Thursday, May 2, 2024

ಧರ್ಮ ಮತ್ತು ಆಧ್ಯಾತ್ಮ

ಆತ್ಮ ಕ(ವಿ)ತೆ

ಕವನ ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಬದುಕು ನನ್ನ, ಪಯಣವೂ ನನ್ನ,ವಿಜಯವೂ ನನ್ನ, ಶ್ಲಾಘನೆಯೂ ನನ್ನ,ಎಲ್ಲವೂ ನನ್ನದೆಂದು ಕಾಣುತ್ತ ಮುಂದೆ ಸಾಗಿದೆ! ತೊಟ್ಟಿಲು ತೊರೆದು, ಮೆಟ್ಟಿಲು ಏರಿದೆ,ಕುರುಡು ಜಗತ್ತಿನ ಕಣ್ಮಣಿಯೂ ಆದೆ, ರಾಜ ಘನದ ನಡಿಗೆ ನಡೆಯುತ್ತ ಮುಂದೆ...

ಮನುಷ್ಯ ನೈಸರ್ಗಿಕವಾಗಿ ಕೇಡಿ

ಹುಚ್ಚು ಮನಸ್ಸಿನ ಸಾವಿರ ಮುಖಗಳು 04 ಯೋಗೀಶ್ ಮಾಸ್ಟರ್, ಬೆಂಗಳೂರು ಆಲೋಚನೆಗಳ ಹರಿವು ನಿರ್ಧಾರವಾಗುವುದು ಅದರ ಆದ್ಯತೆಗಳ ಆಧಾರದ ಮೇಲೆ. ಮನಸ್ಥಿತಿಯ ಕೇಂದ್ರವೆಂದರೆ ಅದು ನೀಡುವ ಪ್ರಾಮುಖ್ಯತೆ. ಹಾಗೆಯೇ ಆದ್ಯತೆ ಮತ್ತು ಪ್ರಾಮುಖ್ಯತೆಗಳನ್ನು ಯಾವುದಕ್ಕೆ ಕೊಡುತ್ತೇವೆಯೋ ಅದು ಮನಸ್ಥಿತಿಯ ಮೇಲೆ...

ಉತ್ತಮ ನಾಯಕ ಎಂದಿಗೂ ಇತರರಿಗೆ “ನೀನು ತಪ್ಪು” ಎಂದು ಹೇಳುವುದಿಲ್ಲ

ನಾಯಕತ್ವದ ಗುಣಗಳು - ಭಾಗ 4. ಅಬೂಕುತುಬ್ ಯಾರಿಗೂ ಅವರ ತಪ್ಪನ್ನು ನೇರವಾಗಿ ಹೇಳಿದರೆ ಇಷ್ಟ ಆಗಲ್ಲ. ಅದೂ ಸಂಘಟನೆಗಳಲ್ಲಿ ಇರುವಾಗ ನಾಲ್ಕು ಮಂದಿಯ ಮುಂದೆ ಅವರ ತಪ್ಪನ್ನು ಹೇಳಿದರೆ ಮೌನವಾಗಿ ಅನುಸರಿಸಿದರೂ ಅಥವಾ ಅದನ್ನು ಕೇಳಿದರೂ ಮನಸ್ಸಿನ ಒಳಗೆ ಸಣ್ಣ...

ಬ್ರಹ್ಮಾಂಡದ ಕುರಿತು ಕೆಲವು ವಿಚಾರಗಳು

ಪ್ರಥಮ ಉಪನ್ಯಾಸ :ಎಲ್ಲದರ ಸಿದ್ದಾಂತ (ಇದು Stephan Hawkins ಅವರ Theory of Everything ನ ಅನುವಾದವಾಗಿದೆ.) ಲೇಖಕರು : ಶಿಕ್ರಾನ್ ಶರ್ಫುದ್ದೀನ್ ಮಂಗಳೂರು ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್ ತನ್ನ ಕೃತಿ 'On the Heavens'...

ಸೃಷ್ಟಿಕರ್ತನ ಕರೆ

ನಸೀಬ ಗಡಿಯಾರ್ ಹೌದು ನಾವೆಲ್ಲರೂ ಆಸೆಗಳ ಗೋಪುರದಲ್ಲಿ ಬದುಕುತ್ತಿರುವ ಮನುಷ್ಯರು, ಅದೆಷ್ಟೇ ಆಸ್ತಿ ಅಂತಸ್ತು ಗೌರವ ಎಲ್ಲವೂ ಇದ್ದರೂ ಕೂಡ ಇನ್ನೂ ಹೆಚ್ಚಿನದ್ದು ಬೇಕೆಂಬ ಆಸೆ, ದುರಾಸೆ ಎಲ್ಲವೂ ಮನುಷ್ಯನಿಗಿದೆ ಆತನು ನಾಳಿನ ಬಗ್ಗೆ ಸಹಸ್ರಾರು ಕನಸುಗಳನ್ನು ಕಾಣುತ್ತಾನೆ ಮಾನವನೆಂಬ ಜೀವಿಯ ಕನಸು...

ಆ ಹೊತ್ತುಆಗಮಿಸುತ್ತಿದೆ…

(ಭಾಗ೨) ಶಿಕ್ರಾನ್ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು: ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು, ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು! ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್ತು ಒಡತಿಯರ ಭ್ರೂಣಗಳು...

ತನ್ನ ಆತ್ಮಾವಲೋಕನ

ಲೇಖಕರು: ಮೌ.ವಹೀದುದ್ದಿನ್ ಖಾನ್ ಅನುವಾದಕರು: ತಲ್ಹಾ.ಕೆ.ಪಿ ಗದ್ದೆಯಲ್ಲಿ ಫಸಲಿನ ಬೀಜ ಬಿತ್ತಿದಾಗ ಅದರೊಂದಿಗೆ ನಾನಾರೀತಿಯ ಹುಲ್ಲು ಮೊಳಕೆಯೆಡಿಯುತ್ತದೆ. ಗೋದಿಯ ಪ್ರತೀ ಗಿಡದೊಂದಿಗೆ ಒಂದು ಹುಲ್ಲು ತಾನಾಗಿಯೇ ಹುಟ್ಟಿ ಬೆಳೆಯುತ್ತದೆ ಮತ್ತು ಸಾಸುವೆಯ ಎಲ್ಲಾ ಮರದೊಂದಿಗೆ ಒಂದು ನಿರುಪಯೋಗಿ ಮರವು ಬೆಳೆಯಲಾರಂಭಿಸುತ್ತದೆ. ಈ ಸ್ವತಃ ತಾನೇ ಮೊಳೆಯುವ ಹುಲ್ಲುಗಳು ಗದ್ದೆಯ ಫಸಲಿಗೆ ಬಹಳ ನಷ್ಟವನ್ನು ನೀಡುತ್ತದೆ ಗದ್ದೆಯ...

ಮಾನವನ ಹುಡುಕಾಟ

-ಮೌಲಾನ ವಹಿದುದ್ದೀನ್ ಖಾನ್ ಅನಂತ ಸಂಶೋಧನೆಯ ಮನೋಭಾವವು ಮಾನವನನ್ನು ಇತರ ಸೃಷ್ಟಿಗಳಿಂದ ಪ್ರತ್ಯೇಕಿಸುತ್ತಿರುವುದು ಒಂದು ವಿಶೇಷತೆಯಾಗಿದೆ. ಪ್ರತಿಯೋರ್ವನು ತನ್ನ ಹುಟ್ಟಿನಿಂದಲೇ ತನಗೆ ಪರಿಚಯವಿಲ್ಲದ ವಸ್ತುವಿನ ಸಂಶೋಧನೆಯ ಸ್ಪೂರ್ತಿಯನ್ನು ಹೊಂದಿರುತ್ತಾನೆ. ಆದರೆ, ಅದು ಅವನಿಗೆ ಲಭಿಸುವುದಿಲ್ಲ. ಯಾವುದೇ ವಿಜಯವು ಆತನಿಗೆ ಮನಸ್ಸಿನ ಸಂತೃಪ್ತಿಯನ್ನು ನೀಡಲಾರದು ಮತ್ತು ಯಾವುದೇ ಪರಾಜಯದಿಂದಾಗಿ ಅದು ಅಂತ್ಯಗೊಳ್ಳುವುದೂ ಇಲ್ಲ. ತತ್ವಜ್ಞಾನಿಗಳು ಇದನ್ನು ಐಡಿಯಲ್‍ನ...

ಇದು ಮೂಗ ಅರಸರುಗಳ ವಸ್ತು ಸಂಗ್ರಹಾಲಯವಲ್ಲ

ಮೌಲಾನ ವಹೀದುದ್ದೀನ್ ಖಾನ್ ಅನುವಾದ: ತಲ್ಹಾ ಇಸ್ಮಾಯಿಲ್ ಕೆ.ಪಿ ಎಲ್ಲಾ ಯಾತ್ರೆಗಳಿಗಿಂತ ರೈಲು ಪ್ರಯಾಣವು ಹೆಚ್ಚು ಅನುಭವಗಳಿಂದ ತುಂಬಿರುತ್ತದೆ. ಮಾನವ ಕೋಟಿಯನ್ನು ಹೊತ್ತು ವೇಗಧೂತ ರೈಲು ಓಡುತ್ತದೆ. ರೈಲಿನ ಎರಡೂ ಕಡೆಗಳಲ್ಲೂ ಪ್ರಪಂಚದ ಸುಂದರ ದೃಶ್ಯಗಳು ನಮ್ಮ ಜೊತೆಗಿರುತ್ತದೆ. ಹೀಗೆ ರೈಲು ಕೂಡ ಜೀವನಯಾತ್ರೆಯ ಒಂದು ಸಂಕೇತದಂತಿದೆ. ದೃಷ್ಟಾಂತಗಳಿಂದ ತುಂಬಿರುವ ಈ ಲೋಕದಲ್ಲಿ ಮಾನವ ಸಂಚರಿಸುತ್ತಿದ್ದಾನೆ. ಆದರೆ,...

ವಾಸ್ತವವನ್ನು ಅರಿಯುವವ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದ:ತಲ್ಹಾ ಕೆ.ಪಿ ತಾತ್ಪರ್ಯಗಳ ಪ್ರಪಂಚವು ದೇವನ ಸಾಕ್ಷಾತ್ಕಾರಗಳಿದ್ದಾಗಿದೆ. ಆತನ ಸಾಕ್ಷತ್ಕಾರಗಳನ್ನು ಮಾನವ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ವಾಸ್ತವವೇನೆಂದರೆ ಎಲ್ಲಿ ಅಕ್ಷರಗಳು ಅಂತ್ಯಗೊಳ್ಳುತ್ತದೆಯೋ ಅಲ್ಲಿ ಆತನ ತಾತ್ಪರ್ಯಗಳು ಪ್ರಾರಾಂಭವಾಗುತ್ತದೆ. ನಾವು ಯಾವುದೇ ತಾತ್ಪರ್ಯವನ್ನು ವಿವರಿಸುವಾಗ ನಾವು ಅದನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ ಬದಲಾಗಿ ನಾವು ಅದರಿಂದ ಕೆಲವನ್ನು ಕಡಿತಗೊಳಿಸುತ್ತೇವೆ ಅಥವಾ ಅದರ ಮೇಲೆ ಅಕ್ಷರಗಳ ಪೆರೇಡ್...

MOST COMMENTED

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾನವತಾವಾದಿಯ ಹೆಜ್ಜೆಗಳು

ವಿವೇಕಾನಂದ. ಹೆಚ್.ಕೆ, ಬೆಂಗಳೂರು ಇತಿಹಾಸದ ಪುಟಗಳಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಲೆಯುತ್ತಾ ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ....

HOT NEWS