Thursday, March 28, 2024

ಜಸ್ಟೀಸ್ ಫೋರ್ ಪಾಯಲ್: ಕ್ಯಾಂಪಸ್ ಜಾತಿ ತಾರತಮ್ಯ ಕ್ಕೆ ಇನ್ನೊಂದು ಬಲಿ

ಲೇಖಕಿ: ನೂರಾ ಸಲಾಂ ಅನುವಾದ: ತಶ್ರೀಫ ಉಪ್ಪಿನಂಗಡಿ ಸರ್ವರಿಗೂ ಉತ್ತಮ ಶಿಕ್ಷಣ ದೊರಯಬೇಕೆಂಬ ಕನಸು ನಮ್ಮ ದೇಶದಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ. ಸಮಾಜದಲ್ಲಿ ಬೇರೂರಿರುವ ಜಾತೀಯತೆಯ ಕರಗಳಿಗೆ ಇನ್ನೊಂದು ಜೀವವು ಬಲಿಯಾಗಿದೆ.ಉನ್ನತ ಶಿಕ್ಷಣ ಪಡೆದು ಖ್ಯಾತ ವೈದ್ಯರಾಗಬೇಕೆಂಬ ಗುರಿಹೊಂದಿದ್ದ ಡಾ/ಪಾಯಲ್ ಎಂಬ ಯುವ ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಾ.ಪಾಯಲ್ ತದ್ವಿ(26ವರ್ಷ) ಸಲೀಂ ತದ್ವಿ ಹಾಗೂ ಅಬೇದಾ ತದ್ವಿ ಪುತ್ರಿ....

ಕೃಷಿ ಶಿಕ್ಷಣ ಮಾರಾಟದ ವಿರುದ್ಧ ವಿದ್ಯಾರ್ಥಿಗಳ ಹೋರಾಟ

  ಸಮ್ಮಿಶ್ರ ಸರ್ಕಾರದ ವಿರುದ್ಧ ಮೊದಲ ಬೃಹತ್ ಪ್ರತಿಭಟನೆ ವಿದ್ಯಾರ್ಥಿಗಳಿಂದ ಎದುರಾಗಿದೆ. ವಾಸ್ತವದಲ್ಲಿ ಸಮ್ಮಿಶ್ರ ಸರ್ಕಾರದ ಎರಡೂ ಸಹಭಾಗಿ ಪಕ್ಷಗಳ ಈಗಿನ ವಿರೋಧಿಯಾದ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ನೀತಿಯೊಂದು ಈ ಪ್ರತಿಭಟನೆಗೆ ಕಾರಣವಾಗಿದೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಈ ವಿಚಾರದಲ್ಲಿ ತಾವು ಬಿಜೆಪಿಗಿಂತ ಭಿನ್ನ ಎಂದು ಸಾಬೀತು ಮಾಡುವರೇ ಇಲ್ಲವೇ ಎಂಬುದನ್ನು...

ಅಚ್ಚೆ ದಿನ್ ಇದರ ತಪ್ಪು ಕಥಾನಕದ ಅತ್ಯಂತ ಉಲ್ಲಂಘಿಸಲ್ಪಟ್ಟ ಬಲಿಪಶುಗಳು ವಿದ್ಯಾರ್ಥಿಗಳಾಗಿದ್ದಾರೆ!

ಶಾಕಿರುಲ್ ಶೈಕ್ ವಿದ್ಯಾರ್ಥಿ, ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾನಿಲಯ- ದೆಹಲಿ “ಪರಿಸ್ಥಿತಿಯು ಸಂಪೂರ್ಣ ಸತ್ಯ ವ್ಯಕ್ತಪಡಿಸುವುದನ್ನು ಮತ್ತು ಅಂತೆಯೇ ವರ್ತಿಸುವುದನ್ನು ಬಯಸಿದಾಗ, ಮೌನವಾಗಿರುವುದು ಹೇಡಿತನವಾಗಿದೆ.” –ಮಹಾತ್ಮ ಗಾಂಧೀ ನೆಹರೂ ರವರ ಆಧುನಿಕ ಭಾರತದ ನೇರ ತದ್ವಿರುದ್ಧವಾಗಿರುವ ನವ ಭಾರತದ ಅಚ್ಚೇ ದಿನ್‍ನ ಕಥಾನಕದಂತೆ ನಾನೊಬ್ಬ ಅಪಹರಿಸಲ್ಪಟ್ಟ ವಿದ್ಯಾರ್ಥಿ ಅಲ್ಲ. ದೇಶ ನಿರ್ಮಾಣದ ಕಾರ್ಯದಲ್ಲಿ ನನಗೆ ಯಾವುದೇ ಅವಕಾಶವಿರುವಂತೆ ಕಾಣುವುದಿಲ್ಲ....

ಝೈಬುನ್ನೀಸ ಪ್ರಕರಣ: ಸತ್ಯ ಇನ್ನೂ ಮರೆಯಲ್ಲಿ!

ಝೈಬುನ್ನೀಸ ಹೆಸರಿನ ಎಂಟನೇ ತರಗತಿ ವಿದ್ಯಾರ್ಥಿನಿ (ಅಲ್ಪಸಂಖ್ಯಾತರ ವಸತಿ ಶಾಲೆ, ಕೆ.ಆರ್ ಪೇಟೆ, ಮಂಡ್ಯ) 2018 ಜನವರಿ 24ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅನೇಕ ಕನಸುಗಳೊಂದಿಗೆ ಶಾಲೆಗೆ ಬಂದಿದ್ದ ಹುಡುಗಿ. ಆಕೆಯನ್ನು ಮುಂದೆ ಸಮಾಜವು ಡಾಕ್ಟರ್ ಆಗಿ ಕಾಣಬಹುದಿತ್ತೇನೊ. ಆಕೆಯ ಹೆತ್ತವರೊಂದಿಗೆ, ಗೆಳತಿಯರೊಂದಿಗೆ, ಕೊಠಡಿಯ ಸಹವಾಸಿಗಳೊಂದಿಗೆ ಮತ್ತು ಆಕೆಯ ಗೆಳತಿಯರ...

ಶಾಲೆಯ ಆಟದ ಮೈದಾನ ಕಬಳಿಕೆ ವಿರುದ್ಧ ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗೆ ಅಂಚೆ ಮೂಲಕ ಪತ್ರ

ಮಂಗಳೂರು: ನಗರದ ಬೆಂಗ್ರೆ ಎ.ಆರ್.ಕೆ ಶಾಲೆಯ ಆಟದ ಮೈದಾನಕ್ಕೆಂದು ಪೋರ್ಟ್ ಬರೆದು ಕೊಟ್ಟಿರುವ ಜಾಗವನ್ನು ಕೆಲವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಆ ಜಾಗದಲ್ಲಿ ಬೇರೆ ಬೇರೆ ಯೋಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಆಟದ ಮೈದಾನದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಸಿ.ಎಂ ಸಿದ್ದರಾಮಯ್ಯ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಶಶಿಕುಮಾರ್ ಸೆಂಥಿಲ್ ರಿಗೆ ಪೋಸ್ಟ್...

MOST COMMENTED

ಜನತಾ ಕರ್ಫ್ಯೂ ಮತ್ತಷ್ಟು ಅಗತ್ಯ, ಚಪ್ಪಾಳೆ ರಾಜಕೀಯ ಕಾರ್ಯಕ್ರಮವಾಗದಿರಲಿ!

ಲೇಖಕರು: ಯಾಸೀನ್ ಕೋಡಿಬೆಂಗ್ರೆ ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಕುತೂಹಲ ಭರಿತವಾಗಿ ಭಾಷಣ ಮಾಡಿ ದೇಶದ ನೂರ ಮೂವತ್ತು ಕೋಟಿಯ ಜನರ...

ಹೇ…ರಾಮ್….

HOT NEWS