Monday, April 15, 2024

ಕಂಠಪಾಠದ ಕಲಿಕೆಗೊಂದು ಗುಣೌಷಧ

ಕಂಠಪಾಠದ ಕಲಿಕೆ ಎಂಬುವುದು ಅರ್ಬುದ ರೋಗ ಇದ್ದಂತೆ. ಅದು ಶಾಲೆಗೆ ಹೋಗುತ್ತಿರುವ ಭಾರತದ 250 ಮಿಲಿಯನ್ ಮಕ್ಕಳ ಭವಿಷ್ಯವನ್ನು ನುಂಗಿಬಿಡುತ್ತದೆ. “ನಾಲ್ಕು ಸ್ನೇಹಿತರು ಚಿತ್ರಮಂದಿರಕ್ಕೆ ಹೋಗಿ, ಒಂದೇ ಸಾಲಿನಲ್ಲಿ ಜೊತೆಯಾಗಿ ಕುಳಿತುಕೊಳ್ಳಲು ಯಾವೆಲ್ಲಾ ದಾರಿಗಳಿಂದ ಸಾಧ್ಯ? ಎಂಬುವುದನ್ನು ನನಗೆ ತೋರಿಸಿರಿ.” ಈ ಸಾಮಾನ್ಯ ಪ್ರಶ್ನೆಯನ್ನು ಒಬ್ಬ ಪರೀಕ್ಷಣಾಧಿಕಾರಿ 10 ವರ್ಷಗಳ ಹಿಂದೆ ನಮ್ಮ ಶಾಲೆಗೆ ಬಂದಾಗ ಕೇಳಿದ್ದು...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ - ೪ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಪಠ್ಯವಸ್ತು,ಕಲಿಕಾ ದಿನಗಳು ಮತ್ತು ಕಲಿಕಾ ಸಮಯ ಇವುಗಳನ್ನು ತೀರ್ಮಾನಿಸುವಾಗ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ...

ತಮಿಳು ಕವಿ ತಿರುವಳ್ಳುವರ್‌ ಮತ್ತು ಇಂಗ್ಲೀಷ್‌ ಭಾಷಾಂತರಕಾರ ಫ್ರಾನ್ಸಿಸ್‌ ಎಲ್ಲಿಸ್‌ .

ಚರಣ್‌ ಐವರ್ನಾಡು(ಸಂಶೋಧನಾ ವಿದ್ಯಾರ್ಥಿ) ತಮಿಳು ಕವಿ ತಿರುವಳ್ಳುವರ್‌ ನ ತಿರುಕುರಳ್‌ ತಮಿಳಿನ ಪ್ರಾಚೀನ ಕೃತಿ. ಅರಂ, ಪುರಳ್‌ ಮತ್ತು ಇನ್ಬಂ – ನೈತಿಕತೆ, ಸಾರ್ವಜನಿಕ ನೈತಿಕತೆ ಮತ್ತು ಪ್ರೀತಿ ಇವುಗಳನ್ನು ಮುಖ್ಯ ವಸ್ತುಳನ್ನಾಗಿ ತಿರುಕುರಳ್‌ ತ್ರಿಪದಿಗಳನ್ನು ಬರೆದಿರುವ ತಿರುವಳ್ಳುವರ್‌...

ಹಿಂದಿನ ಶಿಕ್ಷಣ ಬಜೆಟ್‍ಗಳು ಮತ್ತು ಇಂದಿನ ನಿರೀಕ್ಷೆಗಳು

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೆಲವೇ ಗಂಟೆಗಳಲ್ಲಿ 2018ರ ರಾಜ್ಯ ಬಜೆಟನ್ನು ಮಂಡಿಸಲಿದ್ದಾರೆ. ಇದು ಅವರ 13ನೇ ಬಜೆಟ್ ಆಗಿದ್ದು, ಅವರು ಬಜೆಟ್ ಮಂಡಿಸುವುದರಲ್ಲಿ ಒಬ್ಬ ಪರಿಣಿತ ರಾಜಕಾರಣಿ ಎಂಬುವುದರಲ್ಲಿ ಸಂಶಯವಿಲ್ಲ. ಬಜೆಟ್ ಎನ್ನುವಾಗ ಸಮಾಜದಲ್ಲಿ ಎಲ್ಲಾ ವರ್ಗಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತದೆ. ರೈತ ವರ್ಗವಾಗಿರಬಹುದು, ಮಹಿಳಾ ಸಬಲೀಕರಣವಾಗಿರಬಹುದು ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ...

MOST COMMENTED

ಸಾಮಾಜಿಕ ಕ್ರಾಂತಿಯ ಅದ್ವಿತೀಯ ಹರಿಕಾರ : ಮುಹಮ್ಮದ್ ಪೈಗಂಬರ್

ಲೇಖಕರು: ಆರೆಮ್ ಸಿದ್ದೀಕ್, ಉಡುಪಿ. ಇಸ್ಲಾಮನ್ನು ಕೂಡಾ ಒಂದು ಸಂಕುಚಿತ ಕಲ್ಪನೆಯ ಮತ ಅಥವಾ ಧರ್ಮ (Religion) ಮಾಡಿಕೊಂಡಿರುವುದು ದುರಾದೃಷ್ಟವೇ ಸರಿ. ಕುರ್ ಆನ್ ಹೇಳುವಂತೆ  ಆದಮರಿಂದ ಹಿಡಿದು ಅಂತಿಮ ದೇವ ಸಂದೇಶವಾಹಕ ಮುಹಮ್ಮದರವರೆಗೆ...

HOT NEWS