ಹುಸೇನ್ ಬಾಷಾ ನಾಲಬಂದ್

ಹುಸೇನ್ ಬಾಷಾ ನಾಲಬಂದ್
2 POSTS 0 COMMENTS
ಸಂಶೋಧನಾ ವಿದ್ಯಾರ್ಥಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ

MOST COMMENTED

ಕನಕನಾಗಲಿಲ್ಲ…..

0
ಕವನ ಊರು ಊರುಗಳಲ್ಲಿ ಕೇರಿ ಕೇರಿಗಳಲ್ಲಿ ಕನಕರಿದ್ದಾರೆ... ಕನಕಾಧಿಪತಿಗಳಿದ್ದಾರೆ... ಕನಕ ಹಂಚಿದವರಲ್ಲ ನೂರು ತಲೆಮಾರು ಕೂತುಂಡು ತೇಗುವಷ್ಟು ಕನಕ ಬಚ್ಚಿಟ್ಟವರು... ತೊಟ್ಟು ಮೆರೆದವರು...!! ******* ನೆಲದಲ್ಲಿ ಸಿಕ್ಕ ಕನಕವನು ನೆಲೆಗಾಗಿ ಹೂಡಲಿಲ್ಲ... ದೊರೆಯಾಗಲಿಲ್ಲ... ನೆಲೆಯಿಲ್ಲದವನಿಗೆ ಧಾರೆಯೆರೆದಿದ್ದು... ನಾವಿಂದು ನೆಲ ಬಗೆದು ಕನಕ ಕೂಡಿಡುತ ಮತ್ತೆ ಹುಡುಕುತ್ತಿದ್ದೇವೆ, ಹೊನ್ನಿರುವ ಮಣ್ಣನ್ನು, ತವಿಸದಿಹ ನಿಧಿಯನ್ನು!! ******* ಕನಕನೆಂದರೆ ಗುರುಭಕ್ತಿಯೆನ್ನುತಲೇ ಗುರುವಿಗೆ ಅನಾದರ ತೋರಿದ್ದೇವೆ. ಗುರುವನ್ನು ಲಘುವಾಗಿಸಿ, ನಗುವಿನ ಸರಕು ಮಾಡಿದ್ದೇವೆ.. ಕನಕನ ಗುರುಭಕ್ತಿಯನ್ನು ಶ್ರದ್ಧೆಯಿಂದ ಕೇಳುತ್ತೇವೆ.. ಅಷ್ಟೇ...

HOT NEWS