Thursday, April 18, 2024

ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ

ಭಾಗ-2 ಎರಡು ಬಹುಮುಖ್ಯವಾದ ಸಾರ್ವಜನಿಕ ನೀತಿ ಸಾಮಾಜಿಕವಾಗಿ ನೂರಾರು ಸಮುದಾಯಗಳನ್ನು ನಿರ್ಮಿಸಿತ್ತಲ್ಲದೆ ರಾಜಕಾರಣದ ಕಥನ ಮತ್ತು ಚೌಕಟ್ಟನ್ನೆ ಬದಲಾಯಿಸಿತು ಎಂದರೂ ತಪ್ಪಾಗಲಾರದು. ಅದರಲ್ಲಿ ಒಂದು ಸಾರ್ವಜನಿಕ ನೀತಿ ಮೀಸಲಾತಿಗೆ ಸಂಬಂಧಪಟ್ಟರೆ ಇನ್ನೊಂದು ಭೂ ಮಸೂದೆಗೆ ಸಂಬಂಧ ಪಟ್ಟದ್ದು. ಇದು ಯಾಕೆ ಮುಖ್ಯವಾಗುತ್ತದೆ ಎಂದರೆ ಈ ನೀತಿ ನೂರಾರು, ಸಾವಿರಾರು ಸಾಮಾಜಿಕ ವರ್ಗಗಳನ್ನು, ಸಣ್ಣ ಪುಟ್ಟ ಜಾತಿಗಳನ್ನು...

ಸೀಕ್ರೇಟ್ ಸೂಪರ್‍ಸ್ಟಾರ್’ ನ ಹಲವು ಸೀಕ್ರೇಟ್ ಗಳು

“ಪ್ರತಿಭೆಗಳು ನೀರೊಳಗಿನ ಗುಳ್ಳೆಯಂತೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ತನ್ನಿಂದ ತಾನೇ ಮೇಲೆ ಬರುತ್ತದೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಮುಖ್ಯವಾಗಿ ಪ್ರತಿಯೊಬ್ಬನಲ್ಲಿದ್ದರೆ ಸಾಕು.” ಇದು ನನ್ನ ಮಾತಲ್ಲ `ಸೀಕ್ರೇಟ್ ಸೂಪರ್‍ಸ್ಟಾರ್’ ಸಿನಿಮಾದಲ್ಲಿ ಶಕ್ತಿಕುಮಾರ್ ಇನ್‍ಶಿಯಾಳಲ್ಲಿ ಹೇಳುವ ಮಾತು. ಒಂದು ಪ್ರತಿಭೆಯನ್ನು ಇಟ್ಟುಕೊಂಡು ಹಲವಾರು ವಿಷಯಗಳನ್ನು ಚರ್ಚಿಸಿ ಪ್ರೇಕ್ಷಕರನ್ನು ಕಣ್ಣೀರು ಭರಿಸುವ ಸಿನಿಮಾಗಳಲ್ಲಿ...

ಮೇ ಡೆ – ಶ್ರಮಿಕ ವರ್ಗದ ಆಚರಣೆ

ಮೇ 1ರಂದು ಕಾರ್ಮಿಕ ದಿನ ಪ್ರತಿ ವರ್ಷ ಆಚರಿಸುತ್ತೇವೆ. ನಮ್ಮ ದೇಶದ ಕಾರ್ಮಿಕರಿಗೆ, ‘ ಕಾರ್ಮಿಕ ದಿನದಿಂದ’ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹು ಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ.. ಈ ಮೂಲಕ ಒಂದು ದೇಶದ ಪ್ರಗತಿಗೂ ನೆರವಾಗುತ್ತದೆ. "ಕಾಮ್ಗರ್ ದಿನ್" (ಹಿಂದಿ), "ಕಾರ್ಮಿಕರ ದಿನಚರಣೆ" (ಕನ್ನಡ), "ಕಾಮ್ಗರ್ ದಿವಾಸ್" (ಮರಾಠಿ) ಮತ್ತು "ಉಝಿಪಿಪಾಲ್...

ಕ್ರಿಯೆಗೆ ಪ್ರತಿಕ್ರಿಯೆ, ನಮ್ಮ ಮತಿ ನಮ್ಮದೇ ಹಿಡಿತದಲ್ಲಿರಲಿ.

ಲೇಖಕರು: ಹಕೀಮ್ ತೀರ್ಥಹಳ್ಳಿ. ಮನುಷತ್ವ ನಾಶವಾದ ವ್ಯಕ್ತಿಯ ಕೈಯಲ್ಲಿದ್ದ ಆಯುಧ ತನಗಾಗದವನ ಹೊಟ್ಟೆಯನ್ನು ಸೀಳಿತು‌. ಅಲ್ಲಿಯೇ "ಅಮ್ಮಾ…!" ಎಂದು ಚೀರುತ ಕುಸಿದು ಬಿದ್ದ. ರಕ್ತವೂ ಚಿಮ್ಮಿ ಕೊಡಿಯಾಗಿ ಹರಿಯಿತು. ಅಲ್ಲೇ ನೋವಿನಿಂದ ನರಳಾಡಿದ. ಇದನ್ನು ಗಮನಿಸಿದ ಮನುಷತ್ವ ಗುಣ ಇರುವ ಅದ್ಯಾರೋ ಅವನನ್ನು ಪಕ್ಕದ ಆಸ್ಪತ್ರೆಗೆ...

ಯಪ್ಪಾ… ಈ ಕೊರೋನಾ ಒಮ್ಮೆ ಭಾರತ ಬಿಟ್ಟು ತೊಲಗಿದ್ರೆ ಸಾಕಿತ್ತು ಮಾರಾಯ್ರೆ,

ಹಾಸ್ಯ ಬರಹ ಉಮ್ಮು ಯೂನುಸ್ ಉಡುಪಿ ಯಪ್ಪಾ... ಈ ಕೊರೋನಾ ಒಮ್ಮೆ ಭಾರತ ಬಿಟ್ಟು ತೊಲಗಿದ್ರೆ ಸಾಕಿತ್ತು ಮಾರಾಯ್ರೆ, ಇಶ್ಶಿಶ್ಶೀ ಏನ್ ಅವಾಂತರಾ ಅಂತೀರಾ.. ಒಂದೇ, ಎರಡೇ,!?? 3 ತಿಂಗಳಾಯ್ತು ನೋಡಿ.. ಮನೇಲಿ...

ಮತದಾರ ಪ್ರಜೆಗಳೆ ಅನರ್ಹರು…?

ಚುನಾವಣಾ ವಿಶ್ಲೇಷಣೆ ರಾಜ್ಯ ರಾಜಕೀಯದ ಚದುರಂಗಾಟದಲ್ಲಿ, ಉಪ ಚುನಾವಣೆ ವಿಮರ್ಶಾತ್ಮಕ ವಿಶ್ಲೇಷಣೆ. ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ (ಸದಸ್ಯರು, ಸಂವೇದನಾ ಬೆಂಗಳೂರು) ದೇಶದ ಆಂತರಿಕ ಪರಿಸ್ಥಿತಿಯನ್ನು ಇನ್ನಷ್ಟು ಹದೆಗೆಟ್ಟ ದಾರುಣ ಸ್ಥಿತಿಗೆ ನೂಕುವುದರಲ್ಲಿ ಮತದಾರರಾದ ಪ್ರಜೆಗಳು...

ಕಾಡುವ ಕಾರ್ನಾಡ್ ನೆನಪುಗಳು

(ಗಿರೀಶ್ ಕಾರ್ನಾಡ್ ನಮ್ಮನ್ನಗಲಿ ಒಂದು ವರ್ಷ) ಇಸ್ಮತ್ ಪಜೀರ್ ಅನಂತಮೂರ್ತಿಯವರ ಸಂಸ್ಕಾರ ನಾನು ಓದಿದ ಅತ್ಯಂತ ಶ್ರೇಷ್ಠ ಸೃಜನಶೀಲ ಸಾಹಿತ್ಯ ಕೃತಿಗಳಲ್ಲೊಂದು. ಅದನ್ನು ಸುಮಾರು ಎಂಟು ಬಾರಿ ಆವರ್ತಿಸಿ ಆವರ್ತಿಸಿ...

ಪೆಟ್ಟು ಕೊಟ್ಟಿದ್ದು ಯಡಿಯೂರಪ್ಪನವರಿಗೆ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೂ.

ಲೇಖಕರು : ಜೀಶಾನ್ ಮಾನ್ವಿ, (ವಿದ್ಯಾರ್ಥಿ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ) ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ದಕ್ಷಿಣ ಭಾರತದಲ್ಲೇ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕ ಗದ್ಗದಿತವಾಗಿ ತನ್ನ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾನೆ. ರಾಜ್ಯದ ಒಂದು ದೊಡ್ಡ ಸಮುದಾಯ ಹಾಗೂ ನೂರಾರು...

ಸೌಹಾರ್ದತೆ : ಒಂದು ಜೀವನ ಕ್ರಮ

ಲೇಖಕರು :  ಇಸ್ಮತ್ ಪಜೀರ್ ದೇಶದ ತುಂಬಾ ಕೋಮುವಾದ ಮತ್ತು ಅಸಹಿಷ್ಣುತೆಯ ವಿಷವಾಯು ಹಬ್ಬಿ ಉಸಿರುಗಟ್ಟುವ ವಾತಾವರಣವಿರುವ ಈ ಕಾಲದಲ್ಲಿ ಸೆಕ್ಯುಲರಿಸಮ್ ಎಂಬ ಒಣ ಸಿದ್ಧಾಂತ ಕೆಲಸಕ್ಕೆ ಬಾರದು. ಕಳೆದ ಹನ್ನೆರಡು ವರ್ಷಗಳಿಂದ ಕೋಮು ಸೌಹಾರ್ದ ಚಳವಳಿಯ ಕಾರ್ಯಕರ್ತನಾಗಿ ನನ್ನ ಇತಿಮಿತಿಯಲ್ಲಿ ದುಡಿಯುತ್ತಿರುವ ನನಗೊಂದು ಸಿದ್ಧಾಂತವಿದೆ. ಇದು ಜಾತ್ಯಾತೀತತೆಯನ್ನು ಒಪ್ಪಿ ಅದಕ್ಕಾಗಿ ಕೆಲಸ ಮಾಡುವವರಿಗೆ ಪ್ರಯೋಜನಕ್ಕೆ...

ಹಿಂಬಾಗಿಲಿನ ಮೂಲಕ ಅಧಿಕಾರ ಪಡೆಯುವ ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಪಕ್ಷ ; ವರಸೆ ಬದಲಾಯಿಸುವ ಮಾಧ್ಯಮ!

ಲೇಖಕರು:ವೈ.ಎನ್.ಕೆ, ಉಡುಪಿ(ರಾಜ್ಯ ಶಾಸ್ತ್ರ, ಸ್ನಾತ್ತಕೋತ್ತರ ವಿದ್ಯಾರ್ಥಿ) ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ಮೈತ್ರಿ ಅಸ್ತಿತ್ವಕ್ಕೆ ಬಂದು ಇಡೀ ದೇಶದಾದ್ಯಂತ ಪ್ರಜಾಪ್ರಭುತ್ವವನ್ನು ಅಣಕಿಸುವಂತ ನಾಟಕ ನಡೆದಿದೆ. ಶಿವಸೇನೆ, ಕಾಂಗ್ರೆಸ್, ಎನ್.ಸಿ.ಪಿ ಮೈತ್ರಿ ಮಾಡಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರಕಾರ ರಚಿಸಬೇಕೆಂದು ಶುಕ್ರವಾರ ರಾತ್ರಿ ಎಲ್ಲ ಸಿದ್ಧತೆ ನಡೆದಿತ್ತು. ಆದರೆ ಬೆಳಿಗ್ಗೆ ಬಿಜೆಪಿಯಾಡಿದ ಆಟದಿಂದಾಗಿ ಎನ್.ಸಿ.ಪಿ...

MOST COMMENTED

ಲೈಂಗಿಕ ಶಿಕ್ಷಣ ಮತ್ತು ಪ್ರತಿಫಲ

ಇದು ಅಸಾಧ್ಯ. ನೀವು ಒಪ್ಪದೇ ಇರಬಹುದು. ಆದರೆ, ಸರಳವಾಗಿ ಹೇಳುವುದಾದರೆ ಇದು ಅಸಾಧ್ಯ. ಲೈಂಗಿಕತೆ ಮತ್ತು ಕಲಿಕೆಯು ಜೊತೆಯಾಗಿ ಸಾಗುವುದೇ ಇಲ್ಲ. ಲೈಂಗಿಕ ಶಿಕ್ಷಣದ ಯಾವುದೇ ಪ್ರಮಾಣವು ಲೈಂಗಿಕತೆ ಮತ್ತು ಶಿಕ್ಷಣದ ನಡುವೆ...

HOT NEWS