Saturday, April 20, 2024

ಧರ್ಮ ಮತ್ತು ಆಧ್ಯಾತ್ಮ

ಮಾನವನ ದುರಂತ

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ಮಂಗಳೂರು ಅದು ಜುಲೈ ತಿಂಗಳ ಒಂದು ಸುಂದರ ಮುಂಜಾನೆ. ಸೂರ್ಯ ಇನ್ನು ಉದಯಿಸಿರಲಿಲ್ಲ ಆದರೆ ಆಕಾಶದಲ್ಲಿ ವಿಶಾಲವಾಗಿ ಹರಡುತ್ತಿರುವ ಅದರ ಕಿರಣಗಳು, ವಿಚಿತ್ರವಾದ ಬಣ್ಣ ಬಣ್ಣಗಳ ದ್ರಶ್ಯವನ್ನು ವಿವರಿಸುತ್ತಿದ್ದವು ಅಚ್ಚ ಹಸಿರಾದ ಮರಗಳು, ಹಕ್ಕಿಗಳ ಚಿಲಿಪಿಲಿ ಶಬ್ದ, ಮತ್ತು ಬೆಳಗಿನ ಜಾವದಲ್ಲಿ ಕೋಮಲವಾಗಿ ಬೀಸುವಂತಹ ಗಾಳಿಯು ಪರಿಸರದ...

ಇಹಲೋಕ ಮತ್ತು ಪರಲೋಕ

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ಮಾನವನ ಅತ್ಯಂತ ದೊಡ್ಡ ಅವಶ್ಯಕತೆ ಏನು ? ಆತನಿಗೆ ನಿಜವಾಗಿಯೂ ಅತ್ಯಂತ ಸಂತೋಷಭರಿತ ಜೀವನದ ದೊರೆಯಬೇಕೆನ್ನುವುದಲ್ಲವೇ ? ಎಲ್ಲಾ ಕಾಲದಲ್ಲಿಯೂ ಮಾನವನ ಸ್ವಪ್ನವು ಇದೇ ಆಗಿತ್ತು. ಪ್ರತಿಯೋರ್ವನೂ ಇದೇ ಅಭಿಲಾಷೆಯೊಂದಿಗೆ ಜೀವಿಸುತ್ತಾನೆ. ಆದರೆ ಪ್ರತಿಯುಯೋರ್ವನು ಆಸೆ ಈಡೇರುವ ಮೊದಲೇ ಮರಣಹೊಂದುತ್ತಾನೆ. ಎಲ್ಲ ತತ್ವಶಾಸ್ತ್ರಗಳು ಮತ್ತು ಸಿದ್ಧಾಂತಗಳು ಹಾಗೂ ಸರ್ವಮಾನವ...

ಕತ್ತಲೆಯು ಅಂತ್ಯಗೊಳ್ಳಲಿದೆ.

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದಕರು: ತಲ್ಹಾ ಕೆ.ಪಿ. ದೇವನ ಲೋಕದಲ್ಲಿ ಮಾನವನು ಬಾಹ್ಯ ನೋಟಕ್ಕೆ ಒಂದು ವೈರುಧ್ಯವಾಗಿದ್ದಾನೆ. ಯಾವ ಲೋಕದಲ್ಲಿ ಸೂರ್ಯನು ಸರಿಯಾದ ಸಮಯದಲ್ಲಿ ಉದಯಿಸುತ್ತಾನೋ, ಆ ಲೋಕದಲ್ಲಿ ಮಾನವನು ಇಂದು ಒಂದು ಮಾತು ಹೇಳಿದರೆ ನಾಳೆ ಅದಕ್ಕೆ ತದ್ವಿರುದ್ಧವಾಗಿ ಬೇರೆ ಮಾತನ್ನು ಹೇಳುತ್ತಾನೆ. ಯಾವ ಲೋಕದಲ್ಲಿ ಗಟ್ಟಿಯಾಗಿರುವ ಬಂಡೆಕಲ್ಲುಗಳಿಂದಲೂ ಶುದ್ಧವಾದ ನೀರು ಹೊರ ಚಿಮ್ಮುತ್ತದೋ, ಅಲ್ಲಿಯೇ ಒಬ್ಬ...

ವೃತಾಚರಣೆ ಒಂದು ಜಿಜ್ಞಾಸೆ

ಲೇಖಕರು: ಅಬೂ ಮಾಹೀ ಮುತ್ತಕೀ, ಪಕ್ಕಲಡ್ಕ ಎಲ್ಲದಕ್ಕೂ ಒಂದು ಮಾನದಂಡವಿದೆ. ಇಲ್ಲಿ ನಿಗ್ರಹದ ಮಾನದಂಡವೇನೆಂಬ ಜಿಜ್ಞಾಸೆಗೆ ಓರೆ ಹಚ್ಚು ಪ್ರಯತ್ನ ಮುಂದುವರೆಸಿದ್ದೇವೆ.ದೇಹ, ಆತ್ಮ, ಮನಸ್ಸು ಬೇರೆ ಬೇರೆಯೆಂದವರೂ ಇಲ್ಲಿ ಅವೆಲ್ಲಾ ಒಂದು ಎಂದವರೂ ದೇಹದಿಂದ ಆತ್ಮ ವಿಭಜನೆಯ ವಾಸ್ತವಿಕತೆಯನ್ನು ಈವರೆಗೂ ನಿರಾಕರಿಸಲಿಲ್ಲ.ಸಾಲ ಮಾಡಿಯಾದರೂ ತುಪ್ಪ ತಿನ್ನುವ ಚಾವಾರಿಕರು ಇತ್ತೀಚಿನ ದಿನಗಳಲ್ಲಿ ವಿವಿಧ ಮುಖಗಳೊಂದಿಗೆ ರಂಗ ಪ್ರವೇಶಿಸಿಯಾಗಿದೆ....

ಮಾರ್ಗದರ್ಶಕನ ಅವಶ್ಯಕತೆ

ಮೌ.ವಹಿದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ನಮಗೆ ಹಸಿವಾಗುತ್ತದೆ . ನಾವು ಅದನ್ನು ತಣಿಸಲು ಇಲ್ಲಿ ಆಹಾರವಿದೆ ಎಂದು ತಿಳಿಯುದೆಯಿಲ್ಲವೋ ಅಲ್ಲಿಯ ತನಕ ಆಹಾರಕ್ಕಾಗಿ ನಿರಂತರವಾಗಿ ಹುಡುಕಾಡುತ್ತೇವೆ . ನಮಗೆ ಬಾಯಾರಿಕೆಯಾಗುತ್ತದೆ, ನಾವು ದಾಹವನ್ನು ತಣಿಸಲು ನೀರು ಸಿಗುವ ತನಕ ಹುಡುಕಾಡುತ್ತೇವೆ. ಸತ್ಯವೆಂಬುದು ಕೂಡ ಇಂತಹದೇ ಸಂಗತಿ. ಮಾನವನು ಯಾವಾಗಲು ಸತ್ಯದ ಹುಡುಕಾಟದಲ್ಲಿರುತ್ತಾನೆ, ಈ ಹುಡುಕಾಟವು ಇಲ್ಲಿ...

ಪರಲೋಕದ ವಿಜಯ ಪ್ರಾಪ್ತಿಗಳಿಸಲು ಕರುಣಿಸಿದ ಆಫರ್ ರಂಝಾನ್ !

  ಇಸ್ಲಾಮ್ ನೈಸರ್ಗಿಕ ಧರ್ಮ. ಅದು ಪ್ರಾಕೃತಿಕವಾಗಿಯೇ ಮನುಷ್ಯನ ಗುಣಗಳನ್ನು ಸರಿ ಪಡಿಸಲು ಬಯಸುವಂತಹ ಧರ್ಮ.  ಯಾವುದೇ ಕಾಲ್ಪನಿಕ ವಿಧಿ ವಿಧಾನಗಳಿಗಿಂತ ಮನುಷ್ಯನ ಸಂಸ್ಕರಣೆಯನ್ನು ಸಹಜವಾಗಿಯೇ ಮಾಡಲು ಬಯಸುವಂತಹ ಜೀವನ ವ್ಯವಸ್ಥೆ. ರಂಝಾನ್ ಈ ನೈಸರ್ಗಿಕತೆಗೆ ಸ್ಪಷ್ಟ ನಿದರ್ಶನ. ಸಂಸ್ಥೆಯೊಂದು ಪ್ರತಿವರ್ಷ ಉದ್ಯೋಗಿಗಳಿಗೆ ತಮ್ಮ ಕಾರ್ಯದಲ್ಲಿ ನೈಪುಣ್ಯತೆ ಹೊಂದಲು ತರಬೇತಿ ನೀಡಿದಂತೆ,ಮನುಷ್ಯನು ಹಾದಿ ತಪ್ಪಿ ಮಾಡುತ್ತಿರುವ...

ತೋರಿಕೆಯ ವಂಚನೆ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದಕರು: ತಲ್ಹಾ ಕೆ.ಪಿ ವಾಯು ಸೇನೆಯ ಮುಖಸ್ಥ, ಅಬ್ದುಲ್ ಲತೀಫ್ ಅವರು ವಿಮಾನ ಹಾರಾಟ ಮಾಡುವುದರಲ್ಲಿ ಸುಮಾರು 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ 25/8/1981 ರಷಿಯನ್ ನಿರ್ಮಿತ ಶಬ್ದಕ್ಕಿಂತಲೂ ವೇಗವಾಗಿ ಹರಡಬಲ್ಲ ಯುದ್ಧ ವಿಮಾನ ''ಮಗ್ 25 '' ಯನ್ನು ಪರೀಕ್ಷಾರ್ಥವಾಗಿ ಹರಿಸಿ ಅರ್ಧ ಗಂಟೆಯ ಹಾರಾಟದ ನಂತರ ಕೆಳಗಿಳಿದು...

ಕೃತಜ್ಞತೆಯ ಮಹತ್ವ.

ಲೇಖಕರು: ಮೌಲಾನಾ ವಹಿದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ಚಾರ್ಲ್ಸ್ ರೀಚ್ಟ್ರ್ ಎಂಬ ಅಮೇರಿಕಾದ ವಿಜ್ಞಾನಿಯನ್ನು ಭೂಕಂಪಗಳತಜ್ಞನೆನ್ನುತ್ತಾರೆ. ಅವರು ಒಂದು ವಿಶಿಷ್ಟವಾದ ಇಂತಹ ಭೂಮಾಪನವನ್ನು ರಚಿಸಿದನು ಅದು ಇಂದು ಭೂಮಿಯಲ್ಲಿ ಸಂಭವಿಸುವ ಎಲ್ಲಾ ಭೂಕಂಪಗಳ  ಶಕ್ತಿಯಅಳತೆ ಮಾಡಲು ಉಪಯೋಗಿಸುತ್ತಾರೆ.  ಇದನ್ನು ''ರೀಚ್ಟ್ರ್ಸ್ಕೇಲ್'' ಎನ್ನುತ್ತಾರೆ . ಚಾರ್ಲ್ಸ್ ರೀಚ್ಟ್ರ್ ಕ್ಯಾಲಿಫೋರ್ನಿಯಾಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ  ಸುಮಾರು ಅರ್ಧ ಶತಮಾನಗಳ ಕಾಲ ಭೂಕಂಪಗಳ ಕುರಿತು ಅಧ್ಯಾಯನ ನಡೆಸಿದರು. ಅವರು ಹೇಳುವ ಪ್ರಕಾರ ಅವರನ್ನು ಹೆಚ್ಚಿನ ಸಂಧರ್ಭಗಳಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಯು ''ಭೂಕಂಪದ ಅಪಾಯದಿಂದ ರಕ್ಷಣೆ ಹೊಂದಲು ಯಾವ ದಿಕ್ಕಿಗೆ ಓಡಬೇಕು'' ಆದರೆ ಕ್ಯಾಲಿಫೋರ್ನಿಯಾದಲ್ಲಿ ಇದರ ಉತ್ತರ ಬಹಳ ಸರಳ ಅದೇನೆಂದರೆ ''ಯಾವ ದಿಕ್ಕಿಗೂ ಓಡಬಾರದು''. ಅಮೆರಿಕಾದ 48 ರಾಜ್ಯಗಳ ಪೈಕಿ ಫ್ಲೋರಿಡಾ ಮತ್ತು ಸಮುದ್ರಕಿನಾರೆಯದ ಟೆಚ್ಸಸ್'ನಲ್ಲಿ ಭೂಕಂಪದ ಅಪಾಯವು ಬಹಳ ಕಡಿಮೆ. ಅದೇಅವರನ್ನು ಚೆಂಡ ಮಾರುತದ ಕುರಿತು ಕೇಳಿದರೆ ಏನೆನ್ನುವರು ? ವಾಸ್ತವದಲ್ಲಿ ಎಲ್ಲಾ ಭೂಭಾಗದಲ್ಲಿ ಒಂದಲ್ಲ ಒಂದು ಅಪಾಯವಿರುತ್ತದೆ . ಅದರಿಂದಾಗಿಮಾನವನು ಕೆಲವು ಅಪಾಯಗಳಿಂದ ರಕ್ಷಣೆ ಹೊಂದುವ ಒಂದೇ ಒಂದು ಉಪಾಯವೇನೆಂದರೆ, ಒಂದು ಕಡೆಯಿಂದ ಪಲಾಯನಗೈದು ಇನ್ನೊಂದು ಕಡೆ ಇರುವ ಬೇರೆ ಕೆಲವು ಅಪಾಯಗಳನ್ನು ಸಹಿಸಬೇಕಾಗುತ್ತದೆ .          (ಹಿಂದೂಸ್ತಾನ್ ಟೈಮ್ಸ್ 7...

ವಾಸ್ತವವನ್ನು ಅರಿಯುವವ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ತಾತ್ಪರ್ಯಗಳ ಪ್ರಪಂಚವು ದೇವನ ಸಾಕ್ಷಾತ್ಕಾರಗಳಿದ್ದಾಗಿದೆ. ಆತನ ಸಾಕ್ಷತ್ಕಾರಗಳನ್ನು ಮಾನವ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ವಾಸ್ತವವೇನೆಂದರೆ ಎಲ್ಲಿ ಅಕ್ಷರಗಳು ಅಂತ್ಯಗೊಳ್ಳುತ್ತದೆಯೋ ಅಲ್ಲಿ ಆತನ ತಾತ್ಪರ್ಯಗಳು ಪ್ರಾರಾಂಭವಾಗುತ್ತದೆ. ನಾವು ಯಾವುದೇ ತಾತ್ಪರ್ಯವನ್ನು ವಿವರಿಸುವಾಗ ನಾವು ಅದನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ ಬದಲಾಗಿ ನಾವು ಅದರಿಂದ ಕೆಲವನ್ನು ಕಡಿತಗೊಳಿಸುತ್ತೇವೆ ಅಥವಾ ಅದರ ಮೇಲೆ ಅಕ್ಷರಗಳ ಪೆರೇಡ್...

ಕೆಂಡದ ಮೇಲಾಡುವ ದೈವ – ಒತ್ತೆಕೋಲ

ಚರಣ್ ಐವರ್ನಾಡು ಸಂಸ್ಕøತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕøತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ...

MOST COMMENTED

ನಜೀಬ್ ಅಪಹರಣ ಪ್ರಕರಣ-೨

ಲೇಖಕರು: ನೂರಾ ಸಲೀಂ ನಜೀಬ್ ಕಣ್ಮರೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ಜಗಳವಾದುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಶಾಹಿದ್ ರಾಜ ಇದನ್ನು ಹೇಳುತ್ತಾರೆ.#Bring Back Najeeb ಎಂಬ ಬ್ಯಾನರ್ ನ ಅಡಿಯಲ್ಲಿ ಅನೇಕ ಪ್ರತಿಭಟನೆಗಳನ್ನು ಚಳುವಳಿಗಳನ್ನು...

HOT NEWS