ಸಂಪಾದಕೀಯ

ಇಂಕ್ ಡಬ್ಬಿ ಸಂಪಾದಕೀಯ.

ಜಾತಿ ಗಣತಿ ಮತ್ತು ಸಾಮಾಜಿಕ ನ್ಯಾಯ.

ಸಂಪಾದಕೀಯ: ಸಂಪಾದಕರು 'ಇಂಕ್ ಡಬ್ಬಿ' ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಅಕ್ಟೋಬರ್ 2 ರಂದು, ಬಿಹಾರ ಸರ್ಕಾರವು 'ಬಿಹಾರ ಜಾತಿ ಆಧಾರಿತ ಸಮೀಕ್ಷೆ 2022' ಅನ್ನು ಪ್ರಕಟಿಸಿತು, ಇದು ಅತ್ಯಂತ ಹಿಂದುಳಿದ...

ಮರೆಯಲಾದೀತೆ?, ಏಕೀಕರಣದ ಏಕೈಕ ಹುತಾತ್ಮನನ್ನು.

ಸಂಪಾದಕೀಯ - ಸಂಪಾದಕರು "ಇಂಕ್ ಡಬ್ಬಿ". ಕನ್ನಡ ನಾಡು, ನುಡಿಗಾಗಿ ಹಲವು ಮಹನೀಯರು ತಮ್ಮ ಬದುಕಿನ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದಾರೆ, ಆದರೆ ಕನ್ನಡ ನಾಡಿನ ನೆಲಕ್ಕಾಗಿ ಪ್ರಾಣತೆತ್ತ ವ್ಯಕ್ತಿ ಸಿಗುವುದು ವಿರಳ. ಕರುನಾಡಿನ ಹೆಮ್ಮೆಯ ರಾಜ...

MOST COMMENTED

ಕನಕನಾಗಲಿಲ್ಲ…..

0
ಕವನ ಊರು ಊರುಗಳಲ್ಲಿ ಕೇರಿ ಕೇರಿಗಳಲ್ಲಿ ಕನಕರಿದ್ದಾರೆ... ಕನಕಾಧಿಪತಿಗಳಿದ್ದಾರೆ... ಕನಕ ಹಂಚಿದವರಲ್ಲ ನೂರು ತಲೆಮಾರು ಕೂತುಂಡು ತೇಗುವಷ್ಟು ಕನಕ ಬಚ್ಚಿಟ್ಟವರು... ತೊಟ್ಟು ಮೆರೆದವರು...!! ******* ನೆಲದಲ್ಲಿ ಸಿಕ್ಕ ಕನಕವನು ನೆಲೆಗಾಗಿ ಹೂಡಲಿಲ್ಲ... ದೊರೆಯಾಗಲಿಲ್ಲ... ನೆಲೆಯಿಲ್ಲದವನಿಗೆ ಧಾರೆಯೆರೆದಿದ್ದು... ನಾವಿಂದು ನೆಲ ಬಗೆದು ಕನಕ ಕೂಡಿಡುತ ಮತ್ತೆ ಹುಡುಕುತ್ತಿದ್ದೇವೆ, ಹೊನ್ನಿರುವ ಮಣ್ಣನ್ನು, ತವಿಸದಿಹ ನಿಧಿಯನ್ನು!! ******* ಕನಕನೆಂದರೆ ಗುರುಭಕ್ತಿಯೆನ್ನುತಲೇ ಗುರುವಿಗೆ ಅನಾದರ ತೋರಿದ್ದೇವೆ. ಗುರುವನ್ನು ಲಘುವಾಗಿಸಿ, ನಗುವಿನ ಸರಕು ಮಾಡಿದ್ದೇವೆ.. ಕನಕನ ಗುರುಭಕ್ತಿಯನ್ನು ಶ್ರದ್ಧೆಯಿಂದ ಕೇಳುತ್ತೇವೆ.. ಅಷ್ಟೇ...

HOT NEWS