Thursday, May 16, 2024

ಧರ್ಮ ಮತ್ತು ಆಧ್ಯಾತ್ಮ

ಶಾಂತಿ ಮತ್ತು ಕರುಣೆಯ ಪ್ರತೀಕವಾಗಿ ಇಂದು ಕ್ರಿಸ್ಮಸ್

"ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ"- ಯೇಸುಕ್ರಿಸ್ತ ನಾಡಿನ ಸರ್ವ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು-ಇಂಕ್ ಡಬ್ಬಿ ಬಳಗ ವಿಶ್ವಾಸದ ದೀಪ್ತಿಯೊಂದಿಗೆ...

ಖರ್ಚು ‘ಮಾಡುವುದು’ ಸಾಕಾಗದು.

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ.ಕೆ.ಪಿ ಬಕೆಟಿನ ಕೆಳಭಾಗದಲ್ಲಿ ರಂಧ್ರವಾಗಿದ್ದು, ನೀವು ಮೇಲಿನಿಂದ ನೀರು ಹಾಕಿದರೆ ನೀರೆಲ್ಲ ಹರಿದು ಹೋಗಿ ಬಕೇಟಿನಲ್ಲಿ ಏನೂ ಉಳಿಯುವುದಿಲ್ಲ. ಮಾನವನ ಅವಸ್ಥೆಯು ಇದೇ ಆಗಿದೆ.ನಿಜವಾಗಿಯೂ ಮಾನವನಿಗೆ ಏನಾದರೂ ಲಾಭ ಮಾಡ ಬಹುದಾದ ಕೆಲಸವೂ ನಿಜವಾದ ಕೆಲಸವಾಗಿದೆ. ಒಂದು ವೇಳೆ ವ್ಯಕ್ತಿಯು ಬಾಹ್ಯವಾಗಿ...

ಇಬ್ಬರೂ ಒಂದೇ ಮಟ್ಟದಲ್ಲಿ…

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ.ಕೆ.ಪಿ ಅಮೇರಿಕಾದ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ, ಎಂಬುವುದು 31 ಮಾರ್ಚ್ 1981 ರ ಪ್ರಪಂಚದ ಎಲ್ಲಾ ಪತ್ರಿಕೆಗಳ ಪ್ರಥಮ ತಲೆಬರಹವಾಗಿತ್ತು. ಸ್ವಯಂ ಚಲಿತ ತೋಕಿನಿಂದ ಒಬ್ಬ ಯುವಕ ಅಧ್ಯಕ್ಷ ರೊನಾಲ್ಡ್ ರೇಗನ್'ನ ಮೇಲೆ ಹಲ್ಲೆ ಮಾಡಿದನು ಮತ್ತು ಎರಡೇ ಸೆಕೆಂಡಿನಲ್ಲಿ ಆರು ಬಾರಿ ಗುಂಡು ಹಾರಿಸಿದನು. ಒಂದು ಗುಂಡು ಅಧ್ಯಕ್ಷರ...

ಸಹನೆ-ಸೌಹಾರ್ದ-ಪ್ರೀತಿಯ ಸಾಕಾರ ಮೂರ್ತಿ ಪ್ರವಾದಿ ಮುಹಮ್ಮದರು

ದಿವಂಗತ, ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಬರಹ: ನನ್ನ ಬದುಕು ಮತ್ತು ನನ್ನ ಓದು. ಎಳೆವೆಯಿಂದಲೂ ನಾನು ಕ್ರೈಸ್ತರೊಡನೆ ಒಡನಾಡುತ್ತಾ ಬೆಳೆದೆ. ಕ್ರೈಸ್ತ ಧರ್ಮಗುರುಗಳನೇಕರ ಪ್ರೀತಿಯ ಸಂಬಂಧ, ಸಂಪರ್ಕ ನಿರಂತರ ಇತ್ತು. ಈಗಲೂ ಅಷ್ಟೇ ಮಧುರ ವಾದ ಸಂಬಂಧ ಇದೆ. ನಾನು ಸ್ವಲ್ಪ ಬೆಳೆದ ಮೇಲೆ ಬಂಟ್ವಾಳ ಪೇಟೆ ನನ್ನ ಆಡುಂಬೊಲವಾಯಿತು. ಅಲ್ಲಿ ಬಹಳಷ್ಟು...

ತನ್ನ ಆತ್ಮಾವಲೋಕನ

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದಕರು: ತಲ್ಹಾ.ಕೆ.ಪಿ ಗದ್ದೆಯಲ್ಲಿ ಫಸಲಿನ ಬೀಜ ಬಿತ್ತಿದಾಗ ಅದರೊಂದಿಗೆ ನಾನಾರೀತಿಯ ಹುಲ್ಲು ಮೊಳಕೆಯೆಡಿಯುತ್ತದೆ. ಗೋದಿಯ ಪ್ರತೀ ಗಿಡದೊಂದಿಗೆ ಒಂದು ಹುಲ್ಲು ತಾನಾಗಿಯೇ ಹುಟ್ಟಿ ಬೆಳೆಯುತ್ತದೆ ಮತ್ತು ಸಾಸುವೆಯ ಎಲ್ಲಾ ಮರದೊಂದಿಗೆ ಒಂದು ನಿರುಪಯೋಗಿ ಮರವು ಬೆಳೆಯಲಾರಂಭಿಸುತ್ತದೆ. ಈ ಸ್ವತಃ ತಾನೇ ಮೊಳೆಯುವ ಹುಲ್ಲುಗಳು ಗದ್ದೆಯ ಫಸಲಿಗೆ ಬಹಳ ನಷ್ಟವನ್ನು ನೀಡುತ್ತದೆ ಗದ್ದೆಯ...

ದೀಪಾವಳಿ ಹಬ್ಬದ ಕುರಿತು ಪುಟ್ಟಜ್ಜ ಹೇಳಿದ್ದ ಪುರಾಣ ಕಥೆಗಳು.

ಮಂಜುನಾಥ ಕೆ.ವಿ. (ಹಿಂದಿ ಭಾಷಾ ಉಪನ್ಯಾಸಕರು. ಜೆ. ಸಿ. ಬಿ. ಎಂ. ಕಾಲೇಜ್ ಶೃಂಗೇರಿ) ನನಗಿನ್ನೂ ನೆನಪಿದೆ. ಸರಿಸುಮಾರು ಹತ್ತು ಹದಿನೈದು ವರುಷದ ಹಿಂದಿರ ಬಹುದು. ಆಗ ನಮಗೆಲ್ಲಾ ದೀಪಾವಳಿ ಹಬ್ಬ ಅಂದರೆ ದೀಪ ಹಚ್ಚೋದು, ಪಟಾಕೀ ಹೊಡೆಯೋದು, ನೆನೆಕೋಲು ಹಚ್ಚೋದು , ಕೈಗೆ ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡೋದು, ಗೋವುಗಳಿಗೆ ಪೂಜೆ ಮಾಡಿ ಹೂವಿನ ಹಾರ...

ಬೆಳಕು ಬೆಳಗಿಸಲಿ

ಕವನ ಬೆಳಗಲು ಬೇಕು ಬೆಳಕು ಬಾಳಿನ ಸೆಲೆಯೇ ಬೆಳಕು ಕೂಳಿನ ನೆಲೆಗೂ ಎಂದಿಗು ಬೇಕು ಆಸರೆ ನೆಮ್ಮದಿ ಬೆಳಕು ದೀಪದ ಹಬ್ಬದಿ ಬೆಳಕು ಝಗಮಗಿಸಲಿ ಹೊಂಬೆಳಕು ಮತಾಪು ಸದ್ದಿನ ಕಾಟವು ಏತಕೆ ಸಾಕದು ಕರುಣೆಯ ಬೆಳಕು ಕತ್ತಲು ಕಳೆವುದು ಬೆಳಕು ಮುತ್ತಿನ ಮತ್ತದು ಬೆಳಕು ನಲ್ಲನ ತೆಕ್ಜೆಯಲೊರಗಿದ ನಲ್ಲೆಗೆ ಪ್ರತಿದಿನ ಪ್ರೀತಿಯ ಬೆಳಕು ಸೊಗ ಮೊಗ ಮಿಂಚಲು ಬೆಳಕು ಗುಳಿಕೆನ್ನೆಯಲಿದೆ ಬೆಳಕು ಒಲವಿನ ರಾಶಿಯು ತುಂಬಲು ಕಣ್ಣಲಿ ದೀಪದ ಹಬ್ಬದ ಬೆಳಕು ಮಮತೆಯ ಮಡಿಲದೆ ಬೆಳಕು ವಿಜಯದ ಸಾರಥಿ ಬೆಳಕು ನರಕಾಸುರನನು...

ಪ್ಲಾಸ್ಟಿಕ್ ಹಣ್ಣು ಮತ್ತು ಹೂವು

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ.ಕೆ.ಪಿ ಇಂದಿನ ದಿನಗಳಲ್ಲಿ ತಯಾರಾಗುತ್ತಿರುವ ಪ್ಲಾಸ್ಟಿಕ್ ಹಣ್ಣು ಮತ್ತು ಹೂವು ನೋಡಲು ನಿಜವಾದ ಹಣ್ಣು ಮತ್ತು ಹೂವಿನಂತಿದ್ದರೂ, ಮೂಸಿ ನೋಡಿದರೆ ಹೂವಿನ ಪರಿಮಳವಿರುವುದಿಲ್ಲ. ಬಾಯಿ ಹಾಕಿದರೆ ಹಣ್ಣಿನ ರುಚಿ ಇರುವುದಿಲ್ಲ. ಇದೇ ರೀತಿ ಈಗಿನ ಕಾಲದಲ್ಲಿ ಧರ್ಮ ನಿಷ್ಠೆಯ ವಿಚಿತ್ರವಾದ ರೂಪವು ಸೃಷ್ಟಿಯಾಗಿದೆ.ಬಾಹ್ಯವಾಗಿ ಆತನ ಬಳಿ ಸಂತೋಷ ಪಡುವಷ್ಟು ಧರ್ಮ ನಿಷ್ಠೆಯು...

ಗುರುತಿನ ಚೀಟಿ ಇಲ್ಲದೆಯೇ

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ ಕೆ.ಪಿ ಹಳ್ಳಿಯ ಒಬ್ಬ ಹುಡುಗ ಪಟ್ಟಣಕ್ಕೆ ಬರುವ ದಾರಿಯಲ್ಲಿದ್ದ ಶಾಲೆಯ ಎದುರಿನಿಂದ ಹಾಡು ಹೋಗುತ್ತಾನೆ.ಅಂದು ಶಾಲೆಯ ಕಾರ್ಯಕ್ರಮದ ದಿನವಾಗಿತ್ತು. ಬಹಳಷ್ಟು ವಿದ್ಯಾರ್ಥಿಗಳು ಒಂದು ಕಿಟಕಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಹಳ್ಳಿಯ ಹುಡುಗ ಕಿಟಕಿ ಸಮೀಪಿಸಿದ್ದಾಗ, ಆತನಿಗೆ ಅಲ್ಲಿ ಸಿಹಿತಿಂಡಿ ವಿತರಿಸುತ್ತಿರುವುದನ್ನು ಪಡೆದು ಕೊಂಡು ಹೊರ ಬರುತ್ತಿರುವುದನ್ನು ಕಂಡು, ಆತ...

ಯಾವುದೇ ಪ್ರಯೋಜನಕ್ಕೆ ಬರಲಾರದು.

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ ಕೆ.ಪಿ ಒಂದು ದಿನ ಒಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಇಪ್ಪತ್ತು ವಷಗಳ ಹಿಂದೆ ಆತ ಒಬ್ಬ ಸಾಮಾನ್ಯ ಮೆಕಾನಿಕ್ ಆಗಿದ್ದನು.ಈಗ ಆತ ಸುಮಾರು ಎರಡು ಡಜನ್ ಯಂತ್ರಗಳ ಮಲಕನಾಗಿದ್ದಾನೆ. ಆತ ಬಹಳಷ್ಟು ಕಾರ್ಖಾನೆಗಳನ್ನು ನಡೆಸುತ್ತಿದ್ದಾನೆ.ನಾನು ಒಮ್ಮೆ ಆತನನ್ನು ಭೇಟಿಯಾದಾಗ ನೀನು ವ್ಯಾಪಾರದಲ್ಲಿ ಬಹಳಾ ವಿಕಾಸ ಹೊಂದಿದ್ದಿ ಎಂದೆ, ಆತ ಸಂತೋಷ...

MOST COMMENTED

ಜನಪದ ಕ್ರೀಡೆಗಳು: ಸ್ತ್ರೀದೃಷ್ಟಿ

ಮಂಜುಳಾ ಶೆಟ್ಟಿ, ಮಂಗಳೂರು ಆಟವೆಂಬುದು ಸೃಷ್ಟಿಯ ಸಕಲ ಜೀವಗಳ ಜನ್ಮದತ್ತ ಪ್ರವೃತ್ತಿ. ಆಟವೆಂದರೆ ಅನುಭವದ ಒಳನೋಟ. ಸಮಯದ ಸದುಪಯೋಗ, ಮನರಂಜನೆ, ಬಾಂಧವ್ಯದ ಬೆಸುಗೆ, ಸಾಹಸಪರೀಕ್ಷೆ, ಸಹಬಾಳ್ವೆ,...

HOT NEWS