Thursday, May 2, 2024

ಧರ್ಮ ಮತ್ತು ಆಧ್ಯಾತ್ಮ

ಉತ್ತಮ ನಾಯಕ ವಾದದಿಂದ ಜನರನ್ನು ಗೆಲ್ಲುವುದಿಲ್ಲ

ಅಬೂಕುತುಬ್ ನಾಯಕತ್ವದ ಗುಣಗಳು- ಭಾಗ 1 ವಿವರಣೆ: ನಾಯಕ ಮತ್ತು ಅನುಯಾಯಿಗಳ ಸಂಬಂಧ ವಾದ ಅಥವಾ ವಾಗ್ವಾದದ್ದಾಗಿರಬಾರದು. ಅನುಯಾಯಿಗಳು ನೂರಾರು ಸ್ವಭಾವದವರು ಇರಬಹುದು. ಆದರೆ ನಾಯಕ ಒಬ್ಬ ಮಾತ್ರ ಇರುತ್ತಾನೆ. ವಾದದಿಂದ ಅನುಯಾಯಿಗಳನ್ನು ನಾಯಕನಿಗೆ ಸೋಲಿಸಲು...

ಕತ್ತಲೆಯು ಅಂತ್ಯಗೊಳ್ಳಲಿದೆ.

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದಕರು: ತಲ್ಹಾ ಕೆ.ಪಿ. ದೇವನ ಲೋಕದಲ್ಲಿ ಮಾನವನು ಬಾಹ್ಯ ನೋಟಕ್ಕೆ ಒಂದು ವೈರುಧ್ಯವಾಗಿದ್ದಾನೆ. ಯಾವ ಲೋಕದಲ್ಲಿ ಸೂರ್ಯನು ಸರಿಯಾದ ಸಮಯದಲ್ಲಿ ಉದಯಿಸುತ್ತಾನೋ, ಆ ಲೋಕದಲ್ಲಿ ಮಾನವನು ಇಂದು ಒಂದು ಮಾತು ಹೇಳಿದರೆ ನಾಳೆ ಅದಕ್ಕೆ ತದ್ವಿರುದ್ಧವಾಗಿ ಬೇರೆ ಮಾತನ್ನು ಹೇಳುತ್ತಾನೆ. ಯಾವ ಲೋಕದಲ್ಲಿ ಗಟ್ಟಿಯಾಗಿರುವ ಬಂಡೆಕಲ್ಲುಗಳಿಂದಲೂ ಶುದ್ಧವಾದ ನೀರು ಹೊರ ಚಿಮ್ಮುತ್ತದೋ, ಅಲ್ಲಿಯೇ ಒಬ್ಬ...

ಗುರುತಿನ ಚೀಟಿ ಇಲ್ಲದೆಯೇ

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದ: ತಲ್ಹಾ ಕೆ.ಪಿ ಹಳ್ಳಿಯ ಒಬ್ಬ ಹುಡುಗ ಪಟ್ಟಣಕ್ಕೆ ಬರುವ ದಾರಿಯಲ್ಲಿದ್ದ ಶಾಲೆಯ ಎದುರಿನಿಂದ ಹಾಡು ಹೋಗುತ್ತಾನೆ.ಅಂದು ಶಾಲೆಯ ಕಾರ್ಯಕ್ರಮದ ದಿನವಾಗಿತ್ತು. ಬಹಳಷ್ಟು ವಿದ್ಯಾರ್ಥಿಗಳು ಒಂದು ಕಿಟಕಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಹಳ್ಳಿಯ ಹುಡುಗ ಕಿಟಕಿ ಸಮೀಪಿಸಿದ್ದಾಗ, ಆತನಿಗೆ ಅಲ್ಲಿ ಸಿಹಿತಿಂಡಿ ವಿತರಿಸುತ್ತಿರುವುದನ್ನು ಪಡೆದು ಕೊಂಡು ಹೊರ ಬರುತ್ತಿರುವುದನ್ನು ಕಂಡು, ಆತ...

ಎಲ್ಲವೂ ವಿಸ್ಮಯಕರ

-ಮೌಲಾನ ವಹೀದುದ್ದೀನ್ ಖಾನ್ 1957ರಲ್ಲಿ ರಷ್ಯಾವು ತನ್ನ ಮೊದಲ ಸ್ಪುಟ್ನಿಕ್ಕನ್ನು ಖಗೋಲಕ್ಕೆ ರವಾನಿಸಿತು. ಅಮೇರಿಕಾವು 1981 ಎಪ್ರಿಲ್ 12ರಂದು ಅಂತರಿಕ್ಷ ವಾಹನ(ಕೊಲಂಬಿಯ)ವನ್ನು ಇಬ್ಬರು ಯಾತ್ರಿಕರ ಜೊತೆ ಕಳುಹಿಸಿತು. ನೂರಾರು ಸಲ ಖಗೋಲದಲ್ಲಿ ಸುತ್ತಾಡಿಸಬಹುದಾದ ಬಲಿಷ್ಟವಾಹನವಾಗಿತ್ತು. ಅದರ ತೂಕ 75 ಮೆಟ್ರಿಕ್ ಟನ್ ಆಗಿತ್ತು. ಅಲ್ಲದೆ, ಅದರ ನಿರ್ಮಾಣಕ್ಕೆ ಸರಿಸುಮಾರು ಹತ್ತು ಶತಕೋಟಿ ಡಾಲರ್‍ಗಳನ್ನು ವ್ಯಯಿಸಲಾಗಿತ್ತು. ಒಂಭತ್ತು...

ಆ ಹೊತ್ತುಆಗಮಿಸುತ್ತಿದೆ…

(ಭಾಗ೨) ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು: ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು, ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು! ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್ತು ಒಡತಿಯರ ಭ್ರೂಣಗಳು...

ಭೂಲೋಕವೆಂಬ ಊಟದ ಹಾಸು

ಕುರಾನಿನಲ್ಲಿ ನೀವು ಹೀಗೆ ಕಾಣಬಹುದು ''ಅಲ್ಲಾಹನು ಆಕಾಶ ಮತ್ತು ಭೂಲೋಕದ ಪ್ರಕಾಶವಾಗಿದ್ದಾನೆ '' ಈ ವಾಕ್ಯದ ನಿಜವಾದ ತಿರುಳು, ಈ ಲೋಕದ ಎಲ್ಲಾ ವಸ್ತುಗಳು ಅವನ ಇರುವಿಕೆಯನ್ನು ಪ್ರತೀಕ್ಷಗೊಳಿಸುತ್ತವೆ. ಸಂವೇದನಾ ಶೀಲ ಮಾನವನಿಗೆ ಇಲ್ಲಿನ ಎಲ್ಲಾ ವಸ್ತುಗಳಲ್ಲಿ ಅಲ್ಲಾಹನ ಮಿಂಚುನೋಟವನ್ನು ದರ್ಶಿಸಬಹುದು . ಈ ಲೋಕವು ಸಂಪೂರ್ಣವಾಗಿ ಅಲ್ಲಾಹನಿಂದ ನೀಡಲ್ಪಟ್ಟ ಹಾಸು ಎನ್ನುದರಲ್ಲಿ ಎರಡು...

ಮಾರ್ಗದರ್ಶಕನ ಅವಶ್ಯಕತೆ

ಮೌ.ವಹಿದುದ್ದೀನ್ ಖಾನ್ ಅನುವಾದ: ತಲ್ಹಾ ಕೆ.ಪಿ ನಮಗೆ ಹಸಿವಾಗುತ್ತದೆ . ನಾವು ಅದನ್ನು ತಣಿಸಲು ಇಲ್ಲಿ ಆಹಾರವಿದೆ ಎಂದು ತಿಳಿಯುದೆಯಿಲ್ಲವೋ ಅಲ್ಲಿಯ ತನಕ ಆಹಾರಕ್ಕಾಗಿ ನಿರಂತರವಾಗಿ ಹುಡುಕಾಡುತ್ತೇವೆ . ನಮಗೆ ಬಾಯಾರಿಕೆಯಾಗುತ್ತದೆ, ನಾವು ದಾಹವನ್ನು ತಣಿಸಲು ನೀರು ಸಿಗುವ ತನಕ ಹುಡುಕಾಡುತ್ತೇವೆ. ಸತ್ಯವೆಂಬುದು ಕೂಡ ಇಂತಹದೇ ಸಂಗತಿ. ಮಾನವನು ಯಾವಾಗಲು ಸತ್ಯದ ಹುಡುಕಾಟದಲ್ಲಿರುತ್ತಾನೆ, ಈ ಹುಡುಕಾಟವು ಇಲ್ಲಿ...

ಆ ಹೊತ್ತು ಆಗಮಿಸುತ್ತಿದೆ…

ಕವನ ಭಾಗ-೧ ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ, ಬೆಚ್ಚಿಬೀಳುವ ಕೆಲವು ಸಂಜ್ಞೆಗಳು ಜನ ಸಮೂಹದ ಮುಂದೆ, ಹಿಂಜರಿಯದೆ, ಅನಿಷ್ಟಸೂಚಕ ವರ್ತನೆಗಳೊಂದಿಗೆ ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು, "ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು ನಿಮಗಿದೆಯೇ?" ತರುವಾಯ ಸ್ಥಗಿತಗೊಂಡ ಸಂಶಯವು, ಪ್ರಚೋದಿಸಿತು ನನ್ನನ್ನು...

ಮೌಲ್ಯಗಳೂ ಮತ್ತು ಒಡಂಬಡಿಕೆಗಳು

ಹುಚ್ಚು ಮನಸ್ಸಿನ ಸಾವಿರ ಮುಖಗಳು 08 ಯೋಗೀಶ್ ಮಾಸ್ಟರ್ ಬೆಂಗಳೂರು ವ್ಯಕ್ತಿಯೊಬ್ಬನ ಅಮಲೇರುವಂತಹ ಅಸ್ವಾಭಾವಿಕ ಆಲೋಚನೆಗಳು, ಸಹಜ ಪಶು ಪ್ರವೃತ್ತಿಗಳು, ವೈವಿಧ್ಯದ ಚಿಂತನಾ ಕ್ರಮಗಳು, ತಮ್ಮ ಕಾಲಕ್ಕೆ, ನೆಲಕ್ಕೆ, ಆ ನೆಲದ ಮೇಲಾಗುವ ಚಳಿ, ಮಳೆ, ಬೆಳೆ, ಬಿಸಿಲು, ಗಾಳಿಗೆ ಅನುಗುಣವಾಗಿ...

ಡಿವಿಜಿ ಅವರ ಕಗ್ಗದ ನುಡಿ: ‘ಅತಿ’ಬೇಡವೆಲ್ಲಿಯುಂ…

ಶರೀಫ್ ಕಾಡುಮಠ ಡಿವಿಜಿ ಅವರ ಕಗ್ಗದ ನುಡಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಸೃಷ್ಟಿಗೊಂಡ ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಅತಿ ಕಡಿಮೆ ಸಾಲಿನಲ್ಲಿ ಬರೆದರೂ ಪ್ರತಿ ಸಾಲು ಕೂಡಾ ಮುಖ್ಯ ಎಂಬಷ್ಟು ಸಮರ್ಥವಾಗಿ ತಮ್ಮ ಪದ್ಯಗಳಲ್ಲಿ ಪದಗಳ ಬಳಕೆ ಮಾಡಿದವರು ಅವರು. 'ಅತಿ' ಎಂಬುದು ಅವನತಿಯ...

MOST COMMENTED

ವೈರಲ್ ಡ್ರಾಪ್ಲೆಟ್ಸ್

ವಿಲ್ಸನ್ ಕಟೀಲ್ ಸಂಬಂಧಗಳನ್ನು ಜೋಡಿಸುವ ಸಣ್ಣ ವೈರಸ್ ಕಥೆಗಳು -1- ಚರ್ಮದ ಮೇಲೆ ಕುಳಿತುಕೊಂಡ ವೈರಸ್ ಹೇಳಿತು- "ನಮ್ಮ ಹಾವಳಿಯಿಂದಾಗಿ...

HOT NEWS