Friday, April 19, 2024

ಕಲೆ ಮತ್ತು ಸಂಸ್ಕೃತಿ

ಒಂದು ದಿನದ ರೋಚಕ ಕಥೆಯನ್ನೊಳಗೊಂಡ ಅದ್ಬುತ ಮಲಯಾಳಂ ಚಿತ್ರ ‘ಹೆಲೆನ್’

ಇರ್ಷಾದ್ ವೇಣೂರು ನಾನು ಮಲಯಾಳಂ ಚಿತ್ರಗಳನ್ನು ಹೆಚ್ಚು ಇಷ್ಟಪಡೋದಕ್ಕೆ ಒಂದು ಕಾರಣ ಅವರಲ್ಲಿರುವ ಕ್ರಿಯೇಟಿವಿಟಿಗೆ. ನಮ್ಮ ದೇಶದಲ್ಲಿ ಇತರ ಸಿನಿಮಾ ಇಂಡಸ್ಟ್ರೀಗಳನ್ನು ಗಮನಿಸಿದರೆ ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ಸಾಮಾನ್ಯನೂ ಇಷ್ಟಪಡುವಾಗೆ ಮಾಡುವಂತಹ ಸಿನಿಮಾಗಳನ್ನು ಕೊಡೋದು ನನ್ನ ಮಟ್ಟಿಗೆ ಮಲಯಾಳಂ ಇಂಡಸ್ಟಿ...

ಕ್ರಾಂತಿಕಾರಿ ಸಾಮಾಜಿಕ ನಾಟಕ : “ಬಂಡಾಯದ ತೀರ್ಪು”

ಪುಸ್ತಕ ವಿಮರ್ಶೆ ಲೇಖಕರು:- ರವಿ ನವಲಹಳ್ಳಿ (ವಿದ್ಯಾರ್ಥಿ) "ಬಂಡಾಯದ ತೀರ್ಪು ಅರ್ಥಾತ್ ಧನಿಕನ ಸೊಕ್ಕಿಗೆ ತಕ್ಕ ಶಿಕ್ಷೆ " ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕವನ್ನು ನನ್ನ ಆತ್ಮೀಯ...

ಹತ್ತು ಪೈಸೆಯ ಮಾನ

ಯೋಗೇಶ್ ಮಾಸ್ಟರ್ ಅನುಭವ ಕಥೆ ನನಗೆ ನೆನಪಿಲ್ಲ. ಆಗ ನನಗೆಷ್ಟು ವಯಸ್ಸೆಂದು. ನನ್ನಮ್ಮನ ಆತುಕೊಂಡು ನಿಂತರೆ ನಾನವರ ಸೊಂಟದವರೆಗೆ ಬರುತ್ತಿದ್ದೆ. ಆ ವಯಸ್ಸಿನ ಆಸುಪಾಸಿನಲ್ಲೇ ನನಗೆ ಹತ್ತು ಪೈಸೆಯ ನಿಕ್ಕಲ್ ಲೋಹದ ಟೊಣಪ ನಾಣ್ಯವು ಮಾನವನ್ನು ಪರಿಚಯಿಸಿತ್ತು, ಸುಳ್ಳನ್ನು...

ಹತ್ತು ನ್ಯಾನೊ ಕಥೆಗಳು.

ಆಶಿಕ್ ಮುಲ್ಕಿ ಸಂತ ! ಸಂತನೊಬ್ಬನ ಬಳಿ ಇಬ್ಬರು ಬಂದು ನೀವೇಗೆ ಸಂತರಾದಿರಿ ಎಂದು ಕೇಳಿದರು. ಅದಕ್ಕೆ ಸಂತ, ದೊಡ್ಡದೇನು ಮಾಡಿಲ್ಲ. ನಾನು ನನ್ನ ಬಗ್ಗೆಯಷ್ಟೇ ಮಾತಾಡಿದೆ ಎಂದು ಹೇಳಿ ಸುಮ್ಮನಾದ. ಕದ್ದ ಮಾಲು ! ಶ್ರೀಮಂತನ ಮನೆಯೊಂದರಿಂದ ಕಳ್ಳನೊಬ್ಬ ಒಂದು ಮೂಟೆ...

ನನ್ನೊಳಗೇನಿರಬಹುದು…

ನಿನ್ನೆ ಹತ್ತಿ‌ ಕೂತ ಬಸ್ಸಿನ ಟ್ಯಾಂಕಿಗೆ ಡೀಸೆಲ್ಲು ಸುರಿದ ಹುಡುಗನಿಗೆ ಸಂಬಳ ಸಿಕ್ಕಿರಬಹುದೆ ನಿಸ್ತೇಜ ಕಂಗಳಲಿ ರಸ್ತೆಯನೆ ದಿಟ್ಟಿಸುತ ಸ್ಟೇರಿಂಗು ತಿರುಗಿಸುವ ಚಾಲಕನ ತಲೆಯೊಳಗೆ ಮಗಳು ಕೊಡಿಸಲು ಹಠ ಮಾಡಿದ ಹೊಸ ಮೊಬೈಲಿನ ಚಿತ್ರವಿರಬಹುದೆ ಈ ಮಧ್ಯ ರಾತ್ರಿಯಲಿ ತಿರುವಿನಲಿ ಬಸ್ಸೇರಿದ ಒಬ್ಬಂಟಿ ಹುಡುಗಿಯ ಸುಂದರ ಕಣ್ಣುಗಳಿಗೆ ನಾವೆಲ್ಲ ರಕ್ಕಸರಂತೆ ಕಂಡಿರಬಹುದೆ ಸೀಟೊಳಗೆ ದೇಹ ತುರುಕಿಸಿ ತೂಕಡಿಸುತ ಕೂತಿರುವ ತೋರದ ವ್ಯಕ್ತಿಗೆ ತೂಕ ಇಳಿಸುವ ಬಗ್ಗೆ ತಲೆನೋವಿರಬಹುದೆ ಎರಡೆರಡು ಬಾರಿ ನನ್ನತ್ತ ತಿರುಗಿದವಗೆ ಏನೆನಿಸಿರಬಹುದು ನನ್ನ ಕುರಿತು ಕಂಡಕ್ಟರಿಗೇ ಬೈದ ಹಲ್ಲಿಲ್ಲದ ಮುದುಕಿಯನು ಒಳಗೊಳಗೆ ಆತ ಕ್ಷಮಿಸಿರಬಹುದೆ ಬಸ್ಸು ತುಂಬಿದ ಇಷ್ಟೊಂದು ಜನರೆಲ್ಲ ಎಲ್ಲೆಲ್ಲಿಗೆ ಹೊರಟವರು ಖುಷಿಗೆ ಜೊತೆಯಾಗಲು ದುಃಖಕೆ ಹೆಗಲ ನೀಡಲು ಹೀಗೇ...

ನಾಡ ಮಿಡಿತ

ಇಂಡಿಯನ್ ಸೋಷಿಯಲ್ ಫೋರಮ್,ಸೌದಿ ಅರೇಬಿಯಾ. ಇವರು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ "ನಾ ಕಂಡ ಕರುನಾಡು" ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ "ಮಿಸ್ರಿಯಾ.ಐ.ಪಜೀರ್" ಅವರ ಕವನ. ರಚನೆ -ಮಿಸ್ರಿಯಾ.ಐ.ಪಜೀರ್ ಶಿಶುನಾಳನ ಪಾದವ ನುಂಗಿದ ಗೋವಿಂದ ಗುರುವನು ಕಂಡೆ ಗುರುವೆಂಬ ಶಿಲ್ಪಿಯ ಧರ್ಮದೇಟಿಗೆ ಉರುಳಿ ಬಿದ್ದ ಜೈಬುನ್ನಿಸಾಳನೂ ಕಂಡೆ ಬುಡಾನಜ್ಜನ ಕಾಫಿಯ ಘಮಲು ಅಮಲೇರಿಸಿದೆ ದತ್ತಾತ್ರೇಯರ ಜೊತೆಯಲಿ ಕಂಡು ಧರ್ಮದ ನಶೆಯೇರಿಸಿದೆ ಕರುನಾಡ ಮೈಸಿರಿಗೆ ರೇಷ್ಮೆಯುಡಿಸಿದ ಟಿಪ್ಪು ಸುಲ್ತಾನ ಈ ನಾಡು...

ಪ್ಯಾರಿ ಪದ್ಯ : ಕಾಡುವ ಕನ್ನಡ ಕಾವ್ಯ ಲೋಕದ ಭಿನ್ನ ರಚನೆಗಳು

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು ದಾವಣಗೆರೆ ಜಿಲ್ಲೆ ಲಾಕ್ ಡೌನ್ ಓದು ಎ.ಎಸ್ ಮಕಾನದಾರ ಅವರು ಬಹು ಕಾಲದ ಕಾವ್ಯ ಮಿತ್ರರು. ಕಾವ್ಯದ ಹೊರತಾಗಿ ನಮ್ಮ ನಡುವೆ ಯಾವುದೇ ಬಂಧವಿಲ್ಲ. ಕಾವ್ಯಕ್ಕಿಂತ ಬೇರೆ ಬಂಧುರತೆ ಬೇಕಿಲ್ಲ ಅನ್ನಿಸುತ್ತದೆ. ನನ್ನ ಕಾವ್ಯದ ಬಗ್ಗೆ ಅವರು ಅವರ...

ಸುಳ್ಳಿನ ಕತೆ

ಕಥೆ - ಯೋಗೇಶ್ ಮಾಸ್ಟರ್ ನಾನು ಆಗ ನರ್ಸರಿ ಅಥವಾ ಒಂದನೇ ತರಗತಿ ಇದ್ದಿರಬಹುದು. ಏಕೆಂದರೆ ಚಾಮರಾಜ ಪೇಟೆ ಹಿಂದಿ ಸೇವಾ ಸಮಿತಿಯಲ್ಲಿ ನಾನು ಓದಿದ್ದು ಈ ಎರಡೇ ತರಗತಿಗಳು. ಆಗಲೇ ಯಾವಾಗಲೋ ಇದು ಆದದ್ದು. ಒಂದೇ ಶಾಲೆಗೆ ಹೋಗುವ ಬೇರೆ ಬೇರೆ ಮನೆಯ ಮಕ್ಕಳನ್ನು...

ಶಿಕ್ರಾನನ ಗಝಲಗಳು

ಭಾಗ - ೧ ಶಿಕ್ರಾನ್ ಶರ್ಫುದ್ದೀನ್ ಎಂ. ಪಾಂಡೇಶ್ವರ, ಮಂಗಳೂರು +91 8197789965 1. ಉತ್ಸುಕತೆ ಪುನಃ ಉದಯಿಸುವುದು, ಮತ್ತೇ ಭೇಟಿಯಾದರೆ ನೀನು! ಸಮಯವು ಪುನಃ ಬದಲಾಗುವುದು, ಮತ್ತೇ ಭೇಟಿಯಾದರೆ ನೀನು!...

MOST COMMENTED

ಹರಿಯುವುದು ಕನ್ನಡದ ನೆತ್ತರು

ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ...

HOT NEWS