Wednesday, April 24, 2024

ಸಾಹಿತ್ಯಲೋಕದ ಅಮರ ಪ್ರೇಮಿಗಳು :ಅಮೃತಾ-ಸಾಹಿರ್

ಸಾಹಿರ್ ಲುಧಿಯಾನ್ವಿ ಸ್ವಾತಂತ್ರ್ಯ ಪೂರ್ವ ಕಾಲದಲ್ಲೇ ತನ್ನ ಅಸಾಧಾರಣ ಕಾವ್ಯ ಪ್ರತಿಭೆಯಿಂದ ಅವಿಭಜಿತ ಭಾರತದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ ಕವಿ ಮತ್ತು ಸಿನಿಮಾ ಗೀತರಚನೆಕಾರ. ನಿಸ್ಸಂಶಯವಾಗಿಯೂ ಆತ ಓರ್ವ ಅದ್ಭುತ ಕವಿ.‌ಆತ ತನ್ನ ಕಾವ್ಯದಷ್ಟೇ ಪ್ರಸಿದ್ಧಿಯನ್ನು ಅಮೃತಾ ಪ್ರೀತಮಳೊಂದಿಗಿನ ಅನುರಾಗದಿಂದಲೂ ಪಡೆದ. ಇಂದು ಅಮೃತಾ ಪ್ರೀತಮ್‌ ಹುಟ್ಟಿದ ದಿನ. ಹೊರನೋಟಕ್ಕೆ ಆಕೆಯ ಪ್ರೇಮವೇ ಒಂದು ಮರುಳಿನಂತೆ...

ಜ್ಞಾನ, ಹಣ ಮತ್ತು ಸಂಪಾದನೆ

ದೇಶದಾದ್ಯಂತ ನಿರುದ್ಯೋಗ ನಿರಂತರ ಹೆಚ್ಚುತ್ತಲೇ ಇದೆ. ಸಾಮರ್ಥ್ಯಕ್ಕೆ ತಕ್ಕಂತೆ, ತನ್ನ ಓದು, ಪದವಿಗೆ ತಕ್ಕಂತೆ ಉದ್ಯೋಗ ಸಿಗದೆ ಕಂಗಾಲಾಗಿರುವ ಯುವ ಸಮೂಹದ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಈ ನಡುವೆ ದೇಶದ ಶಿಕ್ಷಣ ವ್ಯವಸ್ಥೆ ಬಹುವಾಗಿ ಟೀಕೆಗೊಳಗಾಗುತ್ತಿದೆ. ಸಮಸ್ಯೆ ಎಂದರೆ ಭಾರತೀಯ ಶಿಕ್ಷಣ ವ್ಯವಸ್ಥೆ ಇಲ್ಲಿನ ಜನರಿಂದ ಟೀಕೆಗಳನ್ನು ಎದುರಿಸುತ್ತಿವೆಯೇ...

ಉದ್ಯೋಗಕ್ಕಾಗಿ ದೇಶದಲ್ಲಿ ಆಹಾಕಾರ ಏಳಲಿದೆ

ಸಾವಿರಾರು ಮಂದಿ ಯುವಕರಿಗೆ ಉದ್ಯೋಗ ನೀಡಿದಾತನ ಆತ್ಮಹತ್ಯೆಯೊಂದು ತೀವ್ರವಾಗಿ ಕಾಡುತ್ತಿರುವಾಗ ಈ ನನ್ನ ಫೇಸ್ಬುಕ್ ಇನ್‍ಬಾಕ್ಸಿಗೆ ಬಂದ ಒಂದು ಮೆಸೆಜ್ ಕರುಳನ್ನು ಕಿವುಚಿತು. "ನಾನು ಸಾಯಬೇಕು....ಈ ತಿಂಗಳೇ ಕೊನೆ! ಕೈಯಲ್ಲಿ ಇಷ್ಟು ಓದಿ ಕೆಲಸ ಇಲ್ಲ!" ಕೆಲವು ತಿಂಗಳ ಹಿಂದೆ "MSW ಮಾಡಿದ್ದೇನೆ. ಜಾಬ್ ಇದ್ರೆ ಹೇಳಿ...ಪ್ಲೀಸ್!" ಎಂದು ಮಾತು ಆರಂಭಿಸಿದ ಈ ಮಿತ್ರನನ್ನು ಸಮಧಾನ...

ತ್ರಿವಳಿ ತಲಾಖ್ ಮಸೂದೆ ಎಷ್ಟು ಒಳಿತು?

ಲೇಖಕಿ:ಸುಹಾನ್ ಸಫರ್ “ಅನುಮತಿಸಲ್ಪಟ್ಟ ವಿಷಯಗಳಲ್ಲಿ ಅತ್ಯಂತ ಕೆಟ್ಟದಾದ ವಿಚಾರವೇ ತಲಾಖ್”-ಸುನನ್ ಇಬ್ನ್ ಮಜಾಹ್ ಇಸ್ಲಾಮ್ ವಿವಾಹ ಎಂಬ ಬಾಂಧವ್ಯಕ್ಕೆ ಅತ್ಯಂತ ಮಹತ್ತರವಾದ ಸ್ಥಾನವನ್ನು ನೀಡಿದೆ. ಅಲ್ಲಾಹನು ಕುರ್‍ಆನಿನ 189: 2ನೇ ಅಧ್ಯಾಯದಲ್ಲಿ ಹೇಳುತ್ತಾನೆ: “ನಿಮ್ಮನ್ನು ಒಂದು ವ್ಯಕ್ತಿಯಿಂದ ಸೃಷ್ಟಿಸಿದೆವು ಮತ್ತು ಅದೇ ವ್ಯಕ್ತಿಯಿಂದ ಅದರ ಜೋಡಿಯನ್ನು ಮಾಡಿದೆವು. ಏಕೆಂದರೆ ಈ ಕಾರಣದಿಂದ ನೀವು ಪ್ರೀತಿ ಮತ್ತು ಶಾಂತಿಯಿಂದ...

ಕರಾವಳಿ ಕರ್ನಾಟಕದ ವಿಷ ಸರ್ಪ ‘ಪಡುಬಿದ್ರಿ ವಿದ್ಯುತ್ ಸ್ಥಾವರ’

ಲೇಖಕರು: ಯಾಸೀನ್ ಕೋಡಿಬೆಂಗ್ರೆ 2008 ರಲ್ಲಿ ಕರಾವಳಿ ಕರ್ನಾಟದ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆಯೆಂದು ಉಡುಪಿಯ ಪಡುಬಿದ್ರಿಯ ಎಲ್ಲೂರಿಗೆ ಕಾಲಿಟ್ಟ ವಿಷಸರ್ಪ 'ಪಡುಬಿದ್ರಿ ವಿದ್ಯುತ್ ಸ್ಥಾವರ'. ಆರಂಭದಿಂದಲೇ ಇದರ ವಿರುದ್ಧ ಪಡುಬಿದ್ರಿಯ ಸ್ಥಳೀಯರು‌ ಸೇರಿದಂತೆ, ಉಡುಪಿಯ ಪ್ರಜ್ಞಾವಂತ ನಾಗರಿಕರು, ಸಂಘಟನೆಗಳು, ಪರಿಸರವಾದಿಗಳು, ರೈತರು ಈ ದೈತ್ಯ ಯೋಜನೆಯ ದುಷ್ಪರಿಣಾಮ ಮನಗೊಂಡು ಇದರ ವಿರುದ್ಧ ಸಮರ ಸಾರಿದರು. ಅನಿರ್ದಿಷ್ಟವಾಧಿ...

ಪರಿಸರವೇ ಉತ್ತಮ ಜೀವನಕ್ಕೆ ಪರಿಹಾರ

✒ ಕವನ ಉಪ್ಪಿನಂಗಡಿ Philomena college Puttur first year B.A journalism ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ಎಲ್ಲಾ ವಸ್ತುಗಳನ್ನು ನಾವು ಪರಿಸರ ಎನ್ನುತ್ತೇವೆ. ಉದಾಹರಣೆಗೆ ಗಿಡಮರಗಳು, ನೀರು, ಗಾಳಿ, ಪ್ರಾಣಿಗಳು, ಪಕ್ಷಿಗಳು, ಸೂರ್ಯ ಚಂದ್ರ ಮುಂತಾದವುಗಳು ಪರಿಸರದ ಒಂದು ಭಾಗವಾಗಿದೆ. ನಮ್ಮ ಹಿರಿಯರ ಕಾಲದಲ್ಲಿ ಪರಿಸರದ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ತುಂಬಿ ಹರಿಯುತ್ತಿರುವ...

ಹಳ್ಳಿಗಳಿಂದ ಅಪಾರ್ಟ್‌ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ.

ವಿವೇಕಾನಂದ.ಹೆಚ್.ಕೆ. ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಸೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್ಲಿ ಕಾಣುತ್ತಿದ್ದವು. ಸ್ಥಳೀಯ ಹವಾಮಾನ ಮತ್ತು ಅವರವರ ಆರ್ಥಿಕ ಪರಿಸ್ಥಿತಿ ಅವಲಂಬಿಸಿ ಇದನ್ನು ನಿರ್ಮಿಸಲಾಗುತ್ತಿತ್ತು. ಎಲ್ಲೋ ಅಪರೂಪಕ್ಕೆ ಎಂಬಂತೆ ಶ್ರೀಮಂತರ...

ಪ್ಲಾಸ್ಟಿಕ್ ನಾವೆಷ್ಟು ಸುರಕ್ಷಿತರು?

✒ ಅಬ್ದುಲ್ ಸಲಾಮ್ ದೇರಳಕಟ್ಟೆ ಮದುವೆ ಮನೆಯಾಗಿದ್ದರೂ, ಕಲ್ಯಾಣ ಮ೦ಟಪವಾಗಿದ್ದರೂ, ಸಭೆ ಸಮಾರ೦ಭಗಳಲ್ಲಿಯೂ, ಪ್ರಯಾಣದಲ್ಲಿಯೂ ಹೀಗೆ ನಮ್ಮ ಜೀವನದ ಪ್ರತೀಯೊ೦ದು ಸ೦ದರ್ಭಗಳಲ್ಲೂ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಅದಕ್ಕೆ ಕಾರಣವೂ ಇದೆ. ಉದಾ: ನಾವು ಪ್ರಯಾಣದಲ್ಲಿರುವಾಗ ಯವುದೋ ಒ೦ದು ಊರಿಗೆ ತಲುಪಿದರೆ ಅಲ್ಲಿಯ ಹೋಟೇಲ್ ನಲ್ಲಿ ಲಭ್ಯವಾಗುವ ನೀರಿನ ಗುಣಮಟ್ಟ ಹೇಗಿರಬಹುದು? ಅವರು...

ಬೇಟಿ ಪಡಾವೋ ಬೇಟಿ ಬಚಾವೋ!

ಲೇಖಕರು: ಅಬ್ದುಲ್ ಸಲಾಮ್ ದೇರಳಕಟ್ಟೆ ಇದು 2014 ರಲ್ಲಿ ಬಾಜಪ ಸರಕಾರ ಆಢಳಿತದ ಚುಕ್ಕಾಣಿ ಹಿಡಿದ ತಕ್ಷಣ ಕೇಳಿ ಬ೦ದ ಸ್ಲೋಗನ್. ಘೋಷಣೆಯೇನೋ ಬಹಳ ಚೆನ್ನಾಗಿದೆ. ಆದರೆ ಈ ಘೋಷಣೆಗೂ 2014 ರ ನ೦ತರದ ವಿಧ್ಯಾಮಾನಗಳಿಗೂ ಅಜಗಜಾ೦ತರ ವ್ಯತ್ಯಾಸವಿದೆ. ಏಕೆ೦ದರೆ ಪ್ರಜೆಗಳ ಸ೦ರಕ್ಷಣೆಯ ಹೊಣೆ ಹೊತ್ತ ಒ೦ದು ಸರಕಾರವು ದಿನ ನಿತ್ಯ ಜನಸಾಮಾನ್ಯರ ಮಾರಣ ಹೋಮ...

ಬದುಕನ್ನು ಆಟದಂತೆ ಆನಂದಿಸಲು ಇಲ್ಲಿದೆ ಕೆಲವು ಸೂತ್ರಗಳು!

ಬರೆದವರು: ರಹೀನ ತೊಕ್ಕೊಟ್ಟು ಈ ಜೀವನ ಆಟ ವಿನೋದವಲ್ಲದೆ ಇನ್ನೇನು ಅಲ್ಲ. ಹೀಗಂತ ಒಂದು ಸಿದ್ದಾಂತವನ್ನು ಕುರಾನ್ ಪ್ರತಿಪಾದಿಸಿದೆ. ನನ್ನನ್ನು ಬಹಳಷ್ಟು ಯೋಚನೆಗೆ ಈಡು ಮಾಡಿದ ಈ ಸಿದ್ಧಾಂತ ಅಥವ ಈ ವಾಕ್ಯದ ಮರ್ಮ ಅರಿಯಲು ಬಹಳ ಸಮಯ ತೆಗೆದುಕೊಂಡೆ ನಾನು. ವ್ಯಕ್ತಿತ್ವ ವಿಕಸನದ ಪಾಠಗಳು ಅಥವ ಯೋಗಭ್ಯಾಸದ ಪಾಠಗಳು ಜೀವನದಲ್ಲಿ ಸಾಧಿಸಬೇಕಾದ ಕಾರ್ಯಗಳನ್ನು ಬಹಳ...

MOST COMMENTED

ಶಹೀದ್ ಅಶ್ಫಾಖುಲ್ಲಾ ಖಾನ್, ತ್ಯಾಗ ಬಲಿದಾನದ ಪ್ರತೀಕ – ಇಂದು ಹುತಾತ್ಮ ದಿನ

"ಭಾರತವನ್ನು ವಿಭಜಿಸಿ ಆಳುವ ನಿಮ್ಮ ಪಿತೂರಿ ಕೆಲಸ ಮಾಡುವುದಿಲ್ಲ ನಾವು ಹಿಂದೂಸ್ಥಾನವನ್ನು ನಮ್ಮದಾಗಿಸುತ್ತೆವೆ"-ಅಶ್ಫಾಖುಲ್ಲಾ ಖಾನ್ ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ಪೌರತ್ವ ಮಸೂದೆಯೂ ಸಂಸತ್...

HOT NEWS