Thursday, May 2, 2024

ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ನನ್ನ ಮಿತ್ರ “ಯಾಕೂಬ್ ಕೊಯ್ಯೂರು”

ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ನನ್ನ ಹಾಸ್ಟೆಲ್ ಮೇಟ್, ಮಿತ್ರ ಯಾಕೂಬ್ ಕೊಯ್ಯೂರು ರವರಿಗೆ ಅಭಿನಂದನೆಗಳು ರಫೀಕ್ ಮಾಸ್ಟರ್ ಸಮಾಜ ಸೇವಕ ಮಂಗಳೂರು 1992-93 ರಲ್ಲಿ ನಾನು ಮಂಗಳೂರಿನ ಅಶೋಕನಗರದ...

ಐತಿಹಾಸಿಕ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು 150ನೇ ಸಂಭ್ರಮಾಚರಣೆಯ ಹೊಸ್ತಿಲಲ್ಲಿ

ಅರ್ಥಪೂರ್ಣ ಇತಿಹಾಸದಿಂದ... ಭರವಸೆಯ ಭವಿಷ್ಯದೆಡೆಗೆ ಸಾಗುತ್ತಿರುವ ಐತಿಹಾಸಿಕ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಸಾಹತುಶಾಹಿ ಆಡಳಿತ ಕಾಲದ 1860ರ ದಶಕದಲ್ಲಿ ಮಂಗಳೂರಿನ ನಾಗರಿಕರ ದೂರದೃಷ್ಟಿ, ಸಮಾಜಮುಖಿ ಚಿಂತನೆಯ ಫಲವಾಗಿ ಅಸ್ತಿತ್ವಕ್ಕೆ ಬಂದ ಅಂದಿನ ಸರಕಾರಿ ಕಾಲೇಜು, ಪ್ರಸ್ತುತ ವಿಶ್ವವಿದ್ಯಾನಿಲಯ...

ನಜೀಬ್ ಅಪಹರಣ ಪ್ರಕರಣ-೨

ಲೇಖಕರು: ನೂರಾ ಸಲೀಂ ನಜೀಬ್ ಕಣ್ಮರೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ಜಗಳವಾದುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಶಾಹಿದ್ ರಾಜ ಇದನ್ನು ಹೇಳುತ್ತಾರೆ.#Bring Back Najeeb ಎಂಬ ಬ್ಯಾನರ್ ನ ಅಡಿಯಲ್ಲಿ ಅನೇಕ ಪ್ರತಿಭಟನೆಗಳನ್ನು ಚಳುವಳಿಗಳನ್ನು ಆಯೋಜಿಸಲಾಯಿತು ಅನೇಕ ಶಿಕ್ಷಕರು,ಯುವ ಮುಖಂಡರು,ಮತ್ತು ರಾಜಕಾರಣಿಗಳು ಪ್ರತಿಭಟನೆಯಲ್ಲಿ ತಮ್ಮ ಒಗ್ಗಟ್ಟನ್ನು ತೋರಿಸಿದರು. ಅವರಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್, ದೆಹಲಿ ಮುಖ್ಯಮಂತ್ರಿ...

ಭಾರತೀಯ ಕ್ಯಾಂಪಸ್‌ಗಳ ಮೇಲೆ ಆಕ್ರಮಣ- 1

ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣ ನಿರೂಪಣೆ: ನಿಖಿಲ್ ಕೋಲ್ಪೆ ಪೀಪಲ್ಸ್ ಕಮೀಷನ್ ಆನ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್), ಭಾರತೀಯ ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣಗಳ ಕುರಿತ ಜನತಾ ನ್ಯಾಯ ಮಂಡಳಿಯನ್ನು ಸಂಘಟಿಸಿತ್ತು. ಈ ನ್ಯಾಯ...

ಜಸ್ಟೀಸ್ ಫೋರ್ ಪಾಯಲ್: ಕ್ಯಾಂಪಸ್ ಜಾತಿ ತಾರತಮ್ಯ ಕ್ಕೆ ಇನ್ನೊಂದು ಬಲಿ

ಲೇಖಕಿ: ನೂರಾ ಸಲಾಂ ಅನುವಾದ: ತಶ್ರೀಫ ಉಪ್ಪಿನಂಗಡಿ ಸರ್ವರಿಗೂ ಉತ್ತಮ ಶಿಕ್ಷಣ ದೊರಯಬೇಕೆಂಬ ಕನಸು ನಮ್ಮ ದೇಶದಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ. ಸಮಾಜದಲ್ಲಿ ಬೇರೂರಿರುವ ಜಾತೀಯತೆಯ ಕರಗಳಿಗೆ ಇನ್ನೊಂದು ಜೀವವು ಬಲಿಯಾಗಿದೆ.ಉನ್ನತ ಶಿಕ್ಷಣ ಪಡೆದು ಖ್ಯಾತ ವೈದ್ಯರಾಗಬೇಕೆಂಬ ಗುರಿಹೊಂದಿದ್ದ ಡಾ/ಪಾಯಲ್ ಎಂಬ ಯುವ ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಾ.ಪಾಯಲ್ ತದ್ವಿ(26ವರ್ಷ) ಸಲೀಂ ತದ್ವಿ ಹಾಗೂ ಅಬೇದಾ ತದ್ವಿ ಪುತ್ರಿ....

ದುರ್’ಬಲ’ರ ಹಿಂಸೆಯ ಹಾದಿ

-ಮಹಮ್ಮದ್ ಶರೀಫ್ ಕಾಡುಮಠ ಭಗತ್ ಸಿಂಗ್ ಸದ್ಯದ ಭಾರತದ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಾನೆ.‌ ಇಪ್ಪತ್ಮೂರರ ಹರೆಯದಲ್ಲಿ ಭಗತ್ ಸಿಂಗ್ ಆಡಿದ ಮಾತು, ನಿಜಕ್ಕೂ ಈ ಹೊತ್ತಿನಲ್ಲಿ ಕ್ಷಣ ಕ್ಷಣಕ್ಕೂ ನೆನಪಾಗಿ‌ ಕಾಡುತ್ತದೆ. 'ಬ್ರಿಟಿಷರು ಬಿಟ್ಟು ಹೋದ...

ಬಸವಕಲ್ಯಾಣದಲ್ಲಿ ಸರ್ಕಾರಿ ಯೂನಾನಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಸಿ

ವರದಿ : ಅಸದುಲ್ಲಾ ಖಾನ್ ಜಾಕಿ ಹಲವು ವರ್ಷಗಳ ಬೇಡಿಕೆ ಈಡೇರಿಸಲು ವಿದ್ಯಾರ್ಥಿಗಳ ಒತ್ತಾಯ ಬೀದರ್ , ಜಿಲ್ಲೆಯ ವಿಶ್ವಗುರು ಅಣ್ಣ ಬಸವಣ್ಣನವರ ಕರ್ಮಭೂಮಿಯಲ್ಲಿ ಸರ್ಕಾರಿ ಯೂನಾನಿ ಮೇಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಸ್ಟೂಡೆಂಟ್...

ಕೊಳೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು!

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-3 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ...

ಹಿಂಬಾಗಿಲಿನಿಂದ ವಿಶ್ವವಿದ್ಯಾಲಯಗಳ ಕೇಸರೀಕರಣ

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-7 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್)...

ಫೀಸು ಪಡೆದರೆ ಸಾಲದು, ಮೂಲ ಸೌಕರ್ಯವನ್ನೂ ಒದಗಿಸಿ

ಕ್ಯಾಂಪಸ್ ವರದಿ: ಇಂಕ್ ಡಬ್ಬಿ ಬಳಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ಘಟನೆ ಮೂಲಭೂತ ಸೌಕಯ್ರ್ಯಗಳ ಕೊರತೆ ಮತ್ತು ಕಾಲೇಜು ಆಡಳಿತ ಮಂಡಳಿಯೂ ವಿದ್ಯಾರ್ಥಿಗಳ ಯಾವುದೇ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ತರಗತಿಯನ್ನು ಬಹಿಷ್ಕರಿಸಿ ಕಳೆದ ಎರಡು...

MOST COMMENTED

HOT NEWS