Thursday, April 18, 2024

ಯಶಸ್ವಿಗೊಂಡ ಮಂಗಳೂರಿನ ಪ್ರತಿಭಟನೆಯ ಮೊದಲು ಮತ್ತು ನಂತರ

ಎಂ . ಅಶೀರುದ್ದೀನ್ ಮಂಜನಾಡಿ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ನಾವೆಲ್ಲರೂ ತಿಳಿದಿರುವ ಹಾಗೆ ಯಾವುದೇ ಅಹಿತಕರ ಘಟನೆ ನಡೆಯದೆ ಕೇವಲ ಪ್ರತಿಭಟನೆ ನಡೆಯುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಅನಗತ್ಯವಾಗಿ ಮಂಗಳೂರು ಪೊಲೀಸ್ ವ್ಯವಸ್ಥೆಯು ಸೆಕ್ಷನ್ ೧೪೪ ಹಾಕಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ದ್ವನಿಯೆತ್ತುವವರ...

ವಿವೇಕಾನಂದರನ್ನು ಹುಡುಕುವುದು ಹೇಗೆ?

ಮಹಮ್ಮದ್ ಶರೀಫ್ ಕಾಡುಮಠ ಕಿರಿಯ ವಯಸ್ಸಿನಲ್ಲಿಯೇ ಅಗಲಿ ಹೋದ ಭರತಖಂಡದ ಮಹಾನ್ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ಚಿಂತನೆಗಳು ಧರ್ಮದ ಮೂಲಕ ಸಹಿಷ್ಣುವಾದ ಬದುಕನ್ನು ಸಾಧಿಸುವ ವಿಚಾರಗಳನ್ನು ಒಳಗೊಂಡಂಥವು. ರಾಮಕೃಷ್ಣ ಪರಮಹಂಸರೆಂಬ ಅದ್ಭುತ ಚೇತನದ ಪ್ರಭಾವದಿಂದ ಬೆಳೆದ ವಿವೇಕಾನಂದರು ಬಹುತೇಕ ಅದೇ ದಾರಿಯಲ್ಲಿ ನಡೆದವರು. ಮನುಷ್ಯ...

ಸೆಕ್ಯೂಲರ್ ವಾದಿಗಳ ಧ್ರುವೀಕರಣದ ವಾದಗಳಿಗಿಂತ ಮುಕ್ತ ಚರ್ಚೆ, ಇಂದಿನ ತುರ್ತು

ಲೇಖಕರು: ರಮೇಶ್ ವೆಂಕಟರಾಮನ್ ದೇಶದ ಸಾಂವಿಧಾನಿಕ ಬದ್ಧತೆಯು ಜಾತ್ಯತೀತತೆಯ ಪರಿಕಲ್ಪನೆಯ ವಿಚಾರದಲ್ಲಿ ಗಂಭೀರ ಅಪಾಯದಲ್ಲಿದೆ. ತನ್ನ ಬಲವಾದ ಚುನಾವಣಾ ಆದೇಶವನ್ನು ಹೇರುವ ಮೂಲಕ ಭಾರತದ ಜಾತ್ಯತೀತ ನೀತಿಯನ್ನು ಹಾಳುಮಾಡಲು ನಿರ್ಧರಿಸಿದಂತೆ ಕಂಡುಬರುತ್ತಿರುವ ಬಿಜೆಪಿ ಸರ್ಕಾರವಷ್ಟೇ ಇದಕ್ಕೆ ಕಾರಣವಲ್ಲ. ಬಹಳ ಮುಖ್ಯವಾಗಿ, ಕಳೆದ ಕೆಲವು...

ಶಾಂತಿ ಕಾಪಾಡಿದ ಪೇಜಾವರ ಶ್ರೀ, ಒಂದು ನೆನಪು

ಆರಿಫ್ ಪಡುಬಿದ್ರೆ 1998ರ ಜನವರಿ ಮೊದಲ ವಾರ ಇರಬೇಕು. ಅಂದು ನಾನು ಮುಂಜಾನೆ ಐದು‌ ಗಂಟೆಯ ಹೊತ್ತಿಗೆ ಉಡುಪಿ ಜಾಮಿಯಾ ಮಸೀದಿಯಲ್ಲಿ‌ ಫಜರ್ ನಮಾಝ್ ಮುಗಿಸಿ, ಎಂದಿನಂತೆ ಪಕ್ಕದಲ್ಲೇ ಇರುವ ಶ್ರೀ ಕೃಷ್ಣ ಮಠ, ರಥಬೀದಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ.‌ಅಂದು ಮಾತ್ರ...

ಮತದಾರ ಪ್ರಜೆಗಳೆ ಅನರ್ಹರು…?

ಚುನಾವಣಾ ವಿಶ್ಲೇಷಣೆ ರಾಜ್ಯ ರಾಜಕೀಯದ ಚದುರಂಗಾಟದಲ್ಲಿ, ಉಪ ಚುನಾವಣೆ ವಿಮರ್ಶಾತ್ಮಕ ವಿಶ್ಲೇಷಣೆ. ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ (ಸದಸ್ಯರು, ಸಂವೇದನಾ ಬೆಂಗಳೂರು) ದೇಶದ ಆಂತರಿಕ ಪರಿಸ್ಥಿತಿಯನ್ನು ಇನ್ನಷ್ಟು ಹದೆಗೆಟ್ಟ ದಾರುಣ ಸ್ಥಿತಿಗೆ ನೂಕುವುದರಲ್ಲಿ ಮತದಾರರಾದ ಪ್ರಜೆಗಳು...

ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಾಗಿ ಗಡಿಪಾರು ಮಾಡುವ ಬಲಪಂಥೀಯ ದೃಷ್ಟಿಗೆ, ಸುಪ್ರೀಂ ಕೋರ್ಟ್ ಅನುಮೋದನೆ

1992ರಲ್ಲಿ ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿಗಳು ನೆಲಸಮಗೊಳಿಸಿದ ಭಾರತೀಯ ಮುಸ್ಲಿಮರ ಪ್ರಮುಖ ಮಸೀದಿ ಮತ್ತು ನಂಬಿಕೆಯ ಸ್ಥಳವಾದ ಬಾಬರಿ ಮಸೀದಿಯ ಸ್ಥಳದ ಬಗ್ಗೆ ಸುಪ್ರೀಮ್ ಕೋರ್ಟಿನ ತೀರ್ಪಿಗಾಗಿ ಕಾಯುತ್ತಿರುವ ಅನೇಕ ಭಾರತೀಯರಂತೆ ನಾನು ಶನಿವಾರದಂದು ದೂರದರ್ಶನಕ್ಕೆ ಅಂಟಿಕೊಂಡಿದ್ದೆ. ಮುಸ್ಲಿಂ ಆಕ್ಷೇಪಣೆಗಳ ಬಗ್ಗೆ ಹಿಂದೂ ದಾವೆ ಹೂಡುವವನಿಗೆ ಘರ್ಷಣೆಯ ಹೃದಯ ಭಾಗದಲ್ಲಿರುವ ಭೂಮಿಯನ್ನು ನೀಡುವ ಮೂಲಕ ನ್ಯಾಯಾಲಯವು ಪ್ರಧಾನಿ...

ಶಿಶು ಪ್ರಧಾನ ಸಮಾಜ- ೪

ಯೋಗೇಶ್ ಮಾಸ್ಟರ್ (ಬರಹಗಾರರು, ಮತ್ತು ಸಾಮಾಜಿಕ ಹೋರಾಟಗಾರರು) ಸಂಸ್ಕೃತಿ ಎಂಬ ಪದ ವಿವಿಧ ರೀತಿಯ ಮಾನಸಿಕ ಅನುಭವಗಳನ್ನು ನೀಡಿದೆ ಮತ್ತು ನೀಡುತ್ತಿದೆ. ಅದು ಬಹಳ ಉನ್ನತವಾಗಿಯೂ, ಅನಿವಾರ್ಯವಾಗಿಯೂ, ಕ್ಲೀಶೆಯಾಗಿಯೂ, ವೈಜ್ಞಾನಿಕವಾಗಿಯೂ, ವೈಚಾರಿಕವಾಗಿಯೂ, ಅವೈಜ್ಞಾನಿಕವಾಗಿಯೂ, ಅವೈಚಾರಿಕವಾಗಿಯೂ, ಬೇಕಾಗಿಯೂ, ಬೇಡವಾಗಿಯೂ, ಒಂದೊಂದು ಸಮಯಕ್ಕೆ ಒಂದೊಂದು ರೀತಿ ಅರ್ಥವನ್ನು ಬದಲಾಯಿಸಿಕೊಳ್ಳುವಂತಹ ವಿಷಯವಾಗಿಯೂ, ಅರ್ಥವೇ ಇಲ್ಲದಂತದ್ದಾಗಿಯೂ, ಅನರ್ಥವಾಗಿಯೂ, ಯಾವುದ್ಯಾವುದಕ್ಕೋ ಅನ್ವರ್ಥವಾಗಿಯೂ ಪ್ರಕಟಗೊಳ್ಳುತ್ತಲೇ ಇದೆ. ಅದನ್ನು...

ಹಿಂಬಾಗಿಲಿನ ಮೂಲಕ ಅಧಿಕಾರ ಪಡೆಯುವ ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಪಕ್ಷ ; ವರಸೆ ಬದಲಾಯಿಸುವ ಮಾಧ್ಯಮ!

ಲೇಖಕರು:ವೈ.ಎನ್.ಕೆ, ಉಡುಪಿ(ರಾಜ್ಯ ಶಾಸ್ತ್ರ, ಸ್ನಾತ್ತಕೋತ್ತರ ವಿದ್ಯಾರ್ಥಿ) ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ಮೈತ್ರಿ ಅಸ್ತಿತ್ವಕ್ಕೆ ಬಂದು ಇಡೀ ದೇಶದಾದ್ಯಂತ ಪ್ರಜಾಪ್ರಭುತ್ವವನ್ನು ಅಣಕಿಸುವಂತ ನಾಟಕ ನಡೆದಿದೆ. ಶಿವಸೇನೆ, ಕಾಂಗ್ರೆಸ್, ಎನ್.ಸಿ.ಪಿ ಮೈತ್ರಿ ಮಾಡಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರಕಾರ ರಚಿಸಬೇಕೆಂದು ಶುಕ್ರವಾರ ರಾತ್ರಿ ಎಲ್ಲ ಸಿದ್ಧತೆ ನಡೆದಿತ್ತು. ಆದರೆ ಬೆಳಿಗ್ಗೆ ಬಿಜೆಪಿಯಾಡಿದ ಆಟದಿಂದಾಗಿ ಎನ್.ಸಿ.ಪಿ...

ನಾಡಿನ ಪುಟಾಣಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು

(ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರ ಹುಟ್ಟು ಹಬ್ಬ) ಮಕ್ಕಳೇ ಸ್ಪೂರ್ತಿ ಕವನ ಉಪ್ಪಿನಂಗಡಿ (Ist year B.A Journalism, Philomena College Puttur) ಮಕ್ಕಳೆಂದರೆ ಒಂದು ರೀತಿಯ ದೇವರ ಅವತಾರ ಎಂದು ಹೇಳಬಹುದು. ಒಂದು ಮಗುವು ತನ್ನ ಜನನದ ನಂತರ ತನ್ನ ಬೆಳವಣಿಗೆಯನ್ನು ಆರಂಭಿಸುತ್ತದೆ. ಅಂದರೆ ಶರೀರದಲ್ಲಿ ಹೇಗೆ ಬೆಳವಣಿಗೆ ಆಗುತ್ತದೆಯೋ ಅಂತೆಯೇ ತನ್ನ ಮನಸ್ಸು ಬುದ್ಧಿಯನ್ನು ಬೆಳೆಸಿಕೊಳ್ಳುತ್ತದೆ....

ಒಡೆದು ಆಳುವ ನೀತಿಗೆ ಬಲಿಯಾದ ಟಿಪ್ಪು

ಲೇಖಕರು: ಇಸ್ಮತ್ ಪಜೀರ್ ಟಿಪ್ಪು ಓರ್ವ ಅತ್ಯಂತ ಸಮರ್ಥ ರಾಜ, ಉಪಖಂಡದ ಇತಿಹಾಸ ಕಂಡ ಅತ್ಯಂತ ಜನಪರ ರಾಜ, ಟಿಪ್ಪು ಶೂರ, ವೀರನೆನ್ನುವುದನ್ನು ಟಿಪ್ಪು ವಿರೋಧಿಗಳು ಮತ್ಸರದಿಂದ, ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾರಾದರೂ, ಟಿಪ್ಪುವನ್ನು ಅತ್ಯಂತ ಜನಪರ ರಾಜ ಎಂದು ಟಿಪ್ಪು ವಿರೋಧಿಗಳು ತಿಳಿದೂ ತಿಳಿದೂ ಅಲ್ಲಗೆಳೆಯುತ್ತಾರೆ. ಬ್ರಿಟಿಷರು ಭಾರತದಲ್ಲಿ ತಮ್ಮ ಆಡಳಿತವನ್ನು ವಿಸ್ತರಿಸಲು ಟಿಪ್ಪು ಸುಲ್ತಾನ್...

MOST COMMENTED

ಸೀಕ್ರೇಟ್ ಸೂಪರ್‍ಸ್ಟಾರ್’ ನ ಹಲವು ಸೀಕ್ರೇಟ್ ಗಳು

“ಪ್ರತಿಭೆಗಳು ನೀರೊಳಗಿನ ಗುಳ್ಳೆಯಂತೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ತನ್ನಿಂದ ತಾನೇ ಮೇಲೆ ಬರುತ್ತದೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಮುಖ್ಯವಾಗಿ ಪ್ರತಿಯೊಬ್ಬನಲ್ಲಿದ್ದರೆ ಸಾಕು.” ಇದು ನನ್ನ ಮಾತಲ್ಲ `ಸೀಕ್ರೇಟ್ ಸೂಪರ್‍ಸ್ಟಾರ್’...

HOT NEWS