Thursday, April 25, 2024

ಎಚ್‍ಐವಿ/ ಏಡ್ಸ್ತ ಬಾಧಿತ ಮಕ್ಕಳ ತಾಯಿ, ತಬಸ್ಸುಮ್

ಮಂಗಳೂರು ಪ್ರೆಸ್ ಕ್ಲಬ್‍ನ 2019ನೇ ವರ್ಷದ ಪ್ರಶಸ್ತಿ ಪುರಸ್ಕೃತೆ ಮುಹಮ್ಮದ್ ಆರಿಫ್ ಪಡುಬಿದ್ರಿ ಎಚ್‍ಐವಿ/ ಏಡ್ಸ್ ಎಂಬುದು ಜಗತ್ತನ್ನು ತಲ್ಲಣಗೊಳಿಸಿರುವ ಮಹಾಮಾರಿಯಾಗಿ ಪರಿಣಮಿಸಿದೆ. ಈ ಸೋಂಕಿಗೆ ಎಷ್ಟೋ ಮಂದಿ ಬಲಿಯಾಗಿದ್ದರೆ, ಇನ್ನೇಷ್ಟೋ ಮಂದಿ ಜೀವನ್ಮರಣ ಹೋರಾಟದಲ್ಲೂ ಇದ್ದಾರೆ. ಅದರಲ್ಲೂ ಯಾವುದೇ ತಪ್ಪು...

ಸಿರಾಜ್ ಬಿಸರಳ್ಳಿಯವರ ಕವನ ಮತ್ತು ಕಾನೂನು ದುರುಪಯೋಗ

ತಲ್ಹ ಇಸ್ಮಾಯಿಲ್ ಬೆಂಗ್ರೆ ರಿಸರ್ಚ್ ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್, ನವ ದೆಹಲಿ ಒಂದು ವೇಳೆ ದೇಶದಲ್ಲಿ  ಅತೀ ಹೆಚ್ಚು ಕಾನೂನು ದುರುಪಯೋಗ ಮಾಡುತ್ತಿರುವ ಪೊಲೀಸ್ ಇಲಾಖೆಯೆಂದರೆ ಅದು ನಮ್ಮ ರಾಜ್ಯ ಪೊಲೀಸ್ ಇಲಾಖೆ ಇರಬಹುದು ಎಂದರೆ ತಪ್ಪಾಗಲಾರದು, ಏಕೆಂದರೆ ಸಣ್ಣ ಸಣ್ಣ ವಿಚಾರಗಳನ್ನು...

ಓಮಾನಿನ ಧೀರ್ಘಕಾಲೀನ ಅರಸ: ಸುಲ್ತಾನ್ ಖಬ್ಬೂಸ್ ಬಿನ್ ಸೈದ್

ಪುನೀತ್ ಅಪ್ಪು ಸುಲ್ತಾನ್ ಖಬ್ಬೂಸ್ ಬಿನ್ ಸೈದ್ ಓಮಾನಿನ ಧೀರ್ಘಕಾಲೀನ ಅರಸ ಇನ್ನಿಲ್ಲ. ಮರುಭೂಮಿಯನ್ನು ಸ್ವರ್ಗವನ್ನಾಗಿಸಿದ ಈ ಅರಸನ ಹೃದಯವೂ ಅಷ್ಟೇ ಸಮೃದ್ಧವಾಗಿತ್ತು. ಓಮಾನನ್ನು ಸಕಲ ಧರ್ಮಗಳ ಜನರಿಗೆ ತೆರೆದಿಟ್ಟ ಇವರ ಉದಾರತೆಯೇ ಇಂದು ಓಮಾನಿನಲ್ಲಿ ಅತೀ ಹೆಚ್ಚು ಭಾರತೀಯರು ಬದುಕು...

ಇತಿಹಾಸ ಮರೆತ ಅಕ್ಷರದವ್ವಳ ಸಂಗಾತಿ : ಫಾತಿಮಾ ಶೇಖ್

ಇಂದು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆಯವರ ಜನ್ಮ ಜಯಂತಿ ಇಸ್ಮತ್ ಪಜೀರ್ ನಾವು ಪಾಕಿಸ್ತಾನದ ಹೆಣ್ಮಕ್ಕಳ ಶಿಕ್ಷಣದ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯ್ ಬಗ್ಗೆ ಮಾತನಾಡುತ್ತೇವೆ. ಮಹಿಳಾ ಶಿಕ್ಷಣದ ಹಕ್ಕಿನ ಕುರಿತಂತಹ ಹೋರಾಟದ ಐಕಾನ್ ಆಗಿ...

ಶಹೀದ್ ಅಶ್ಫಾಖುಲ್ಲಾ ಖಾನ್, ತ್ಯಾಗ ಬಲಿದಾನದ ಪ್ರತೀಕ – ಇಂದು ಹುತಾತ್ಮ ದಿನ

"ಭಾರತವನ್ನು ವಿಭಜಿಸಿ ಆಳುವ ನಿಮ್ಮ ಪಿತೂರಿ ಕೆಲಸ ಮಾಡುವುದಿಲ್ಲ ನಾವು ಹಿಂದೂಸ್ಥಾನವನ್ನು ನಮ್ಮದಾಗಿಸುತ್ತೆವೆ"-ಅಶ್ಫಾಖುಲ್ಲಾ ಖಾನ್ ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ಪೌರತ್ವ ಮಸೂದೆಯೂ ಸಂಸತ್ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕಾರವಾದ ಅಂದಿನಿಂದ ಭಾರತದ ವಿವಿಧ ಭಾಗದಲ್ಲಿ ಪ್ರತಿಭಟನೆಗಳು ಪರ ವಿರುದ್ಧ ವಾದಗಳು ನಡೆಯುತ್ತಿದೆ. ಮುಸ್ಲಿಮರು ಭಾರತೀಯರು ಅಲ್ಲ...

ಜ್ಞಾನ ಪೀಠ ಪುರಸ್ಕೃತ ಕವಿ: ಅಕ್ಕಿತ್ತಂ ಅಚ್ಚುತ್ ನಂಬೂದಿರಿ

ಎಂ ಅಶೀರುದ್ದಿನ್ ಆಲಿಯಾ, ಮಂಜನಾಡಿ (ಅಧ್ಯಾಪಕರು, ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಮಂಗಳೂರು) "ಸಾಹಿತ್ಯದಲ್ಲಿ ನೀನು ಅಜಯನಾಗುವೇ"ಎಂದು ತಂದೆ ಅಕ್ಕಿತಂ ವಸೂದೆವನ್ ನಂಬೂದಿರಿ ಮಗನನ್ನು ಬಾಲ್ಯದಲ್ಲಿ ಆಗಾಗ ನೆನಪಿಸುತಲಿದ್ದರು. ನನಗೆ ಜ್ಞಾನ ಪೀಠ ಪುರಸ್ಕಾರ ಬರುವಾಗ ತಂದೆಯ ನೆನಪಾಗುತ್ತದೆ ಎಂದು ಸಾಹಿತ್ಯಕ್ಕಿರುವ ದೇಶದ ಅತ್ಯಂತ ದೊಡ್ಡ ಪ್ರಶಸ್ತಿಯಾದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕ್ರುತ ...

ಅಮೀನ್ ಸಯಾನಿ ಎಂಬ ಮಾದರಿ ನಿರೂಪಕ

ವ್ಯಕ್ತಿ ಪರಿಚಯ ಪರಿಚಯ: ವಿಜಯ ಇನಾಮದಾರ ಕವಿಜು ಧಾರವಾಡ ಹಳೆ ಮಂದಿ ಯಾರ ಕೇಳಿಲ್ಲ ಈ ಹೆಸರು? ಆಕಾಶವಾಣಿಯಲ್ಲಿ ಸಿಬಾಕಾ ಗೀತಮಾಲಾ ಪ್ರಸಿದ್ಧ ರೇಡಿಯೋ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ನಿರೂಪಕ ಇವರು.ಅದ್ಯಾಕೋ ಮೊನ್ನೆಯಿಂದ ಇವರು ಬಾಳ ನೆನಪಾಗಲಿಕತ್ತಿದ್ದರು.ಇವರು ಬಗ್ಗೆ ಈಗೀನ ಪೀಳಿಗೆಗೆ ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿನಿ.ಇವರ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿ ಹುಡುಕಿ ಇವರ ಬಗ್ಗೆ ಬರೆದ...

JNU ವನ್ನು ಯಾಕೆ ಉಳಿಸಿಕೊಳ್ಳಬೇಕು ?

ಚರಣ್ ಐವರ್ನಾಡು (ಸಂಶೋಧನಾ ವಿದ್ಯಾರ್ಥಿ, ಮಂಗಳೂರು) Let's talk about our universities JNU ವನ್ನು ಯಾಕೆ ಉಳಿಸಿಕೊಳ್ಳಬೇಕು ಎಂದರೆ ಭಾರತದ ಇತರ ವಿವಿಗಳಲ್ಲಿ ಉತ್ಪತ್ತಿಯಾಗುವ ನರಸತ್ತ, ವಿಚಾರ ಹೀನ ವಿದ್ಯಾರ್ಥಿಗಳ ನಡುವೆ JNU ನ ವಿದ್ಯಾರ್ಥಿಗಳು ಭಿನ್ನ ವಿಚಾರಗಳ ನಡುವೆ ಸಂವಾದ ಕಲ್ಪಿಸಿ argumentative ಭಾರತವನ್ನು ಕಟ್ಟುತ್ತಿದ್ದಾರೆ. ತಲೆಯಲ್ಲಿ ಮೂರು ಕಾಸಿನ ವಿಚಾರವಿಲ್ಲದೆ ಅಂಕಕ್ಕಾಗಿ ಓದುವ ಬೇರೆ...

ಬ್ಯಾರಿ ಭಾಷೆಯಲ್ಲಿ ಸಾಹಿತ್ಯದ ಬೆಳವಣಿಗೆ

(ಅಕ್ಟೋಬರ್ 3, ಬ್ಯಾರಿ ಭಾಷಾ ದಿನಾಚರಣೆ. ಆ ಪ್ರಯುಕ್ತ ವಿಶೇಷ ಲೇಖನ) ಲೇಖಕರು: ಇಸ್ಮತ್ ಫಜೀರ್ ಮುಸ್ಲಿಮರಿಗೂ ಸಾಹಿತ್ಯಕ್ಕೂ ಒಂದು ವಿಧದ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಮುಸ್ಲಿಮರ ಧರ್ಮಗ್ರಂಥ ಪವಿತ್ರ ಖುರ್‍ಆನ್‍ನ ಮೊಟ್ಟ ಮೊದಲ ಪದವೇ “ಇಕ್‍ರಅï” ಅರ್ಥಾತ್ ಓದಿರಿ. ಬ್ಯಾರಿ ಭಾಷೆ ಹಲವು ಭಾಷೆಗಳ ಸಂಗಮದಿಂದ ಹುಟ್ಟಿಕೊಂಡ ಒಂದು ಭಾಷೆ. ಮಲಯಾಳಂ, ತುಳು, ತಮಿಳು, ಕನ್ನಡ, ಉರ್ದು,...

ತುಳುನಾಡಿನಲ್ಲಿ “ಗಿರ್ ಗಿಟ್” ಹವಾ

ತುಳು ಚಿತ್ರ ವಿಮರ್ಶೆ ✒ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ ಇದೀಗ ಕರಾವಳಿ ಭಾಗದಲ್ಲಿ ಎಲ್ಲರ ಬಾಯಿಯಲ್ಲೂ ಗಿರ್ಗಿಟ್ ತಿರುಗುತ್ತಾ ಇದೆ. ಕಾರಣ ಗಿರ್ಗಿಟ್ ಸಿನಿಮ ಬಿಡುಗಡೆ ಗೊಂಡು ಹೊಸ ಸಂಚಲನ ಮೂಡಿಸಿದೆ. ಹಲವು ವರ್ಷಗಳ ನಂತರ ತುಳು ಸಿನಿಮವೊಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ ಅದೋ ಅಲ್ಲದೆ ಬಕ್ಸ್ ಆಫೀಸ್ ನಲ್ಲಿ ಅಬ್ಬರ ಬಾರಿಸಿದೆ. ತುಳು ಸಿನಿಮಾ ರಂಗಕ್ಕೆ ಅದರದ್ದೇ ಆದ...

MOST COMMENTED

ಮಲೆನಾಡಿನಲ್ಲಿ ಮಹಾಮಾರಿ,”ಮಂಗನ ಕಾಯಿಲೆ”

ಕೊರೋನಕ್ಕಿಂತ ಭೀಕರವಾಗಿ ಕಾಡುತ್ತಿದೆ ಮಲೆನಾಡಿನಲ್ಲಿ ಮಹಾಮಾರಿ,"ಮಂಗನ ಕಾಯಿಲೆ" ಶಾರೂಕ್ ತೀರ್ಥಹಳ್ಳಿ ವಿಶ್ವದ ಎಲ್ಲಾ ಕಡೆ ಕೊರೋನ ವೈರಸ್ ಹರಡುತ್ತಿದ್ದೆ. ಈಗಾಗಲೇ...

HOT NEWS