Thursday, April 25, 2024

ನಿಜವಾಗಿ ಪೊರಕೆ ಹಿಡಿಯುವವರಿಗೆ ಆಮ್ ಆದ್ಮಿ ಪಕ್ಷ ಮನ್ನಣೆ ನೀಡಲಿ

ಚುನಾವಣಾ ವಿಶ್ಲೇಷಣೆ ಲೇಖಕರು: ಅಬೂಕುತುಬ್ 2014 ರ ಲೋಕಸಭಾ ಚುನಾವಣೆಯಲ್ಲಿ "ಮೋದಿ ಅಲೆ"ಯ ಹೊರತಾಗಿಯೂ ಬೆಳೆದ ಆಪ್ ಪಕ್ಷ 70 ವಿಧಾನಸಭಾ ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತ್ತು. ಜನರ ಮೂಲಭೂತ ಸೌಕರ್ಯಗಳ ಮೇಲೆ ಆಮ್ ಆದ್ಮಿ ಪಕ್ಷ...

ಹೊಸ ವರುಷದ ಹೊಸ ಆರಂಭ

ನಸೀಬ ಗಡಿಯಾರ್ 20೨೦ಕ್ಕೆ ವಿದಾಯ ಹೇಳಿ 2021ರ ಆಗಮನಕ್ಕೆ ಲೋಕ ವು ಸಜ್ಜಾಗಿ ನಿಂತಿದೆ,ಡಿಸ್ಕೋ ಡ್ಯಾನ್ಸ್ ಗಳು, ಬಣ್ಣದ ಸಿಡಿ ಮದ್ದುಗಳು, ಎಲ್ಲೆಡೆ ಮನರಂಜನೆಯ ವಾತಾವರಣಕ್ಕೆ ಕಾದು ಕುಳಿತಿದೆ. ನನ್ನ ಪ್ರಕಾರ ಹೊಸ ವರ್ಷದ ಆಚರಣೆ ಅನಾವಶ್ಯಕ."ಹೊಸ ವರುಷದ ಧಾಮ್ ಧೂಮ್ ಆಚರಣೆಯ ಆಲೋಚನೆಗಳ ಬದಲು ಹೊಸ...

ಪರಿಸರ ರಕ್ಷಣೆ ನಮ್ಮ ಆಯ್ಕೆ ಅಲ್ಲ – ಜವಾಬ್ದಾರಿ!

ಜಗತ್ತಿನಾದ್ಯಂತ ಇವತ್ತು ಅತ್ಯಂತ ಪ್ರಮುಖವಾಗಿ ಚರ್ಚಿಸಲ್ಪಡುತ್ತಿರುವ ವಿಷಯ ‘ಪರಿಸರ”. ಮಾನವ ತನ್ನ ಕೈಯಾರೇ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪರಿಸರವನ್ನು ನಾಶ ಮಾಡಿ. ಭೂಮಿಯ ಸಮತೋಲನ ಹಾಳು ಮಾಡಿ ಬದುಕುತ್ತಿದ್ದಾನೆ. ದಿನದಿಂದ ದಿನಕ್ಕೆ ಪರಿಸರ ವಿನಾಶದತ್ತ ಸಾಗುತ್ತಿದೆ. ಇದರ ಅರಿವಿದ್ದರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ತನ್ನ ಜೀವನ ಶೈಲಿ ಬದಲಾಯಿಸಲು ಸಿದ್ಧನಿಲ್ಲ. ಮುಂಬರುವ ತಲೆಮಾರುಗಳಿಗೆ ಭೂಮಿಯನ್ನು...

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

ಲೇಖಕಿ-ಚೈತ್ರಿಕಾ ನಾಯ್ಕ ಹರ್ಗಿ ರಾಜಕೀಯದಲ್ಲಿ ಮಹಿಳೆಯರ ‘ಭಾಗವಹಿಸುವಿಕೆ’ ಎಂದರೆ ಮಹಿಳೆಯರು ಮತದಾನದ ಮಾಡುವುದು ಎಂಬರ್ಥಕ್ಕಷ್ಟೆ ಸೀಮಿತವಲ್ಲ. ಮಹಿಳೆಯರು ರಾಜಕೀಯ ನಿರ್ಣಯಗಳನ್ನು ಪ್ರಭಾವಿಸುವುದು, ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದು, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು, ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವುದು ಇತರೆ. ಮತದಾನದ ಹಕ್ಕನ್ನು ಭಾರತ ಸ್ವಾತಂತ್ರ್ಯಗೊಂಡ ಮೇಲೆ ಸಂವಿಧಾನ ಬದ್ಧವಾಗಿ ಎಲ್ಲಾ ಭಾರತೀಯ ಪ್ರಜೆಗಳಿಗು ನೀಡಿದೆಯಾದ್ದರಿಂದ ಸಾಂವಿಧಾನಿಕವಾಗಿ ಮತದಾನದ ಹಕ್ಕಿಗಾಗಿ ಮಹಿಳೆಯರು ಭಾರತದಲ್ಲಿ...

ಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!

ಲೇಖಕರು : ಶಿವಂ ವಿಜ್ ಅನುವಾದ: ನಿಖಿಲ್ ಕೋಲ್ಪೆ ಅತ್ಯಂತ ಕೆಟ್ಟದಾಗಿ ಯೋಜಿಸಲಾದ ಅಥವಾ ನಿರ್ದಿಷ್ಟವಾದ ಯೋಜನೆಯೇ ಇಲ್ಲದ ಮೋದಿಯ ರಾಷ್ಟ್ರೀಯ ಕರ್ಫ್ಯೂ ಅಥವಾ ಲಾಕ್‌ಡೌನ್ ಭಾರತೀಯರನ್ನು ಹಸಿವಿನಿಂದ ಕೊಲ್ಲಬಹುದೇ ಹೊರತು, ಅದು ವೈರಸ್‌ನಿಂದ ಅವರನ್ನು ರಕ್ಷಿಸುವುದು ಕಷ್ಟಸಾಧ್ಯ. ಕೊರೋನ...

ಎನ್ಕೌಂಟರ್ ನಡೆದಾಕ್ಷಣ ಅತ್ಯಾಚಾರ ಕೊನೆಗೊಂಡಿತೇ ?

ಮಹಮ್ಮದ್ ಶರೀಫ್ ಕಾಡುಮಠ ನಮ್ಮ ದೇಶದಲ್ಲಿ ಇದುವರೆಗೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಬಹಳಷ್ಟು ಪ್ರಕರಣಗಳು ದೇಶವನ್ನೇ ತಲ್ಲಣಗೊಳಿಸಿದ್ದಂಥವು. 2012 ರ ನಿರ್ಭಯಾ ಪ್ರಕರಣ ಅತ್ಯಂತ ದೊಡ್ಡ...

ಆ 17 ಹೆಸರುಗಳೊಂದಿಗೆ ಇವರನ್ನು ಸೇರಿಸಿಕೊಳ್ಳಿ

ಮಹಮ್ಮದ್ ನಿಹಾಲ್ ಕುದ್ರೋಳಿ ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾತಾಡಿದ್ದಾರೆ. 17 ಮಂದಿಯ ಹೆಸರನ್ನೂ ಉಲ್ಲೇಖಿಸಿದ್ದಾರೆ. ಎಲ್ಲವೂ ಮುಸ್ಲಿಂ ಹೆಸರುಗಳು. ಇದೇನು ಮದ್ರಸಕ್ಕೆ ಅಪಾಯಿಂಟ್ಮೆಂಟ್ ಮಾಡಿದ್ದೀರಾ ಅಲ್ಲ ಕಾರ್ಪೋರೇಷನ್ನಿಗಾ ಅನ್ನುವ ಪ್ರಶ್ನೆ ಕೂಡ ಅಲ್ಲಿದ್ದ ಬಿಜೆಪಿ...

ಅತ್ಯಾಚಾರ ಪ್ರಕರಣಗಳ ಬಗ್ಗೇಕೆ ಯೋಗಿ ಮೌನ?

ರಘುವೀರ್ ಕಾಸರಗೋಡು ಕಾಸರಗೋಡಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಲವ್ ಜಿಹಾದ್ ಕುರಿತು ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಎನ್ನುವ ಪದವನ್ನು ಯೋಗಿಯಷ್ಟು ಗಟ್ಟಿಯಾಗಿ ಬಿಜೆಪಿಯ ಇತರ ರಾಜಕಾರಣಿಗಳು...

ಹೀಗೆ ಬೆಳೆಯದಿರಲಿ ನಮ್ಮ ನಾಳೆ!

ಲೇಖಕರು : ಎಮ್ಮೆಸ್ಕೆ, ಬೆಂಗಳೂರು ನಾಲ್ಕು ಮಂದಿಯ ಚಪ್ಪಾಳೆಗೆ ಖುಷಿಗೊಂಡು ಮತ್ತೆ ಮತ್ತೆ ತಮ್ಮ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬಗೆಯನ್ನು ಮುಂದುವರೆಸುವ, ಅದರಲ್ಲಿ ಹೊಸತನ್ನು ಸೃಷ್ಟಿಸುವ ಹಲವಾರು ಹೊಸ ತಲೆಮಾರಿನ ಯುವಕ ಯುವತಿಯರಿದ್ದಾರೆ. ಮೊನ್ನೆ ಮೊನ್ನೆ ಸುದ್ದಿಯಾದ ಅಮೂಲ್ಯ ಎಂಬ ಹುಡುಗಿಯೂ...

ಮೋದಿಯವರ ಭಾರತದಲ್ಲಿ ಉಜ್ವಲತೆಯ ಮುಖವಾಡವು ಪ್ರಜಾಪ್ರಭುತ್ವಕ್ಕೆ ಮಾರಕ!

ಡಾಟಾವಾಚ್ -ಬೆನ್ ಹೆಬ್ಲ್, ಡಾಟಾ ಜರ್ನಲಿಸ್ಟ್ ಲಂಡನ್: ದೇಶ ಸಾಗುತ್ತಿರುವ ಪಥದ ಕುರಿತು ಸಂತೋಷಗೊಂಡಿರುವ ಜನತೆಯಿಂದ ಭಾರತದ ಪ್ರಧಾನಿ ಮೋದಿಯವರು ಆಗಾಧ ಬೆಂಬಲವನ್ನು ಪಡೆಯುತ್ತಿದ್ದಾರೆ. ಈ ಆಶಾವಾದದ ಎಡೆಯಲ್ಲಿಯೂ, ಭಾರತವು ಪ್ರಜಾಪ್ರಭುತ್ವದಿಂದ ಅಪಾಯಕಾರಿಯಾದ ಅಂತರದೆಡೆಗೆ ಸಾಗುತ್ತಿದೆ ಎಂದು ಹೊಸ ದತ್ತಾಂಶಗಳು ಹೇಳುತ್ತದೆ. ಆರ್ಥಿಕ ಸುಧಾರಕ ಎಂಬ ಹೆಗ್ಗಳಿಗೆಯೊಂದಿಗೆ ಮೋದಿಯವರು ಅಧಿಕಾರಕ್ಕೇರುವ ಹಿಂದಿನ ವರ್ಷ 2013ರಲ್ಲಿ ಭಾರತವು 6.4% ಬೆಳವಣಿಯನ್ನು...

MOST COMMENTED

ಲಜ್ಜೆಯೇ ಜೀವನವಾಗಿದೆ.

ಆತನು ಆಗಷ್ಟೇ ನಿದ್ರೆಯಿಂದ ಎಚ್ಚೆತ್ತಿದ್ದನು. ಗಡಿಯಾರದೆಡೆಗೆ ಕಣ್ಣೋಡಿಸಿದ. ಫಜ್ರ್ ನ ಕೊನೆಯ ಗಳಿಗೆಯಾಗಿತ್ತು. ವಝೂ ಮಾಡಲು ಓಡಿದ ಅದರೆ ಏನೋ ಅನುಭವವಾದಂತಾಯಿತು. ಮತ್ತೆ ತನಗೆ ಕಡ್ಡಾಯವಾಗಿ ಸ್ನಾನ ಮಾಡಬೇಕಾದ ಅವಶ್ಯಕತೆ ಇದೆ ಎಂದು...

HOT NEWS