Sunday, May 4, 2025

ಧರ್ಮ ಮತ್ತು ಆಧ್ಯಾತ್ಮ

ನಾಯಕನಿಗೆ ಕೋಪ ಬರಬಾರದು

ನಾಯಕತ್ವದ ಗುಣಗಳು - ಭಾಗ 3 ಅಬೂಕುತುಬ್ ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ನಿಂದಿಸಲು ತೊಡಗುತ್ತಾನೆ. ತನ್ನ ವಿಚಾರವನ್ನು ಹೇರಲು ದುರ್ಬಲ ಜನರನ್ನು ನಿಂದನೆ ಮಾಡುವಾಗ ಪರೋಕ್ಷವಾಗಿ ಗೇಲಿ ಮಾಡಲು ತೊಡಗುತ್ತಾನೆ....

ಮೋಸಗಾರಿಕೆ

ಲೇಖಕರು: ಮೌ.ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ಯುರೋಪಿನಲ್ಲಿ ಸ್ಟೆಫೆನ್ ಪ್ರಿಸ್ತ್ಲೆಯ್ ಎಂಬ ಒಬ್ಬ ಆರ್ಟಿಸ್ಟ್ ಇದ್ದ ಚೀಸ್ಟರ್ ಇಂಗ್ಲೆಂಡಿನ ಒಂದು ಹರಾಜಿನಲ್ಲಿ ನಾಲ್ಕು ಫೋಟೋ ಇಡಲಾಗಿತ್ತು. ಅದರ ಬೆಲೆಯೂ ಕೇವಲ ಒಂದು ಪೌನ್ಡ ಎಂದು ನಿರ್ಧರಿಸಲಾಗಿತ್ತು. ಆದರಿಂದ ಸ್ಟೆಫೆನ್ ಪ್ರಿಸ್ತ್ಲೆಯ್ ಒಂದು ಒಂದು ಪೌನ್ಡ ಚೆಕ್ಕನ್ನು ನೀಡಲಾಗಿತ್ತು. ಯುರೋಪಿಯನ್ ಆರ್ಟಿಸ್ಟ್ ಒಂದು ಪೌನ್ಡ'ನ ಚೆಕ್ಕನ್ನು...

ಹಸಿವಿನ ಪಾಠ ಕಲಿತು ಆತ್ಮ ಸಂಸ್ಕರಿಸಿದವರಿಗೆ ಸಮೃದ್ದಿಯ ಹಬ್ಬ : ಈದುಲ್ ಫಿತ್ರ್

ಏಕದೇವ ಆರಾಧನೆ, ಪ್ರಾರ್ಥನೆ, ದೇವಭಯ, ದೃಢ ಸಂಕಲ್ಪ, ಸಹನೆ, ಪಶ್ಚಾತಾಪ, ಹೃದಯ ಶ್ರೀಮಂತಿಕೆ, ದಾನಧರ್ಮ, ಹೀಗೆ ಹಲವು ಮೌಲ್ಯಗಳನ್ನು ಜೀವನದ ಎಲ್ಲಾ ಗಳಿಗೆಗಳಲ್ಲಿ ಪ್ರತ್ಯಕ್ಷಗೊಳಿಸುವುದು, ಒಂದು ತಿಂಗಳು ರಮದಾನಿನಲ್ಲಿ ಅನ್ನ ನೀರು ಸುಖಭೋಗಗಳನ್ನು ಬಿಟ್ಟು ಮಾಡಿದ ಪ್ರಯೋಗ. ಸುಖಭೋಗಗಳನ್ನು ಆಹಾರಗಳನ್ನು ವರ್ಜಿಸಿ ಹಸಿದಿದ್ದ ವ್ಯಕ್ತಿಯೊಬ್ಬನಿಗೆ ಈಗ ಮನವರಿಕೆಯಾಗಿರಬಹುದು ಈ ಹಸಿವು ದೇವನಿಗಾಗಿ ಕೆಡುಕನ್ನು ನಿಯಂತ್ರಿಸುವದಕ್ಕಾಗಿ...

ಏಕತೆ, ಸಹೋದರತೆಯ ಸಂಕೇತ – ಈದುಲ್ ಫಿತ್ರ್ ನ ಸಂದೇಶ

ಸರ್ವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು - ಇಂಕ್ ಡಬ್ಬಿ ಬಳಗ —ಶಾರೂಕ್ ತೀರ್ಥಹಳ್ಳಿ 8050801021 ಈದುಲ್ ಫಿತ್ರ್ ಸಾಮುದಾಯಿಕ ಐಕ್ಯತೆ, ಸಹೋದರತೆಯ ಸಂಕೇತವಾಗಿದೆ. ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಮಝಾನ್, ಆತ್ಮಾಸಂಸ್ಸರಣೆಯ ಸಹಾನೂಭೂತಿಯ ತಿಂಗಳು ಕೂಡ ಹೌದು. ಈ ಪಾವನ...

ಆಸೆ ಮತ್ತು ಭಯ

ಹುಚ್ಚು ಮನಸ್ಸಿನ ಸಾವಿರ ಮುಖಗಳು 05 ಯೋಗೀಶ್ ಮಾಸ್ಟರ್, ಬೆಂಗಳೂರು ಮನುಷ್ಯ ಕ್ರೂರಿಯಾಗಿರುವುದು, ಸ್ವಾರ್ಥಿಯಾಗಿರುವುದು, ಆಸೆಬುರುಕನಾಗಿರುವುದು, ಹಿಂಸಾತ್ಮಕ ವಿಷಯಗಳಲ್ಲಿ ಒಲವಿರುವುದು, ಕಾಮುಕನಾಗಿರುವುದು, ವಿಧ್ವಂಸಕ ಕೃತ್ಯಗಳನ್ನು ಮಾಡುವುದು; ಇವೆಲ್ಲಾ ಏನೇನೂ ಆಶ್ಚರ್ಯವೇ ಅಲ್ಲ. ಮನುಷ್ಯತ್ವ ಅಥವಾ ಮಾನವತೆ...

ಸ್ವಂತಕ್ಕೆ ಬಯಸುವುದನ್ನು ಇತರರಿಗೆ ಬಯಸುವುದು

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ ಭಾಗ - 2 ಲೇಖಕರು : ಶೌಕತ್ ಅಲಿ. ಕೆ, ಮಂಗಳೂರು ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ...

ಕೆಂಡದ ಮೇಲಾಡುವ ದೈವ – ಒತ್ತೆಕೋಲ

ಚರಣ್ ಐವರ್ನಾಡು ಸಂಸ್ಕøತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕøತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ...

ಶಾಂತಿ ಸೌಹಾರ್ದತೆಯ ಪ್ರತೀಕ ಬಕ್ರೀದ್

ಇಸ್ಲಾಮಿಕ್‌ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್‌ಹಜ್‌ ತಿಂಗಳ 10ನೇ ದಿನದಂದು ಆಚರಿಸುವ ಬಕ್ರೀದ್‌ ಹಬ್ಬ ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವ ಹಬ್ಬ. ಚಾರಿತ್ರಿಕ ಹಿನ್ನೆಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸಲ್ಪಡುವ ಈ ಹಬ್ಬ ಸಮಕಾಲೀನ ಜಗತ್ತಿಗೆ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶವನ್ನೂ  ನೀಡುತ್ತವೆ. ಬಕ್ರೀದ್‌ ಹಬ್ಬ ಬಲಿ ಕೊಡುವ ಹಬ್ಬ ಎಂಬುವುದಕ್ಕಿಂತಲೂ ಅದು ತ್ಯಾಗ ಬಲಿದಾನದ...

ತ್ಯಾಗಸ್ಮರಣೆಯ ಅಪೂರ್ವ ಹಬ್ಬ “ಈದುಲ್ ಅಝ್ ಹಾ”

ಶಾರೂಕ್ ತೀರ್ಥಹಳ್ಳಿ 8050801021 ಬಕ್ರೀದ್ ಮತ್ತೊಮ್ಮೆ ಆಗಮಿಸಿದೆ ಆದರೆ ಈ ಬಾರಿ ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಿಯಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ (ಚಂದ್ರಮಾನ ಕ್ಯಾಲೆಂಡರ್)ನ ದುಲ್ ಹಜ್ಜ್ ತಿಂಗಳ 10ನೇಯ ತಾರೀಕಿನಂದು ಆಚರಿಸುವ ಹಬ್ಬವೇ ಬಕ್ರೀದ್ ( ಈದುಲ್ ಅಝ್ಹಾ )...

ಎಲ್ಲವೂ ವಿಸ್ಮಯಕರ

-ಮೌಲಾನ ವಹೀದುದ್ದೀನ್ ಖಾನ್ 1957ರಲ್ಲಿ ರಷ್ಯಾವು ತನ್ನ ಮೊದಲ ಸ್ಪುಟ್ನಿಕ್ಕನ್ನು ಖಗೋಲಕ್ಕೆ ರವಾನಿಸಿತು. ಅಮೇರಿಕಾವು 1981 ಎಪ್ರಿಲ್ 12ರಂದು ಅಂತರಿಕ್ಷ ವಾಹನ(ಕೊಲಂಬಿಯ)ವನ್ನು ಇಬ್ಬರು ಯಾತ್ರಿಕರ ಜೊತೆ ಕಳುಹಿಸಿತು. ನೂರಾರು ಸಲ ಖಗೋಲದಲ್ಲಿ ಸುತ್ತಾಡಿಸಬಹುದಾದ ಬಲಿಷ್ಟವಾಹನವಾಗಿತ್ತು. ಅದರ ತೂಕ 75 ಮೆಟ್ರಿಕ್ ಟನ್ ಆಗಿತ್ತು. ಅಲ್ಲದೆ, ಅದರ ನಿರ್ಮಾಣಕ್ಕೆ ಸರಿಸುಮಾರು ಹತ್ತು ಶತಕೋಟಿ ಡಾಲರ್‍ಗಳನ್ನು ವ್ಯಯಿಸಲಾಗಿತ್ತು. ಒಂಭತ್ತು...

MOST COMMENTED

ಬಡವನೆಂಬ ತೆಳು ಕಾಗದವ ಕತ್ತರಿಸೊದ ಬಿಟ್ಟು.!

ಮಣ್ಣಿನ ಜೀವವಲ್ಲವೇ ಹಸಿವಂತು ಖಂಡಿತ..! ಮನುಷ್ಯತ್ವ ಮರೆತಿರುವಿರಿ ನೀವಂತೂ ಖಚಿತ. ನೀ ಹಸಿದ ಹೊಟ್ಟೆ ಯಾಕಾಗಿ ಕ್ರೂರಿಗಳಿಂದ ಕದ್ದಿರುವೆ ಹೇಳು? ಆದರೆ ಹಸಿದ ಹೊಟ್ಟೆಯನು ಹೊಡೆಯದಿರು ನೀ ಕೇಳು! ಆ ಹಸಿದ ಹೊಟ್ಟೆ ದುಃಖದಿಂದಿತ್ತಿತು ಉತ್ತರವ " ಕೇಳಿ ಪಡೆಯಲು...

HOT NEWS