Monday, April 15, 2024

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹೇಗೆ?

ಲೇಖಕರು: ಅಬೂಕುತುಬ್  ಮಂಗಳೂರು  ಸಾಮಾಜಿಕ ಚಿಂತಕರು  ಓದುವಿಕೆ ಜ್ಞಾನದ ಪ್ರಮುಖ ಬಾಗಿಲಾಗಿದೆ. ಈ ಬಾಗಿಲಿನ ಮೂಲಕ ನಾವು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಕ್ಷೇತ್ರಗಳ ಬಗ್ಗೆ ಅರಿಯಬಹುದು. ದುರದೃಷ್ಟವಶಾತ್ ಇಂದು ಪುಸ್ತಕಗಳ ಸ್ಥಾನದಲ್ಲಿ ಡಿಜಿಟಲ್ ಮಾಧ್ಯಮಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಪುಸ್ತಕಗಳ ಓದುವಿಕೆಗಿಂತ ಡಿಜಿಟಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಒಂದು ವೇಳೆ ಅವರು ಪುಸ್ತಕಗಳನ್ನು ಓದುತ್ತಿದ್ದರೂ,ಮಾಧ್ಯಮಗಳು ಹೆಚ್ಚು ಪ್ರಚಾರ...

ಶಾಲೆಯನ್ನು ಪುನಾರಾರಂಭಿಸುವ ಬಗ್ಗೆ ನನ್ನ ಅಭಿಪ್ರಾಯ ಹಾಗು ಸಲಹೆ

ನಿರಂಜನಾರಾಧ್ಯ.ವಿ.ಪಿ ಅಭಿವೃದ್ಧಿ ಶಿಕ್ಷಣ ತಜ್ಞ ...

ಮೌಲ್ಯಗಳೇ ಇಲ್ಲದ ‘ಈ ಶಿಕ್ಷಣ’ಪಡೆದೊಡೇನು ಫಲವಯ್ಯ?

ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ‘ಶಿಕ್ಷಣ’ ಬಹಳ ಮಹತ್ವದ್ದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ  ಸುಸಂಸ್ಕøತನಾಗಿ ಮಾಡುವುದು ಮತ್ತು ಈ ಸಮಾಜದ ಕಲ್ಪನೆ, ಸ್ವಾಲಂಬನೆಯನ್ನು ಬೆಳೆಸುವುದು- ‘ಶಿಕ್ಷಣದ ಉದ್ದೇಶ’ವಾಗಿದೆ. ಇಂದಿನ ಈ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ  ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ. ಈ ಶಿಕ್ಷಣಕ್ಕೊಂದು ನಿರ್ದಿಷ್ಟ ಗುರಿಯೆ ಇಲ್ಲ. ಯಾವ ಶಿಕ್ಷಣದಿಂದ...

“ಸೆಂಟ್ರಲ್ ಯೂನಿವರ್ಸಿಟಿ ಬಿಲ್ 2019” ಕುರಿತು ಪಾರ್ಲಿಮೆಂಟ್ನಲ್ಲಿ ಸಂಸದರು ಸರಿಯಾಗಿ ಚರ್ಚಿಸಲಿಲ್ಲವೇಕೆ ?

ಲೇಖಕರು: ತಲ್ಹಾ ಕೆ.ಪಿ ಮಂಗಳೂರು (ಕಾನೂನು ವಿದ್ಯಾರ್ಥಿ) ವಿದ್ಯಾಭ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಎಂದು ನಮ್ಮ ಸಂವಿಧಾನ ಸಾರಿ ಹೇಳುವಾಗ, ಉತ್ತಮ ವಿದ್ಯಾ ಸಂಸ್ಥೆಗಳ ನಿರ್ಮಾಣ ಅಥವಾ ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಜನರನ್ನು ಆಳ್ವಿಕೆ ನಡೆಸುತ್ತಿರುವ ಸರಕಾರಗಳ ಅತೀ ಪ್ರಮುಖ ಜವಾಬ್ದಾರಿ. ಆದರೆ ಶಿಕ್ಷಣ ರಂಗಕ್ಕೆ...

ರಾಜ್ಯ ವಿಧಾನ ಮಂಡಲ; ಜವಾಬ್ದಾರಿಗಳು, ಪ್ರಸ್ತುತ ಸ್ಥಿತಿ ಮತ್ತು ಪರಿಹಾರಗಳು

ಕರ್ನಾಟಕ ವಿಧಾನ ಸಭೆಯ ಕುರಿತು : ವಿಧಾನಮಂಡಲ ಅಥವಾ ರಾಜ್ಯ ಸದನವು ರಾಜ್ಯದ ಶಿಕ್ಷಣದಿಂದ ಕಾನೂನು ಸುವ್ಯವಸ್ಥೆ ಮತ್ತು ಆರೋಗ್ಯದಿಂದ ಆರ್ಥಿಕತೆ ಯಂತಹ ಪ್ರಮುಖ ವಿಷಯಗಳನ್ನು ಒಳಗೊಂಡಂತೆ ಭಾರತದ ಸಂವಿಧಾನ 7ನೇ ಅನುಚ್ಛೇದದಲ್ಲಿ ನಮೂದಿಸಿರುವ ರಾಜ್ಯ ಪಟ್ಟಿಯಲ್ಲಿನ 66 ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸುವ ಮತ್ತು ಆಲೋಚನೆ ಮಾಡುವ ವೇದಿಕೆಯಾಗಿದೆ. ರಾಜ್ಯದ ಆಡಳಿತ ದೃಷ್ಟಿಯಿಂದ ನೋಡುವುದಾದರೆ ಸದನದ...

ಕರೋನ ಬಿಕ್ಕಟ್ಟಿನಲ್ಲಿ ಮಕ್ಕಳಿಗೆ ಶಾಲೆ ಬೇಕೆ ಬೇಡವೇ?

ಯೋಗೇಶ್ ಮಾಸ್ಟರ್ (ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ) ಬಹಳಷ್ಟು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ ಮುಂದುವರಿಕೆಯ ಬಗ್ಗೆ ಆತಂಕ ಪ್ರಾರಂಭವಾಗಿದೆ. ಕರೋನಾ ಪ್ರಕರಣಗಳು ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಳಿಮುಖವಾಗಿಲ್ಲ. ಈಗ ಮಕ್ಕಳ ಶೈಕ್ಷಣಿಕ ವರ್ಷವೂ ಕೂಡಾ ಮುಂದಿದೆ. ಶಾಲೆಗೆ...

ಲೈಂಗಿಕ ಶಿಕ್ಷಣ ಮತ್ತು ಪ್ರತಿಫಲ

ಇದು ಅಸಾಧ್ಯ. ನೀವು ಒಪ್ಪದೇ ಇರಬಹುದು. ಆದರೆ, ಸರಳವಾಗಿ ಹೇಳುವುದಾದರೆ ಇದು ಅಸಾಧ್ಯ. ಲೈಂಗಿಕತೆ ಮತ್ತು ಕಲಿಕೆಯು ಜೊತೆಯಾಗಿ ಸಾಗುವುದೇ ಇಲ್ಲ. ಲೈಂಗಿಕ ಶಿಕ್ಷಣದ ಯಾವುದೇ ಪ್ರಮಾಣವು ಲೈಂಗಿಕತೆ ಮತ್ತು ಶಿಕ್ಷಣದ ನಡುವೆ ಒಪ್ಪಂದ ಮಾಡಲು ಆಗದು. ಒಂದೋ ಲೈಂಗಿಕತೆ ಅಥವಾ ಶಿಕ್ಷಣ, ಆದರೆ ಎರಡು ಜಂಟಿಯಾಗಿ ಸಾಧ್ಯವಿಲ್ಲ. ಇದು ಒಂದು ವೈಯಕ್ತಿಕ ಕಾರಣವಲ್ಲ...

ಶಾಲೆಗಳನ್ನು ಪುನಾರಾರಂಭಿಸುವ ಬಗ್ಗೆ ಒಂದು ಚರ್ಚೆ

ನಿರಂಜನಾರಾಧ್ಯ. ವಿ.ಪಿ. (ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸರಕಾರಿ ಶಾಲೆಗಳ ಸಬಲೀಕರಣದ ಹರಿಕಾರ) ಶಾಲೆಗಳನ್ನು ಪುನಾರಾರಂಭಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸನ್ಮಾನ್ಯ ಸಚಿವರು ಎಲ್ಲಾ ಸಚಿವರಿಗೆ ಮತ್ತು ಶಾಸಕರಿಗೆ ಪತ್ರ ಬರೆದು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ ಶಾಲೆಗಳನ್ನು...

ವಾಣಿಜ್ಯೀಕೃತ ಶಿಕ್ಷಣ ಮತ್ತು ನಶಿಸುತ್ತಿರುವ ಮೌಲ್ಯಗಳು

““Students are our honourable customers”” ಈ ಅಣಿಮುತ್ತನ್ನು ಮತ್ತೊಮ್ಮೆ ಓದಿಕೊಳ್ಳಿ ಈ ವಾಕ್ಯವನ್ನು ಯಾವುದೋ ಕಾಲೇಜಿನ ಪಕ್ಕದ ಸ್ಟೇಶನರಿ ಅಂಗಡಿಯಲ್ಲೋ, ಫಾಸ್ಟ್‍ಪುಡ್ ಡಾಬಾದಲ್ಲೋ, ಕ್ಯಾಂಟೀನಿನಲ್ಲೋ ಬರೆದಿರುವುದಲ್ಲ. ಇದು ಮಂಗಳೂರಿನ ಒಂದು ಪ್ರತಿಷ್ಟಿತ ಇಂಜಿಯರಿಂಗ್ ಕಾಲೇಜಿನ ಚೆಯರ್ ಮ್ಯಾನ್ ಸಂಸ್ಥೆಯ ಅಧ್ಯಾಪಕರುಗಳ ಸಭೆಯಲ್ಲಿ ಉದುರಿಸಿದ ಅಣಿಮುತ್ತಿದು. ಇದೇ ಮಾತನ್ನು ಮುಂದುವರಿಸುತ್ತಾ ಅವರು ಹೇಳಿದ ಮುಂದಿನ...

ಶಾಲೆ ತೆರೆಯುವ ಮುನ್ನ ಹೃದಯ ತೆರೆಯೋಣ

ಚಂದ್ರಶೇಖರ್ ಭಟ್, ಕೊಂಕಣಾಜೆ. ಎಸ್. ಡಿ. ಎಂ. ಸಿ. ಅಧ್ಯಕ್ಷರು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳತೇರು,ಕುಕ್ಕೇಡಿ.ಬೆಳ್ತಂಗಡಿ ತಾಲೂಕು . ಈ ಪ್ರಪಂಚದಲ್ಲಿ ಯಾವುದೇ ವಿಚಾರದಲ್ಲಿ ಇರಲಿ ಮುಚ್ಚುವುದು ಸುಲಭ, ತೆರೆಯುವುದು ಕಷ್ಟ. ಮುಚ್ಚುವುದಕ್ಕೆ ಕ್ಷಣ ಕಾಲ ಸಾಕು. ಆದರೆ...

MOST COMMENTED

ನಾನೊಂದು ನದಿ

ನಾನೊಂದು ನದಿ ಹಳ್ಳ ಹೊಲ ಜಲಪಾತದಲಿ ಸೇರಿ ಹರಿದ ಮಳೆ ಹನಿಗಳೇ ನನ್ನ ಜೀವಾಳ ಬೆಟ್ಟ ಜಿಗಿದು ಕಾಡು ಮೇಡು ಅಲೆದು ಹಾಯಾಗಿ ಹರಿಯುವೆ ಹರಿಯುವುದೇ ನನ್ನ ಜೀವನ ಕುಡಿಯಲು ಕುಡಿಸಲು ಹಸಿರ ಬೆಳೆಸಲು ನನ್ನೊಡಲ ಉಸಿರ ಕೊಡುವೆ ರೈತರಿಗೆ ಅನ್ನದಾತರಿಗೆ ನಂಬಿಕೊಂಡು ಬದುಕು ಕಟ್ಟಿದವರಿಗೆ ನನ್ನೊಡಲ ಹರಿದು...

HOT NEWS