Saturday, April 20, 2024

ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣ

"ಶಿಕ್ಷಣದ ಖಾಸಗೀಕರಣವು ಸರಕಾರವು ತನ್ನ ಜವಾಬ್ದಾರಿಯಿಂದ ಜಾರಿಕೊಂಡು ಅನುಸರಿಸುತ್ತಿರುವ ಉದ್ದೇಶಪೂರ್ವಕ ಧೋರಣೆಯಾಗಿದೆ" - ಪ್ರೊ. ಎನ್. ರಘುರಾಮ್,  (ಡೀನ್, ಸ್ಕೂಲ್ ಆಫ್ ಬಯೋ ಟೆಕ್ನಾಲಜಿ, ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ತ ಯುನಿವರ್ಸಿಟಿ, ಹೊಸದಿಲ್ಲಿ) ನಿರೂಪಣೆ: ನಿಖಿಲ್ ಕೋಲ್ಪೆ

‘ ಶಿಕ್ಷಣ’ ವೈಷಮ್ಯ ರಹಿತವಾಗಲಿ.

ಲೇಖಕರು: ಇರ್ಷಾದ್ ಕೊಪ್ಪಳ ( ಪತ್ರಕರ್ತರು, ಬೆಂಗಳೂರು) ಇತರ ಕ್ಷೇತ್ರಗಳಂತೆ ಕೋಮು ಮತ್ತು ಜಾತಿ ವೈಷಮ್ಯವು ಶೈಕ್ಷಣಿಕ ಸಂಸ್ಥೆಗಳಲ್ಲೂ ಸಹ ವ್ಯಾಪಕವಾಗಿ ಬೆಳೆಯುತ್ತಿರುವುದು ದುರದೃಷ್ಟಕರ. ದಲಿತರು , ಹಿಂದುಳಿದವರು ಮತ್ತು ವಿಶೇಷವಾಗಿ ಮುಸ್ಲಿಮರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ Ghetto ಗಳಿಂದ ಹೊರಬಂದು ಜನರೊಂದಿಗೆ ಬೆರೆಯಬೇಕೆಂದು ಉದಾರವಾದಿ ಬುದ್ಧಿಜೀವಿಗಳು ಆಗಾಗ ಉಪದೇಶ ಮಾಡುತ್ತಿರುತ್ತಾರೆ. ಅದೇ ರೀತಿ ಸಂಸ್ಕೃತಿ...

ಮಗುವಿಗೆ ಓದುವ ರೂಢಿ ಮಾಡಿಸಲು ಹೀಗೆ ಮಾಡಿ

ಯೋಗೇಶ್ ಮಾಸ್ಟರ್ (ಕನ್ನಡದ ಖ್ಯಾತ ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು) ಓದುವ ಸಮಯ / Reading hour (Family Reading) ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಇರುವ ಒಂದು ಸಮಯದಲ್ಲಿ ಟಿವಿ ಆಫ್ ಮಾಡಿ. ಶಾಲೆಯ ಪುಸ್ತಕವಲ್ಲದೇ,...

“ಸೆಂಟ್ರಲ್ ಯೂನಿವರ್ಸಿಟಿ ಬಿಲ್ 2019” ಕುರಿತು ಪಾರ್ಲಿಮೆಂಟ್ನಲ್ಲಿ ಸಂಸದರು ಸರಿಯಾಗಿ ಚರ್ಚಿಸಲಿಲ್ಲವೇಕೆ ?

ಲೇಖಕರು: ತಲ್ಹಾ ಕೆ.ಪಿ ಮಂಗಳೂರು (ಕಾನೂನು ವಿದ್ಯಾರ್ಥಿ) ವಿದ್ಯಾಭ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಎಂದು ನಮ್ಮ ಸಂವಿಧಾನ ಸಾರಿ ಹೇಳುವಾಗ, ಉತ್ತಮ ವಿದ್ಯಾ ಸಂಸ್ಥೆಗಳ ನಿರ್ಮಾಣ ಅಥವಾ ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಜನರನ್ನು ಆಳ್ವಿಕೆ ನಡೆಸುತ್ತಿರುವ ಸರಕಾರಗಳ ಅತೀ ಪ್ರಮುಖ ಜವಾಬ್ದಾರಿ. ಆದರೆ ಶಿಕ್ಷಣ ರಂಗಕ್ಕೆ...

ಫಲಿತಾಂಶದ ಪೈಪೋಟಿಯಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು

ವಿಧ್ಯಾಸಂಸ್ಥೆಗಳು ವಿಧ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಪ್ರಯತ್ನಿಸುವ ಒಂದು ಕೇಂದ್ರ. ಜ್ಞಾನದ ದೀಪ್ತಿಯಿಂದ ಮಕ್ಕಳ ಮನಸ್ಸು ಬೆಳಗುತ್ತದೆ ಸುಂದರ ವಾತಾವರಣ ನಿರ್ಮಾಣವಾಗುತ್ತದೆ “ಸಾಕ್ಷರತೆ” “ಸಮಾನ ಶಿಕ್ಷಣ ಅಭಿಯಾನ” “ಮರಳಿ ಬಾ ಶಾಲೆಗೆ” ಇತ್ಯಾದಿ ಯೋಜನೆಗಳಿಂದ ಮಕ್ಕಳನ್ನು ಶಾಲೆ ಕಡೆ ಹೆಜ್ಜೆ ಹಾಕುವಂತೆ ಪ್ರೇರಣೆ ನೀಡುತ್ತದೆ. ಶಿಕ್ಷಣದಿಂದ ಮನುಷ್ಯ ಬೆಳೆಯುತ್ತಾನೆ ದೇಶವನ್ನು ಬೆಳೆಸುತ್ತಾನೆ. ಇಂದಿನ ಯುಗದಲ್ಲಿ...

ಧೃಡಚಿತ್ತತೆ, ನಿರ್ಧಿಷ್ಟ ಗುರಿಯೊಂದಿಗೆ ಕಾಲೇಜು ಜೀವನವನ್ನು ಆಲಂಗಿಸಿ

ಪ್ರಾಥಮಿಕ ಹಂತವನ್ನು ದಾಟಿ ಕಾಲೇಜು ಮೆಟ್ಟಲೇರುವುದು ಜೀವನದ ಪ್ರಮುಖ ಬದಲಾವಣೆಯಾಗಿದೆ. ಹತ್ತನೇ ತರಗತಿಯ ಫಲಿತಾಂಶದೊಂದಿಗೆ ಶಾಲಾ ಜೀವನವು ಕೊನೆಗೊಳ್ಳುತ್ತದೆ. ಆ ದಿನಗಳು ಕೊನೆಗೊಳ್ಳುವುದರೊಂದಿಗೆ ಹೊಸ ಜಗತ್ತು ಹಲವಾರು ಅವಕಾಶ ಸವಾಲುಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಅವಕಾಶಗಳು ಮತ್ತು ಸವಾಲುಗಳು: ಕಾಲೇಜು ಜೀವನದಲ್ಲಿ ತನಗೆ ಲಭಿಸಿರುವ ಅವಕಾಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಧೃಡನಿಶ್ಚಯದೊಂದಿಗೆ ಅದನ್ನು ಸಾಕ್ಷಾತ್ಕರಿಸಲು ಪ್ರಯತ್ನಿಸುವವರೇ ನಿಜವಾದ ಮಾದರಿ ವಿದ್ಯಾರ್ಥಿಗಳು....

ಅನುತ್ತೀರ್ಣತೆ, ಅಂಕಗಳಿಸುವಿಕೆಯ ಒತ್ತಡ, ಆತ್ಮಹತ್ಯೆ, ಸಮಾಜ ಮತ್ತು ಪೋಷಕರ ಕರ್ತವ್ಯ 

ಲೇಖಕರು: ಇದ್ರಿಸ್ ಹೂಡೆ ಪರೀಕ್ಷಾ ಫಲಿತಾಂಶಗಳ ನಂತರ ಕೆಲ ವಿಧ್ಯಾರ್ಥಿಗಳು ಅನುತ್ತಿರ್ಣತೆ , ಹೆಚ್ಚು ಅಂಕ ಗಳಿಸದೇ ಇರುವುದು, ಫೇಲ್ ಆಗಬಹುದೆಂಬ ಬೀತಿ ಇನ್ನಿತರ ಕಲಿಕೆಗೆ ಸಂಬಂಧಿಸಿದ ಕಾರಣಗಳ ಒತ್ತಡದಿಂದ ಅನೇಕ ಎಳೆಜೀವಗಳು ತಮ್ಮ ಜೀವನದ ಪಯಣವನ್ನು ಕೊನೆಗೊಳಿಸಿದವು. ಇವು ನಿಜವಾಗಿಯೂ ಅತ್ಮಹತ್ಯೆಗಳೇ ? ಪೋಷಕರು & ಸಮಾಜ ಶಿಕ್ಷಣದ ಬಗ್ಗೆ ನಿರ್ಮಿಸಿ ಕೊಂಡಿರುವ ಮಾನಸಿಕತೆಯ...

ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಮತ್ತು ಮಕ್ಕಳ ಪರೀಕ್ಷೆಗಳ ಫಲಿತಾಂಶಗಳು

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ,ಶಿಕ್ಷಣ, ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ,ಗುರುಕುಲ ವ್ಯವಸ್ಥೆ ಸರಿಯೇ?, ಮೆಕಾಲೆ ಪದ್ದತಿ ಸರಿಯೇ ? ಉದ್ಯೋಗ ಖಾತ್ರಿ ಶಿಕ್ಷಣ ಸರಿಯೇ?, ಪ್ರಾಣಿ ಪಕ್ಷಿಗಳಂತೆ ಪ್ರಾಕೃತಿಕ ಶಿಕ್ಷಣ ಸರಿಯೇ?, ಕೃತಕ ಜ್ಞಾನಾರ್ಜನೆಯ...

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹೇಗೆ?

ಲೇಖಕರು: ಅಬೂಕುತುಬ್  ಮಂಗಳೂರು  ಸಾಮಾಜಿಕ ಚಿಂತಕರು  ಓದುವಿಕೆ ಜ್ಞಾನದ ಪ್ರಮುಖ ಬಾಗಿಲಾಗಿದೆ. ಈ ಬಾಗಿಲಿನ ಮೂಲಕ ನಾವು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಕ್ಷೇತ್ರಗಳ ಬಗ್ಗೆ ಅರಿಯಬಹುದು. ದುರದೃಷ್ಟವಶಾತ್ ಇಂದು ಪುಸ್ತಕಗಳ ಸ್ಥಾನದಲ್ಲಿ ಡಿಜಿಟಲ್ ಮಾಧ್ಯಮಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಪುಸ್ತಕಗಳ ಓದುವಿಕೆಗಿಂತ ಡಿಜಿಟಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಒಂದು ವೇಳೆ ಅವರು ಪುಸ್ತಕಗಳನ್ನು ಓದುತ್ತಿದ್ದರೂ,ಮಾಧ್ಯಮಗಳು ಹೆಚ್ಚು ಪ್ರಚಾರ...

ರಾಜ್ಯ ವಿಧಾನ ಮಂಡಲ; ಜವಾಬ್ದಾರಿಗಳು, ಪ್ರಸ್ತುತ ಸ್ಥಿತಿ ಮತ್ತು ಪರಿಹಾರಗಳು

ಕರ್ನಾಟಕ ವಿಧಾನ ಸಭೆಯ ಕುರಿತು : ವಿಧಾನಮಂಡಲ ಅಥವಾ ರಾಜ್ಯ ಸದನವು ರಾಜ್ಯದ ಶಿಕ್ಷಣದಿಂದ ಕಾನೂನು ಸುವ್ಯವಸ್ಥೆ ಮತ್ತು ಆರೋಗ್ಯದಿಂದ ಆರ್ಥಿಕತೆ ಯಂತಹ ಪ್ರಮುಖ ವಿಷಯಗಳನ್ನು ಒಳಗೊಂಡಂತೆ ಭಾರತದ ಸಂವಿಧಾನ 7ನೇ ಅನುಚ್ಛೇದದಲ್ಲಿ ನಮೂದಿಸಿರುವ ರಾಜ್ಯ ಪಟ್ಟಿಯಲ್ಲಿನ 66 ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸುವ ಮತ್ತು ಆಲೋಚನೆ ಮಾಡುವ ವೇದಿಕೆಯಾಗಿದೆ. ರಾಜ್ಯದ ಆಡಳಿತ ದೃಷ್ಟಿಯಿಂದ ನೋಡುವುದಾದರೆ ಸದನದ...

MOST COMMENTED

ಯಶದ ದಿಶೆಗೆ ರಸದ ರಹದಾರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ ರಸವಾದಿ

- ಮಹಮ್ಮದ್ ಶರೀಫ್ ಕಾಡುಮಠ ‘ರಸವಾದಿ’, ಪೋರ್ಚುಗೀಸ್ ಲೇಖಕ ಪಾವ್ಲೋ ಕೊಯ್ಲೋ ಅವರ ಸುಪ್ರಸಿದ್ಧ ಕಾದಂಬರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ. ಕನ್ನಡದ ಲೇಖಕ ಅಬ್ದುಲ್ ರಹೀಮ್ ಟೀಕೆಯವರು ಈ ಅನುವಾದವನ್ನು ಬಹಳ...

HOT NEWS