್ಯಕ್ತ ಪಡಿಸಬಹುದು. ಅಂತ್ಯದಿನವು ಅಂತರಂಗ ಮತ್ತು...

ಎರಡು ರೀತಿಯ ಆತ್ಮಗಳು.

ಲೇಖಕರು : ಮೌ.ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ಕುರಾನಿನ 91 ನೇ ಅಧ್ಯಾಯದಲ್ಲಿ ಅಲ್ಲಾಹನು ಹೇಳುತ್ತಾನೆ. ''ಕದ್ ಅಫ್ಲಹ ಮನ್ ತಝಕ್ಕಹ , ವಾ ಕದ್ ಖಾಬ ಮನ್ ದಸ್ಸಹ'' ''ತನ್ನನ್ನು ತಾನು ಶುದ್ಧಗೊಳಿಸಿದವನು ವಿಜಯಿಯಾದನು ಮತ್ತು ತನ್ನನ್ನು ತಾನು ಅಶುದ್ಧಿಗೊಳಿಸಿದವನು ಪ್ರಜಯಗೊಂಡನು'' ಈ ಜೀವನವು ಪರಲೋಕದ ಜೀವನಕ್ಕಿಂತ ಮುಂಚಿನ ಒಂದು ಪರೀಕ್ಷಾ ಸಂಧರ್ಭವಾಗಿದೆ. ಯಾವ ವ್ಯಕ್ತಿಯು ಇಲ್ಲಿಂದ ಸಜ್ಜನ ಮತ್ತು...

ಶಾಸ್ತ್ರ ಚಿಕಿತ್ಸೆ

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ :ತಲ್ಹಾ ಕೆ.ಪಿ ಫೋನಿಕ್ಸ್ (ಅಮೇರಿಕಾ) ಆಸ್ಪತ್ರೆಗೆ ಒಬ್ಬನು ದಾಖಲಾದನು. ಆತನ ಹೊಟ್ಟೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು. ವೈಧ್ಯರು ಇದನ್ನು ಶಾಸ್ತ್ರ ಚಿಕಿಸ್ಥೆಗೆ ಒಳಪಡಿಸಬೇಕಾದ ಪ್ರಖರಣವೆಂದು ಗುರುತಿಸಿದರು. ಆದರಿಂದ ಆತನ ಹೊಟ್ಟೆಯ ಶಾಸ್ತ್ರ ಚಿಕಿಸ್ತೆ ನಡೆಯಿತು. ವೈಧ್ಯರು ಆತನ ಹೋಟೆಯಲ್ಲಿ ವಜ್ರವಿರುವುದನ್ನು ಗಣಮಿಸಿ ಆಶ್ಚರ್ಯಗೊಂಡರು. ಆತನಿಗೆ ಸಹಿಸಲು ಅಸಾಧ್ಯವ ನೋವಿಗೆ ಕಾರಣವೂ ಇದೇ...

ವೈರುಧ್ಯವು ಅಂತ್ಯಗೊಳ್ಳಲಿರುವುದು.

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ ಕೆ.ಪಿ ನಾನು ನಿರ್ಜನ ಪ್ರದೇಶವಾಗಿರುವ ಒಂದು ಬೆಟ್ಟದ ಮೇಲೆ ನಿಂತಿದ್ದೆ. ನನ್ನ ಮುಂದೆ ಅಚ್ಚಹಸಿರಾದ ಮರಗಳು ಬೆಳೆದು ನಿಂತಿದ್ದುವು. ಹಕ್ಕಿಗಳ ಚಿಲಿಪಿಲಿ ಶಬ್ದವು ಕೇಳುತ್ತಿತ್ತು ವಿವಿಧ ರೀತಿಯ ಪ್ರಾಣಿಗಳು ನಡೆದಾಡುತ್ತಿದ್ದವು. ಇದೆಲ್ಲವೂ ನನ್ನನ್ನು ವಿಚಿತ್ರವಾಗಿ ಪ್ರಭಾವಿಸುತಿತ್ತು.ತನ್ನ ಅಪ್ಪಣೆಯಂತೆ ವಿವಶವಾಗಿ ಮಆರ್ಗದರ್ಶನವನ್ನು ಪಾಲಿಸುತ್ತಾ ನಡೆದಾಡುವಂತೆ ಇರ್ಬಂಧಿಸಿದ ದೇವಾನು ಎಂತಹ ಮಹಾಪ್ರತಾಪಶಾಲಿ ಮತ್ತು...

ಹಸಿವಿನ ಪಾಠ ಕಲಿತು ಆತ್ಮ ಸಂಸ್ಕರಿಸಿದವರಿಗೆ ಸಮೃದ್ದಿಯ ಹಬ್ಬ : ಈದುಲ್ ಫಿತ್ರ್

ಏಕದೇವ ಆರಾಧನೆ, ಪ್ರಾರ್ಥನೆ, ದೇವಭಯ, ದೃಢ ಸಂಕಲ್ಪ, ಸಹನೆ, ಪಶ್ಚಾತಾಪ, ಹೃದಯ ಶ್ರೀಮಂತಿಕೆ, ದಾನಧರ್ಮ, ಹೀಗೆ ಹಲವು ಮೌಲ್ಯಗಳನ್ನು ಜೀವನದ ಎಲ್ಲಾ ಗಳಿಗೆಗಳಲ್ಲಿ ಪ್ರತ್ಯಕ್ಷಗೊಳಿಸುವುದು, ಒಂದು ತಿಂಗಳು ರಮದಾನಿನಲ್ಲಿ ಅನ್ನ ನೀರು ಸುಖಭೋಗಗಳನ್ನು ಬಿಟ್ಟು ಮಾಡಿದ ಪ್ರಯೋಗ. ಸುಖಭೋಗಗಳನ್ನು ಆಹಾರಗಳನ್ನು ವರ್ಜಿಸಿ ಹಸಿದಿದ್ದ ವ್ಯಕ್ತಿಯೊಬ್ಬನಿಗೆ ಈಗ ಮನವರಿಕೆಯಾಗಿರಬಹುದು ಈ ಹಸಿವು ದೇವನಿಗಾಗಿ ಕೆಡುಕನ್ನು ನಿಯಂತ್ರಿಸುವದಕ್ಕಾಗಿ...

MOST COMMENTED

ಶಿಶುಪ್ರಧಾನ ಸಮಾಜ ಭಾಗ – 3

ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ) ಭಾರತದಲ್ಲಿ ‘ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ, ಮೃತ್ಯೋರ್ಮ ಅಮೃತಂಗಮಯ’ ಎಂಬುದು ಬಹಳ ಮಂದಿ ತಿಳಿದಿರುವ ಸರಳ ಪ್ರಾರ್ಥನೆ. ತಾತ್ವಿಕವಾಗಿ ಒಪ್ಪಿಗೆಯ ರೀತಿಯಲ್ಲಿ ಈ ಪ್ರಾರ್ಥನೆ ಒಂದು ಸಂಕೇತವಾಗಿದೆ....

HOT NEWS