Thursday, April 25, 2024

ಕಲೆ ಮತ್ತು ಸಂಸ್ಕೃತಿ

ಹೇ…ರಾಮ್….

ನಿನಗೆ ಹಣ ಬೇಡ ಆ ನೋಟಲಿ ಮಾತ್ರ ನೀನಿರುವಿ ಗೋಡ್ಸೆಯ ಪಿಸ್ತೂಲಿಗಿರುವ ದೇಶಭಕ್ತಿ...! ನಿನ್ನ ಕೈಯ ತುಂಡು ಕೋಲಿಗಿಲ್ಲ... ಕ್ಷಮಿಸಿ ಬಿಡು ಬಾಪೂ...! ಕುರುಡು ಕಾಂಚಾಣ ಝಣಝಣ ಬೆಲೆಬಾಳುವ ಕೋಟು ಸೂಟಿನಲ್ಲಿರುವ ದೇಶ ಭಕ್ತಿ ... ನಿನ್ನ ತುಂಡುಡುಗೆಯಲ್ಲಿ ಇಲ್ಲ ಕ್ಷಮಿಸಿ ಬಿಡು ಬಾಪೂ...! ದ್ವೇಷಿಸುವ ಕೊಲ್ಲುವ ಮನಸ್ಥಿತಿಗಿರುವ ದೇಶಭಕ್ತಿ...! ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ ಎಂಬ ನಿನ್ನ ಮನಸ್ಥಿತಿಯಲ್ಲಿಲ್ಲ ಕ್ಷಮಿಸಿ ಬಿಡು ಬಾಪೂ....! ಹೊಡಿ ಬಡಿ ಕೊಲ್ಲು ಅಕ್ರಮ ಅನ್ಯಾಯದಲ್ಲಿರುವ ದೇಶಭಕ್ತಿ....! ಪ್ರೇಮ ತುಂಬಿದ...

ಎಂ. ದಾನಿಶ್’ರವರ ”ಕಾಡಿಗೊಂದು ಕಿಟಕಿ” ಕಾಡು ಬದುಕಿನ ಚಿತ್ರಣ

ತಲ್ಹ ಇಸ್ಮಾಯಿಲ್ ಬೆಂಗ್ರೆ ಪುಸ್ತಕ ವಿಮರ್ಶೆ ( ಕಾದಂಬರಿ ) ‘ಕಿಟಕಿಯ ಆಚೆಗೆ ಮತ್ತು ಈಚೆಗೆ’ ಕಾಡಿನ ಬದುಕನ್ನು ಚಿತ್ರಿಸಿರುವ ಕಾದಂಬರಿ ಎಂ. ದಾನಿಶ್'ರವರು ಬರೆದಿರುವ ''ಕಾಡಿಗೊಂದು ಕಿಟಕಿ'' ಎಂಬ ಕಾದಂಬರಿಯನ್ನು ಓದಿದೆ. ಆರಂಭದಲ್ಲಿ ಅವರು ಕಾಡಿನ ಬಗ್ಗೆ ಬರೆದಿರಬೇಕೆಂದು...

ಮಂಗಳೂರು ವಿಮಾನ ದುರಂತದ (ನೆನಪಿನ ಅಲೆಯಲ್ಲಿ)

ಕವನ ನಸೀಬ ಗಡಿಯಾರ್ {ಆಕಾಶದಿ ಹಾರಾಡಿತೊಂದು ಕನಸ ಹೊತ್ತು ಸಾಗಿದ ಬಂಡಿ} ಊರು ಸೇರೊ ಕಾತುರದ ಮನಸ್ಸುಗಳು…ಹತ್ತಾರು ವರ್ಷಗಳಿಂದ ಕಾದ ದಿನದ ಬಯಕೆಗಳು…ಮನೆಯವರ ಒಮ್ಮೆ ನೋಡಬೇಕೆಂದು ಪದೇ ಪದೇ ಮಿಡಿಯುವ ಸಾವಿರ ಹೃದಯಗಳು…. ಸಲೀಂ...

“ಸರಕಾರಿ ಹಿ. ಪ್ರಾ. ಶಾಲೆ ಕಾಸರಗೋಡು” ಮತ್ತು ಗಡಿನಾಡ ಕನ್ನಡ ಪ್ರೇಮ

ಲೇಖಕರು: ಅಶೀರುದ್ದೀನ್ ಆಲಿಯಾ, ಮಂಜನಾಡಿ ಕನ್ನಡದ ಕಂಪು ಪಸರಿದ ಗಡಿನಾಡುಗಳಲ್ಲಿ ಅತೀ ಹೆಚ್ಚು ಕನ್ನಡ ಭಾಷೆ ಸಂಸ್ಕøತಿ, ಆಚಾರ, ನಂಬಿಕೆ, ಸಂಪ್ರದಾಯಗಳನ್ನು ಹಚ್ಚಿಕೊಂಡು ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಾಸರಗೋಡು ಮೊದಲನೆಯದು. ಕಾಸರಗೋಡು ಕರ್ನಾಟಕದ ಭಾಗವಲ್ಲದಿದ್ದರೂ ಕನ್ನಡದ ಭಾಗ. ಯಕ್ಷಗಾನ, ಬಯಲಾಟ, ಕೋಲ, ತೆಯ್ಯ ಇತ್ಯಾದಿ ಸಂಸ್ಕøತಿಗಳ ಹಲವಾರು ಮುಖಗಳನ್ನು ಕಾಸರಗೋಡಿನಲ್ಲಿ ಕಾಣಬಹುದು. ಹಲವು ಭಾಷೆಗಳ ಸೊಗಡು ಸಪ್ತ...

ಕತೆ: ತ್ಯಾಗ

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಪ್ರತ್ಯಾಯನ ಹೊತ್ತು ಕಳೆದಿತ್ತು. ಸೂರ್ಯಾಸ್ತದ ಕೇಸರಿ ಕಿರಣಗಳು ಜಗತ್ತಿನಾದ್ಯಂತ ರಂಗಭೂಮಿಯ ಸುತ್ತ ತಮ್ಮ ಪರದೆಗಳನ್ನು ಸುರುಳಿ ಬಿಚ್ಚಿದ್ದವು. ಪವಿತ್ರ ರಂಝಾನ್ ತಿಂಗಳು ಕೊನೆಯ ಹಂತಕ್ಕೆ ತಲುಪಿತ್ತು...

ಸಾಹಿತ್ಯಾಸಕ್ತಿಯನ್ನು ಬೆಳೆಸುವ ಕುವೆಂಪುರವರ ಎರಡು ಕಾದಂಬರಿಗಳು: ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು

ಪುಸ್ತಕ ವಿಮರ್ಶೆ "ಜೈ ಭಾರತ ಜನನಿಯ ತನುಜಾತೆ" ಎಂಬ ವಿಶ್ವ ವಿಖ್ಯಾತ ಕನ್ನಡ ನಾಡಗೀತೆಯ ಮೂಲಕ ಪ್ರತಿಯೊಬ್ಬ ಕನ್ನಡಿಗನಿಗೂ ರಾಷ್ಟ್ರ ಕವಿ ಜ್ಞಾನಪೀಠ ಪುರಸ್ಕೃತ "ಕುವೆಂಪು" ಎಂಬ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರು ಸ್ಥಿರ ಪರಿಚಿತರು.ಆದರೆ ಅವರ ಸಾಹಿತ್ಯದ ಕಡಲನ್ನು ಈಜಿದವರು ಕೆಲವರು ಮಾತ್ರ ಅವರದು ಈಜಿ ದಾಟಲು ಸಾಧ್ಯವಿಲ್ಲದ ಸಾಹಿತ್ಯದ ಸಾಗರ. ಕನ್ನಡ ಸಾಹಿತ್ಯ...

ಸಾಹಸಿ ಪುಟ್ಟ ಹುಡುಗಿ – ಈ ಪೋಟೋ ನೋಡಿ ರಚಿಸಲಾಗಿರುವ ಕಾಲ್ಪನಿಕ ಕಥೆ

ಅಬುಲೈಸ್ ಗುಲ್ಬರ್ಗಾ ಅಮ್ಮ, ನನಗೆ ಹಸಿವಾಗುತ್ತಿದೆ ಎಂದಳು ಪುಟ್ಟ ಹುಡುಗಿ ಫಾತಿಮಾ. ಒಂಭತ್ತು ವರ್ಷ ಪ್ರಾಯದ ತನ್ನ ಮಗು ಸಲ್ಮಾಳ ಆರೈಕೆಯಲ್ಲಿದ್ದ ಹಫ್ಸ ಉತ್ತರಿಸುತ್ತಾಳೆ, “ಮುದ್ದು ಫಾತಿಮಾ, ತುಸು ತಾಳ್ಮೆಯಿಂದಿರಮ್ಮ. ನಾನು ತಿನ್ನಲು ಏನಾದರೂ ಬೇಗನೇ ತರುತ್ತೇನೆ”. ದೀರ್ಘ ಸಮಯದಿಂದ ನಡೆಯುತ್ತಿರುವ ನಾಗರಿಕ ಯುದ್ಧದ ಕಾರಣದಿಂದಾಗಿ ತಿನ್ನಲೂ ಏನೂ ಇಲ್ಲದಿರುವುದರಿಂದ ಹಫ್ಸ ಗಾಬರಿಗೊಂಡಿದ್ದಳು. ಹಫ್ಸ, ಪುಟಾಣಿ ಮಗು ಸಲ್ಮಾಳನ್ನು ಫಾತಿಮಾಳ...

ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮ ಕಥೆ “ಗೌರ್ಮೆಂಟ್ ಬ್ರಾಹ್ಮಣ”

ಪುಸ್ತಕ ವಿಮರ್ಶೆ ಜೈಬ ಅಂಬೇಡ್ಕರ್ , ನಾಗಸಮುದ್ರ ಪ್ರೊ.ಅರಿವಿಂದ ಮಾಲಗತ್ತಿಯವರು ಸಾಮಾಜಿಕ ಕಾಳಜಿ ಇರುವ ಸಮಾನತೆಯ ಕನಸು ಹೊತ್ತು ಅದರತ್ತೆ ತಮ್ಮ ಬರವಣಿಗೆ, ಸಾಮಾಜಿಕ ಅಸ್ಮಿತೆಗಾಗಿ ಬರಹಗಳ ಮೂಲಕ ಸಾಹಿತ್ಯಲೋಕದದಲ್ಲಿ ಅವರದೇ...

ಬಾಬಾ ಸಾಹೇಬ್ ಅಂಬೇಡ್ಕರ್ : ಮಮ್ಮುಟ್ಟಿ ಅಭಿನಯದ ಜಬ್ಬಾರ್ ಪಟೇಲ್ ಸಿನಿಮ

ಸಿನಿಮಾ ವಿಮರ್ಶೆ ಎಂ. ಅಶೀರುದ್ದೀನ್ ಅಲಿಯಾ ಮಂಜನಾಡಿ ಡಾ. ಬೀಮ್ ರಾವ್ ಅಂಬೇಡ್ಕರ್ ಸ್ವತಂತ್ರ ಭಾರತದ ಯುಗ ಪುರುಷ. ಅವರು ದೇಶಕ್ಕೆ ಅರ್ಪಿಸಿದ ಸಂವಿಧಾನದ ಲಾಭ ಪಡೆದ ನಾವು ಅವರನ್ನು ಮತ್ತು ಅವರ ತತ್ವ ಸಿದ್ಧಾಂತವನ್ನು ಮೂಲೆ ಗುಂಪು...

” ಜೋಜೋ ರಾಬಿಟ್ ” : ದ್ವೇಷ ಮತ್ತು ಅಪಪ್ರಚಾರಗಳ ಅಪಾಯಗಳನ್ನು ತೆರೆದಿಡುವ ಚಿತ್ರ

ಚಿತ್ರ ವಿಮರ್ಶೆ ಇರ್ಷಾದ್ ಕೊಪ್ಪಳ ಉತ್ತಮ ' ಅಡಾಪ್ಟೆಡ್ ಸ್ಕ್ರೀನ್ ಪ್ಲೆ ' ಗಾಗಿ ಆಸ್ಕರ್ ಪ್ರಶಸ್ತಿ ಗೆದ್ದ ಈ  ಚಿತ್ರವು 2 ನೇ ಮಹಾಯುದ್ಧದ ಸಮಯದಲ್ಲಿನ ಜರ್ಮನಿಯ ಕಥೆಯನ್ನು ಹೊಂದಿದೆ ಆದರೆ ಇಂದಿಗೂ ಪ್ರಸ್ತುತವೆನಿಸುತ್ತದೆ.  ನಾಝಿ ಬೇಸಿಗೆ...

MOST COMMENTED

ಪ್ರೇಮ ಸೂಫಿ ಬಂದೇ ನವಾಝ್ : ಓದು ಮತ್ತು ಜಿಜ್ಞಾಸೆ

ಪುಸ್ತಕ ವಿಮರ್ಶೆ ಇಸ್ಮತ್ ಪಜೀರ್ ಇತ್ತೀಚೆಗೆ ನನಗೆ ಮೂರು ಮಂದಿ ಲೇಖಕರು ಸೂಫಿಸಂಗೆ ಸಂಬಂಧಿಸಿದ ಕೃತಿಗಳನ್ನು ಕಳುಹಿಸಿದ್ದರು....

HOT NEWS