Wednesday, April 24, 2024

CAA, NPR, NRIC ಯ ಪರವಾಗಿ BJP ಯ ಕಾರ್ಯಕರ್ತರು ಮನೆಗೆ ಬಂದಾಗ ಕೇಳಲೇ ಬೇಕಾದ ಪ್ರಶ್ನೆಗಳು

ಪೌರತ್ವ ತಿದ್ದುಪಡಿ ಕಾಯ್ದೆ 20191. CAA ಗಿಂತ ಮೊದಲು ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ನೀಡಲು ಯಾವುದೇ ಅವಕಾಶ ಇರಲಿಲ್ಲವೇ?2. ಹಿಂದೆ ಯಾವುದೇ ಮುಸ್ಲಿಂ ನಿರಾಶ್ರಿತ ಶರಣಾರ್ತಿ ಭಾರತದ ಪೌರತ್ವವನ್ನು ಆಗ್ರಹಿಸಿದರೆ ಅವನ/ಅವಳ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸರಕಾರದ ಮೇಲೆ ಯಾವುದಾದರೂ ಬಲವಂತಿಕೆ ಇತ್ತೇ? ಸರಕಾರವು ಅವರ ಪೌರತ್ವವನ್ನು ನಿರಾಕರಿಸಲು ಸಾಧ್ಯ...

ಮೆಲುಕು, ಗುರಿ, ಕನಸುಗಳಾಚೆ ಹೊಸವರ್ಷ

ಈ ಹೊಸ ವರ್ಷ, ಎಲ್ಲರ ಹೊಟ್ಟೆಗೂ ಅನ್ನ ನೀಡಲಿ ಎಂದು ಆಶಿಸುತ್ತಾ, ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು-ಇಂಕ್ ಡಬ್ಬಿ ಬಳಗ ಮಹಮ್ಮದ್ ಶರೀಫ್‌ ಕಾಡುಮಠ ಈಗೀಗ ಈ ಅತಿವೇಗದ ಯುಗದಲ್ಲಿ ವರ್ಷಗಳೆಲ್ಲ ತಿಂಗಳ ಹಾಗೆ ಮುಗಿದುಹೋಗುತ್ತಿವೆ....

ಪೌರತ್ವ (ತಿದ್ದುಪಡಿ) ಕಾಯಿದೆಯ ಬಗ್ಗೆ ಸಂಪೂರ್ಣ ವಿವರ.

ಪೌರತ್ವ ಕಾಯಿದೆಯ ವಿರುದ್ಧ ಮೂವರು ಹಿರಿಯ ವಿಶ್ರಾಂತ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಾರಾಂಶವನ್ನು ಇಲ್ಲಿ ಭಾಷಾಂತರಿಸಿದ್ದೇನೆ. ಸರಳ ಮಾತುಗಳಲ್ಲಿ ಏಕೆ ಈ ಕಾಯಿದೆ ಸರಿ ಇಲ್ಲ ಎಂದು ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ.ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿದ್ದ ದೇವ್ ಮುಖರ್ಜಿ, ಸೋಮಸುಂದರ್ ಬುರ್ರಾ, ಅಮಿತಾಭಾ ಪಾಂಡೆ...

ಪೌರತ್ವ (ತಿದ್ದುಪಡಿ) ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ

- ಹಕೀಮ್ ತೀರ್ಥಹಳ್ಳಿಸಂಶೋಧನಾ ವಿದ್ಯಾರ್ಥಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಸಾಹತುಶಾಹಿಯ ಹಿಡಿತದಿಂದ ಹೊರಬರಲು ಧರ್ಮದ ಚೌಕಟ್ಟುಗಳನ್ನು ಬದಿಗೊತ್ತಿ ಹೋರಾಟ ಮಾಡಿದ ಭಾರತವು ಕೊನೆಗೆ ಧರ್ಮದ ಆಧಾರದಲ್ಲಿ ವಿಭಜನೆಗೊಂಡಿತು. ಇದರ ಪರಿಣಾಮ ಎಂಬಂತೆ ಮುಸ್ಲಿಂ ದೇಶ ಪಾಕಿಸ್ತಾನ ಮತ್ತು ಇಂದಿನ ಬಾಂಗ್ಲಾದೇಶ ರಚನೆಯಾಯಿತು. ಅದೇ ಸಂಧರ್ಭದಲ್ಲಿ ಕೆಲವರಿಂದಾಗಿ ಭಾರತ...

ಇವರು ಯಾವ ಸೀಮೆಯ ಪೊಲೀಸರು? ರಕ್ಷಕರೋ ರಾಕ್ಷಸರೋ…

- ಮುಹಮ್ಮದ್ ಶರೀಫ್ ಕಾಡುಮಠ (ಯುವ ಬರಹಗಾರರು ಬೆಂಗಳೂರು) ದೇಶದೆಲ್ಲೆಡೆ ನಡೆಯುತ್ತಿರುವ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅತ್ಯಂತ ಕ್ರೂರವಾಗಿ ವಿದ್ಯಾರ್ಥಿಗಳನ್ನು ಹಿಂಸಿಸುವ ಪೊಲೀಸ್ ವಸ್ತ್ರಧಾರಿಗಳು, ಅಧಿಕಾರವಿಲ್ಲದೇ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಮೇಲೂ ಲಾಠಿ ಬೀಸಿದ್ದಾರೆ. ಅನುಮತಿಯಿಲ್ಲದೆ ವಿಶ್ವವಿದ್ಯಾಲಯದ ಆವರಣಕ್ಕೆ‌ ಪ್ರವೇಶಿಸಿ, ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಥಳಿಸಲು ಇವರಿಗೆ ಅಧಿಕಾರ ಕೊಟ್ಟವರಾರು...

ತಾರತಮ್ಯದಿಂದ ಕೂಡಿದ ಮಸೂದೆ ಮತ್ತು ಬಿಜೆಪಿಯ ಗುಪ್ತ ಕಾರ್ಯಸೂಚಿ

ಸಂಪಾದಕೀಯ ಈಶಾನ್ಯ ರಾಜ್ಯಗಳು ಹೊತ್ತಿಯುರಿಯುತ್ತಿದೆ. ದೇಶದ ವಿದ್ಯಾರ್ಥಿಗಳು ಬೀದಿಗೆ ಬಂದು ಪ್ರತಿಭಟಿಸಲು ಆರಂಭಿಸಿದ್ದಾರೆ. ಮುಸ್ಲಿಮರು ಆತಂಕ ಭರಿತ ಧ್ವನಿಯಲ್ಲೇ ಬೀದಿಗಿಳಿಯುತ್ತಿದ್ದಾರೆ. ಈ ಪ್ರತಿಕ್ರಿಯೆಗಳು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿರುವ “ಪೌರತ್ವ ತಿದ್ದುಪಡಿ ಮಸೂದೆ,2019” ಯ ವಿರುದ್ಧವಾಗಿದೆ. ಈಗಾಗಲೇ ಗೃಹ ಸಚಿವ ಅಮಿತ್ ಶಾರವರು ಈ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದಿಂದ ಅಂಗೀಕೃತಗೊಳಿಸಿದ್ದಾರೆ. ಈಗ...

ಎನ್ಕೌಂಟರ್ ನಡೆದಾಕ್ಷಣ ಅತ್ಯಾಚಾರ ಕೊನೆಗೊಂಡಿತೇ ?

ಮಹಮ್ಮದ್ ಶರೀಫ್ ಕಾಡುಮಠ ನಮ್ಮ ದೇಶದಲ್ಲಿ ಇದುವರೆಗೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಬಹಳಷ್ಟು ಪ್ರಕರಣಗಳು ದೇಶವನ್ನೇ ತಲ್ಲಣಗೊಳಿಸಿದ್ದಂಥವು. 2012 ರ ನಿರ್ಭಯಾ ಪ್ರಕರಣ ಅತ್ಯಂತ ದೊಡ್ಡ...

ಅಯೋಧ್ಯೆ ಭೂ ವಿವಾದ ತೀರ್ಪು: ಪಕ್ಷಿನೋಟ

ಅನೇಕ ದಶಮಾನಗಳಿಂದ ಭಾರತೀಯರಲ್ಲಿ ರಾಜಕೀಯವಾಗಿ ಪದೇ ಪದೇ ಚರ್ಚೆ, ವಾದ-ಪ್ರತಿವಾದ, ಮಾಧ್ಯಮ ಚರ್ಚೆ,ಗಲಭೆ ಹಿಂಸೆಗಳಿಗೆ ಕಾರಣವಾಗಿದ್ದ ಬಾಬರಿ ಆಸ್ತಿ ಹಕ್ಕಿನ ತೀರ್ಪು ಈಗ ಪ್ರಕಟವಾಗಿದೆ. ಈ ತೀರ್ಪು ಬರುತ್ತದೆ ಎಂದು ತಿಳಿಯುತ್ತಿರುವಂತೆಯೇ ದೇಶದ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಸಂಘಟನೆಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು ತಿಳಿದೇ ಇದೆ. ಅದಲ್ಲದೆ ಪೊಲೀಸ್ ಇಲಾಖೆಯು ಕೂಡ...

ಪಠ್ಯದಿಂದ ಟಿಪ್ಪು ಸುಲ್ತಾನ್ ನನ್ನು ಅಳಿಸುವುದರಿಂದ ಇತಿಹಾಸ ಬದಲಾಗದು!

ಲೇಖಕರು: ಯಾಸೀನ್ ಕೋಡಿಬೆಂಗ್ರೆ. ( ವಕೀಲರು ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾರ್ಥಿ) ಕರ್ನಾಟಕದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 2014 ರಲ್ಲಿ ಮೈಸೂರು ಹುಲಿ ಖ್ಯಾತ ನಾಮದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ನಿರ್ಧರಿಸಿದಾಗಲೇ ಟಿಪ್ಪುವಿನ ಬಗ್ಗೆ ಏಕಾಏಕೀ ಹಲವಾರು ಆಪಾದನೆಗಳು ಮುನ್ನಲೆಗೆ ಬಂದವು. ಇತಿಹಾಸದ ಗಂಧ ಗಾಳಿ ತಿಳಿಯದ...

ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ ಮತ್ತು ಪ್ರೊ. ಪ್ರಭಾತ್ ಪಾಟ್ನಾಯಕ್ : ಒಂದು ಹೋಲಿಕೆ

ಕೆಲವು ವರ್ಷಗಳ ಹಿಂದೆ ದೆಹಲಿಯ ಅರ್ಥಶಾಸ್ತ್ರ ಮೇಸ್ಟ್ರೊಬ್ಬರು ಹೀಗೇ ಮಾತನಾಡುತ್ತಾ, “ಭಾರತದಲ್ಲಿ ನಿಜಕ್ಕೂ ಅರ್ಥಶಾಸ್ತ್ರದಲ್ಲಿ ಯಾವತ್ತೋ ನೊಬೆಲ್ ಪ್ರಶಸ್ತಿ ಸಿಗಬೇಕಿದ್ದ ಒಬ್ಬ ವಿದ್ವಾಂಸರಿದ್ದಾರೆ. ಆದರೆ ಅವರಿಗೆ ನೊಬೆಲ್ ಸಿಗುವ ಸಾಧ್ಯತೆ ಬಹಳ ಕಡಿಮೆ” ಎಂದರು. ಈ ಮೇಸ್ಟ್ರ ಮಾತು ಮಾತು ನನಗೆ ಬಹಳ ಕುತೂಹಲಕಾರಿ ಎನಿಸಿತು. ಯಾರು ಆ ವಿದ್ವಾಂಸರು ಎಂದು ಕೇಳಿದ್ದಕ್ಕೆ ಅವರು...

MOST COMMENTED

ಉತ್ತಮ ನಾಯಕತ್ವ

ನಸೀಬ ಗಡಿಯಾರ್ ಯಥಾ ರಾಜ ತಥಾ ಪ್ರಜಾ, ಎಂಬ ಮಾತು ಬಹಳ ಹಿಂದಿನದ್ದಾದರೂ ನೂರಕ್ಕೆ ನೂರು ಸತ್ಯ ಏಕೆಂದರೆ,ಸಮಾಜವು ಒಂದು ಉತ್ತಮ ಸಮಾಜವಾಗಿ ಬದಲಾಗಲು ಒಂದು...

ಉರೂಸ್

HOT NEWS