ಶಿಕ್ರಾನ್ ಶರ್ಫುದ್ದೀನ್ ಎಂ

ಶಿಕ್ರಾನ್ ಶರ್ಫುದ್ದೀನ್ ಎಂ
2 POSTS 0 COMMENTS

MOST COMMENTED

ಆ ಹೊತ್ತು ಆಗಮಿಸುತ್ತಿದೆ…

0
ಕವನ ಭಾಗ-೧ ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ, ಬೆಚ್ಚಿಬೀಳುವ ಕೆಲವು ಸಂಜ್ಞೆಗಳು ಜನ ಸಮೂಹದ ಮುಂದೆ, ಹಿಂಜರಿಯದೆ, ಅನಿಷ್ಟಸೂಚಕ ವರ್ತನೆಗಳೊಂದಿಗೆ ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು, "ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು ನಿಮಗಿದೆಯೇ?" ತರುವಾಯ ಸ್ಥಗಿತಗೊಂಡ ಸಂಶಯವು, ಪ್ರಚೋದಿಸಿತು ನನ್ನನ್ನು ಚಿಂತನಾಗ್ರಸ್ಥನಾಗಲು… ಓಹ್ಹೌದು…! ಮತ್ತು ಆ ಸಂಜ್ಞೆಗಳು, ಪ್ರತಿಯೊಬ್ಬರು...

HOT NEWS