Saturday, April 27, 2024

ಧರ್ಮ ಮತ್ತು ಆಧ್ಯಾತ್ಮ

ಆ ಹೊತ್ತು ಆಗಮಿಸುತ್ತಿದೆ…

ಕವನ ಭಾಗ-೧ ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ, ಬೆಚ್ಚಿಬೀಳುವ ಕೆಲವು ಸಂಜ್ಞೆಗಳು ಜನ ಸಮೂಹದ ಮುಂದೆ, ಹಿಂಜರಿಯದೆ, ಅನಿಷ್ಟಸೂಚಕ ವರ್ತನೆಗಳೊಂದಿಗೆ ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು, "ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು ನಿಮಗಿದೆಯೇ?" ತರುವಾಯ ಸ್ಥಗಿತಗೊಂಡ ಸಂಶಯವು, ಪ್ರಚೋದಿಸಿತು ನನ್ನನ್ನು...

ಪ್ರವಾದಿ (ಸ) ರವರ ಪಾಳಯದಲ್ಲಿ ಹೋರಾಡಿ ಮಡಿದ ಯಹೂದಿ ವಿದ್ವಾಂಸ

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ ಭಾಗ - 04 ಲೇಖಕರು : ಶೌಕತ್ ಅಲಿ.ಕೆ ಮಂಗಳೂರು ರಬ್ಬಿ ಮುಖೈರಿಕ್ ಉನ್ನತ ಯಹೂದಿ ವಿದ್ವಾಂಸರು ಮತ್ತು ತಲಾಬ್ ಗೋತ್ರದ ಶ್ರೀಮಂತ ನಾಯಕರಿವರು. ನಾವು ಉಹುದ್ ಯುದ್ಧದ ಬಗ್ಗೆ ಬಹಳಷ್ಟು ಪ್ರವಚನ ಭಾಷಣವನ್ನು ಕೇಳುತ್ತೇವೆ....

ಏಕತೆ, ಸಹೋದರತೆಯ ಸಂಕೇತ – ಈದುಲ್ ಫಿತ್ರ್ ನ ಸಂದೇಶ

ಸರ್ವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು - ಇಂಕ್ ಡಬ್ಬಿ ಬಳಗ —ಶಾರೂಕ್ ತೀರ್ಥಹಳ್ಳಿ 8050801021 ಈದುಲ್ ಫಿತ್ರ್ ಸಾಮುದಾಯಿಕ ಐಕ್ಯತೆ, ಸಹೋದರತೆಯ ಸಂಕೇತವಾಗಿದೆ. ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಮಝಾನ್, ಆತ್ಮಾಸಂಸ್ಸರಣೆಯ ಸಹಾನೂಭೂತಿಯ ತಿಂಗಳು ಕೂಡ ಹೌದು. ಈ ಪಾವನ...

ಮತ್ತೆ ಬಂದಿದೆ ಅಷ್ಟಮಿ

ಬರೆದವರು: ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಮತ್ತೆ ಬಂದಿದೆ ಗೋಕುಲಾಷ್ಟಮಿ... ಇಷ್ಟ ಬಯಕೆಯ ಬೇಡಲು| ಕೃಷ್ಣವೆಂಬ ಇಷ್ಟ ದೇವರ ಹಾಡಲು ಕೊಂಡಾಡಲು|| ಕಂಸ ದೈತ್ಯನ ದ್ವಂಸ ಮಾಡಿದ ಹಿಂಸೆ ಬಯಸದ ಮನವದು| ಎಮ್ಮ ಮನಸಿನ ಹಿಂಸೆ ಭಾವನೆ ತೊಲಗಿಸೈ ಪರಮಾತ್ಮನೆ|| ಪ್ರೀತಿಯಿಂದಲಿ ಬೇಡಿ ಬಂದಿಹ ಜನರ ಸಲಹೋ ದೇವನೆ| ಜಗವ ಪಾಲಿಸಿ ಬೆಳಕ ತೋರಿಸಿ ಮಾರ್ಗದೋರೋ ಪಾಲನೆ|| ಬುವಿಯ ತುಂಬಿಹ ದ್ವೇಷ ಅಸೂಯೆ ತಮವ ತೊಲಗಿಸಿ ಕಾಯೋ ನೀ| ಜೊತೆಗೆ ಬಾಳವ ವ್ರತವ ಕಲಿಸೋ ಕರವ ಪಿಡಿಯುತ ದೇವನೆ||

ಕೋಟಿ ಚೆನ್ನಯರು ಕೊಟ್ಟ ಮಾತನ್ನು ಉಳಿಸಿದ ವೀರ ಮಮ್ಮಾಲಿ ಬ್ಯಾರಿ

- ಚರಣ್ ಐವರ್ನಾಡು ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಮೆರವಣಿಗೆ ಬರುವಾಗ ಮುಸಲ್ಮಾನರು ಕೊಡುವ ಪಾನಕ, ನೀರು ಕುಡಿಯಬಾರದು; ಅದರಲ್ಲಿ ಮಕ್ಕಳಾಗದಂತಹ ಕೆಮಿಕಲ್ ಹಾಕಲಾಗುತ್ತಿದೆ ಎಂಬ ಪೋಸ್ಟುಗಳು ವಾಟ್ಸಪ್ಪ್ ನಲ್ಲಿ ಹರಡಲಾಗುತ್ತಿದೆ. ಮಕ್ಕಳಾಗದ ಹಾಗೆ ಮಾಡುವ ಕೆಮಿಕಲ್ ಯಾವುದು ಅಂತ ಬೈದೇರ್ಲಿಗೆ ಗೊತ್ತು !...

ನಾಯಕ ಮತ್ತು ಅನುಯಾಯಿಗಳ ಸಂಬಂಧ

ನಾಯಕತ್ವದ ಗುಣಗಳು- ಭಾಗ 2 ಅಬೂಕುತುಬ್ ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ಖಂಡಿಸಲು ತೊಡಗುತ್ತಾನೆ. ಈ ಖಂಡನೆ ನಾಯಕ ಮತ್ತು ಅನುಯಾಯಿಗಳ ಸಂಬಂಧ ಮತ್ತು ಆತ್ಮೀಯತೆಯ ಮಧ್ಯೆ ಗೋಡೆ ನಿರ್ಮಾಣ ಮಾಡುತ್ತದೆ. ಒಂದೋ ಅನುಯಾಯಿಗಳು...

ಮನುಷ್ಯ ನೈಸರ್ಗಿಕವಾಗಿ ಕೇಡಿ

ಹುಚ್ಚು ಮನಸ್ಸಿನ ಸಾವಿರ ಮುಖಗಳು 04 ಯೋಗೀಶ್ ಮಾಸ್ಟರ್, ಬೆಂಗಳೂರು ಆಲೋಚನೆಗಳ ಹರಿವು ನಿರ್ಧಾರವಾಗುವುದು ಅದರ ಆದ್ಯತೆಗಳ ಆಧಾರದ ಮೇಲೆ. ಮನಸ್ಥಿತಿಯ ಕೇಂದ್ರವೆಂದರೆ ಅದು ನೀಡುವ ಪ್ರಾಮುಖ್ಯತೆ. ಹಾಗೆಯೇ ಆದ್ಯತೆ ಮತ್ತು ಪ್ರಾಮುಖ್ಯತೆಗಳನ್ನು ಯಾವುದಕ್ಕೆ ಕೊಡುತ್ತೇವೆಯೋ ಅದು ಮನಸ್ಥಿತಿಯ ಮೇಲೆ...

ವಾಸ್ತವವನ್ನು ಅರಿಯುವವ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ತಾತ್ಪರ್ಯಗಳ ಪ್ರಪಂಚವು ದೇವನ ಸಾಕ್ಷಾತ್ಕಾರಗಳಿದ್ದಾಗಿದೆ. ಆತನ ಸಾಕ್ಷತ್ಕಾರಗಳನ್ನು ಮಾನವ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ವಾಸ್ತವವೇನೆಂದರೆ ಎಲ್ಲಿ ಅಕ್ಷರಗಳು ಅಂತ್ಯಗೊಳ್ಳುತ್ತದೆಯೋ ಅಲ್ಲಿ ಆತನ ತಾತ್ಪರ್ಯಗಳು ಪ್ರಾರಾಂಭವಾಗುತ್ತದೆ. ನಾವು ಯಾವುದೇ ತಾತ್ಪರ್ಯವನ್ನು ವಿವರಿಸುವಾಗ ನಾವು ಅದನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ ಬದಲಾಗಿ ನಾವು ಅದರಿಂದ ಕೆಲವನ್ನು ಕಡಿತಗೊಳಿಸುತ್ತೇವೆ ಅಥವಾ ಅದರ ಮೇಲೆ ಅಕ್ಷರಗಳ ಪೆರೇಡ್...

ಶಾಸ್ತ್ರ ಚಿಕಿತ್ಸೆ

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ :ತಲ್ಹಾ ಕೆ.ಪಿ ಫೋನಿಕ್ಸ್ (ಅಮೇರಿಕಾ) ಆಸ್ಪತ್ರೆಗೆ ಒಬ್ಬನು ದಾಖಲಾದನು. ಆತನ ಹೊಟ್ಟೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು. ವೈಧ್ಯರು ಇದನ್ನು ಶಾಸ್ತ್ರ ಚಿಕಿಸ್ಥೆಗೆ ಒಳಪಡಿಸಬೇಕಾದ ಪ್ರಖರಣವೆಂದು ಗುರುತಿಸಿದರು. ಆದರಿಂದ ಆತನ ಹೊಟ್ಟೆಯ ಶಾಸ್ತ್ರ ಚಿಕಿಸ್ತೆ ನಡೆಯಿತು. ವೈಧ್ಯರು ಆತನ ಹೋಟೆಯಲ್ಲಿ ವಜ್ರವಿರುವುದನ್ನು ಗಣಮಿಸಿ ಆಶ್ಚರ್ಯಗೊಂಡರು. ಆತನಿಗೆ ಸಹಿಸಲು ಅಸಾಧ್ಯವ ನೋವಿಗೆ ಕಾರಣವೂ ಇದೇ...

ಅರವಳಿಕೆಯಲ್ಲೇ ಬದುಕು ಅರಿವಿಲ್ಲದೇ ಸಾಯಿ.

ಧಾರ್ಮಿಕತೆಯ ವೈಶಾಲ್ಯ, ಆಧ್ಯಾತ್ಮಿಕತೆಯ ಅನುಭಾವ, ವೈಚಾರಿಕತೆಯ ಆಳ ಮತ್ತು ಎತ್ತರಗಳನ್ನೆಲ್ಲಾ ಕಬ್ಬಿಣದ ಕಡಲೆಯನ್ನಾಗಿ ಮಾಡಿ ಯಾರಿಗೂ ಅರಗಿಸಿಕೊಳ್ಳುವುದಿರಲಿ,ಜಗಿಯಲಿಕ್ಕೂ ಆಗದಂತೆ ಕಗ್ಗಗಳನ್ನಾಗಿ ಮಾಡಿಟ್ಟು ಹೋದಂತಹ ಮಹಾತ್ಮರೂ ಉಂಟು. ಭಾರತದ ಈಗಿನ ಪರಿಸ್ಥಿತಿಯಲ್ಲಿ ಧರ್ಮ, ಸಂಸ್ಕೃತಿ, ಸಾಮಾಜಿಕ ಪರಿಸ್ಥಿತಿ ಅಂತ ಯಾವುದಾದರೊಂದರ ಬಗ್ಗೆ ಲೇಖನ ಬರೆಯುವುದು ಅಷ್ಟು ಸುಲಭವಲ್ಲ. ಬಿಡಿಸಿದ ಉಲ್ಲನ್ ದಾರದ ಎಳೆಗಳೆಲ್ಲವೂ ಕಗ್ಗಂಟಾಗಿಬಿಟ್ಟಿದೆ. ಅದೆಷ್ಟು ನಿಧಾನವಾಗಿ...

MOST COMMENTED

HOT NEWS