Wednesday, March 27, 2024

ಲಾಕ್ಡೌನ್ ಸಮಯದಲ್ಲಿ ಸಂಶೋಧನಾ ವಿದ್ಯಾರ್ಥಿಯ ಬಾಳೆ ಕೃಷಿ

ಹಕೀಮ್ ತೀರ್ಥಹಳ್ಳಿ (ಸಂಶೋಧನಾ ವಿದ್ಯಾರ್ಥಿ) ಎಲ್ಲರಿಗೂ ತಿಳಿದ ಹಾಗೆ ಕೊರೊನಾ ಕಾರಣಕ್ಕೆ 2020 ಎನ್ನುವುದು ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ ವರ್ಷ. ಇದೇ ಕಾರಣಕ್ಕೆ ಭಾರತದಾದ್ಯಂತ 24-03-2020 ರ ಸಂಜೆಯಿಂದ 21 ದಿನಗಳ‌ ಕಾಲ ಲಾಕ್ಡೌನ್ ಘೋಷಿಸಲಾಯಿತು. ನಂತರ ಇದನ್ನು ವಿಸ್ತರಿಸಲಾಯಿತು. ಅಲ್ಲಿಂದ ಪ್ರಾರಂಭವಾದ...

ಮರಣದ ಸುಳಿವು ನೀಡದೆ ಜೀವ ಸೆಳೆವ ಅಳಿವೆಗಳು

ನಾಗರಾಜ ಖಾರ್ವಿ ಕಂಚುಗೋಡು ದಡದಲ್ಲಿ ನಿಂತು ನೋಡುವವನಿಗೆ ಕಡಲು ಮುದ ನೀಡುತ್ತದೆ. ಕಡಲಲೆಗಳ ಮೇಲಿಂದ ಬೀಸಿ ಬರುವ ಕುಳಿರ್ಗಾಳಿ ನವಿರಾಗಿ ಕಚಕುಳಿಯನ್ನು...

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ವಿವಿಧ ವಿಭಾಗದಲ್ಲಿ 702 ಖಾಲಿ ಹುದ್ದೆಗಳು :ಡಿಸೆಂಬರ್ 9 ಅರ್ಜಿ ಸಲ್ಲಿಸಲು ಕೊನೆಯ...

Airport Authority of india ಇದರ ಉಪ ವಿಭಾಗವಾದ A.A.I Cargo Logistics and Development Service Company ದೇಶದ ವಿವಿಧ ವಿಮಾನ ನಿಲ್ದಾಣದಲ್ಲಿ ಒಟ್ಟು 702 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಕ್ಯೂರಿಟಿ ಸ್ಕ್ರೀನರ್ 419, ಮಲ್ಟ್ ಟಾಸ್ಕರ್ 283 ಹೀಗೆ ಖಾಲಿಯಿದೆ. *ಸೆಕ್ಯೂರಿಟಿ ಸ್ಕ್ರೀನರ್ :* ಚೆನ್ನೈ 114, ಕಲ್ಲಿಕೋಟೆ 30, ಕಲ್ಕತ್ತ...

ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಅಹ್ವಾನ

ನಿರೂಪಣೆ: ಶಾರೂಕ್ ತೀರ್ಥಹಳ್ಳಿ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ನಾಗರಿಕ (ಪುರುಷ ಮತ್ತು ಮಹಿಳೆ) ಹುದ್ದೆಗಳಿಗೆ(300) ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅಭ್ಯರ್ಥಿಯು ಭಾರತೀಯನಾಗಿದ್ದು, ಕನಿಷ್ಟ 21 ರಿಂದ 28 ವರ್ಷ (ಸಾಮಾನ್ಯ) ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ...

ಕೊಂಕಣ್ ರೈಲ್ವೆಯಲ್ಲಿ 135 (ಟ್ರೈನಿ ಅಪ್ರೆಂಟಿಕ್ಸ್ ) ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಂಕಣ್ ರೈಲ್ವೆಯಲ್ಲಿ 135 (ಟ್ರೈನಿ ಅಪ್ರೆಂಟಿಕ್ಸ್ ) ಖಾಲಿ ಹುದ್ದೆಗಳಿಗೆ ಡಿಪ್ಲೊಮಾ ಪದವೀಧರರಿಗೆ ಅರ್ಜಿ ಸಲ್ಲಿಸಬಹುದು ಕೊಂಕಣ್ ರೈಲ್ವೆ ಕಾರ್ಪುರಷನ್ ಲೀ. (KRCL) Engagement of Trainee Apprentices under National Apprentice Training Scheme (NATS)ಗೆ ಡಿಪ್ಲೊಮಾ, BE ಪದವೀಧರರಿಗೆ ಅರ್ಜಿ ಸಲ್ಲಿಸಬಹುದು. ಮಹಾರಾಷ್ಟ್ರ, ಕರ್ನಾಟಕ,...

ಸೇನೆಯಲ್ಲಿ ಧಾರ್ಮಿಕ ಅಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಸೇನೆಯ Junior Commission Officer ಪದವಿಯಲ್ಲಿ ಧಾರ್ಮಿಕ ಅಧ್ಯಾಪಕರಾಗಳು (ಪುರುಷರಿಗೆ) ಆಸಕ್ತರಿಗೆ ಖಾಲಿ ಇರುವ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಒಟ್ಟು 150 ಖಾಲಿ ಹುದ್ದೆಗಳಿವೆ. ಹುದ್ದೆಯನ್ನು ವಿವಿಧ ವಿಭಾಗದಲ್ಲಿ ವಿಭಜಿಸಲಾಗಿದೆ : ಪಂಡಿತ 118, ಪಂಡಿತ ಗೂರ್ಖಾ 7, ಗ್ರಾಂಥಿ 9, ಮೌಲವಿ (ಸುನ್ನಿ) 9, ಮೌಲವಿ (ಶಿಯಾ)...

ಅದೃಷ್ಟ ಇದೆ ನಮ್ಮ ಕೈಯಲ್ಲೇ!   

ಅದೃಷ್ಟದ ಬೆನ್ನು ಹತ್ತಿ ಲಕ್ಷಾಂತರ ಜನ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ; ತಾವು ಅಂದು ಕೊಂಡಿರುವ ಕೆಲಸ ಆಗದೇ ಇದ್ದರೆ, ಬರುತ್ತದೆ ಎಂದು ನಂಬಿದ್ದ ಹಣ ಬಾರದೇ ಇದ್ದರೆ, ಹೊಡೆಯುತ್ತದೆ ಎಂದು ಅಂದು ಕೊಂಡಿದ್ದ ಲಾಟರಿ ಡುಮ್ಕಿ ಹೊಡೆದರೆ, ಗೆದ್ದೇ ಗೆಲ್ಲುತ್ತದೆ ಎಂದು ಬಾಜಿ ಕಟ್ಟಿದ್ದ ಭಾರತದ ಪರವಾಗಿ ಆಡಿದ ಕ್ರಿಕೆಟ್ ಟೀಮು ಹೀನಾಯವಾಗಿ...

ಅಭಿರುಚಿಯನ್ನು ವೃತ್ತಿಯಾಗಿ ಬದಲಾಯಿಸುವುದು

-ಪ್ರೋ. ಜೋಸ್ಲಿನ್ ಲೋಬೋ ಡೀನ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಮಂಗಳೂರು ನೀವು ಜನರೊಂದಿಗೆ ಪರಸ್ಪರ ಸಂಭಾಷಣೆ ನಡೆಸುವುದನ್ನು ಬಯಸುತ್ತೀರ? ನಿಮಗೆ ಪ್ರತಿಕೂಲ ಸ್ಥಿತಿಯಲ್ಲಿರುವವರಿಗೆ ಮತ್ತು ಅಸಹಾಯಕರಿಗೆ ಸಹಕರಿಸುವ ಇಚ್ಛಾಶಕ್ತಿ ಇದೆಯೇ? ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರವು ಸಕಾರಾತ್ಮಕವಾಗಿದ್ದರೆ, ಸವಾಲಿನ ಮತ್ತು ಉತ್ತೇಜಕವಾದ ಸಮಾಜ ಕಾರ್ಯ ವೃತ್ತಿಗೆ ಸ್ವಾಗತ. ಸಮಾಜ ಕಾರ್ಯವನ್ನು ದಾನ ಮತ್ತು...

MOST COMMENTED

ಭ್ರಷ್ಟಾಚಾರ(ಪರ)ವಾದ ‘ಆರ್‍.ಟಿ.ಐ’ (RTI)

ಲೇಖಕಿ: ಸುಹಾನ ಸಫರ್ ಎಲ್ಲಾ ಸಮಾಜದಲ್ಲೂ, ಕುಟುಂಬದಲ್ಲೂ ಜ್ಞಾನವೆಂಬುವುದು ಶಕ್ತಿಯಾಗಿದೆ. ಮಾಹಿತಿಯು ವಿಮೋಚನೆಗೊಳ್ಳುತ್ತಿವೆ. ಶಿಕ್ಷಣವು ಪ್ರಗತಿಯ ವಠಾರವಾಗಿದೆ. (ಕೋಫಿ ಅನ್ನಾನ್)ಆರ್.ಟಿ.ಐ. ಎಂಬ ಪದ ಜನಪ್ರಿಯಗೊಳಿಸಿದ್ದರೂ, ಆರ್ಟಿಐ ಕಾಯಿದೆಯ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ. ಮಾಹಿತಿ...

HOT NEWS