Sunday, May 12, 2024

ನಜೀಬ್ ಅಪಹರಣ ಪ್ರಕರಣ-೨

ಲೇಖಕರು: ನೂರಾ ಸಲೀಂ ನಜೀಬ್ ಕಣ್ಮರೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ಜಗಳವಾದುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಶಾಹಿದ್ ರಾಜ ಇದನ್ನು ಹೇಳುತ್ತಾರೆ.#Bring Back Najeeb ಎಂಬ ಬ್ಯಾನರ್ ನ ಅಡಿಯಲ್ಲಿ ಅನೇಕ ಪ್ರತಿಭಟನೆಗಳನ್ನು ಚಳುವಳಿಗಳನ್ನು ಆಯೋಜಿಸಲಾಯಿತು ಅನೇಕ ಶಿಕ್ಷಕರು,ಯುವ ಮುಖಂಡರು,ಮತ್ತು ರಾಜಕಾರಣಿಗಳು ಪ್ರತಿಭಟನೆಯಲ್ಲಿ ತಮ್ಮ ಒಗ್ಗಟ್ಟನ್ನು ತೋರಿಸಿದರು. ಅವರಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್, ದೆಹಲಿ ಮುಖ್ಯಮಂತ್ರಿ...

ಮುಸ್ಲಿಮರಾಗಿ ಜನಿಸಿರುವುದು ಪಾಪವೇ?

ಲೇಖಕರು : ಅಡ್ವಕೇಟ್ ನಬೀಲಾ ಹಸನ್ ಫೆಬ್ರವರಿ 10ರಂದು ಜಾಮಿಯಾದಲ್ಲಿ ನಡೆದ ಘಟನೆಯ ಬಗ್ಗೆ ವಕೀಲೆಯ ಬರಹ ನಿರ್ಧಯ ಕಾನೂನಾದ ಸಿಎಎ ಮತ್ತು ಎನ್.ಆರ್.ಸಿ ವಿರುದ್ಧ ಪ್ರತಿಭಟಿಸಿದಾಗ ಪೋಲಿಸ್ ಸಿಬ್ಬಂದಿಗಳಿಂದ ಕೊಲ್ಲಲ್ಪಟ್ಟ ಸಂತ್ರಸ್ತರ ಕುಟುಂಬಗಳೊಂದಿಗಿನ ಒಗ್ಗಟ್ಟನ್ನು ಬಿಂಬಿಸಲು, 10-2-2020ರಂದು ಜಾಮಿಯಾ ಮಿಲ್ಲಿಯಾ...

ಲಾಭದ ಖಾಸಗೀಕರಣ-ನಷ್ಟದ ಸಾಮಾಜೀಕರಣ!

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-5 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು...

ಅಲ್ಪಸಂಖ್ಯಾತ ಪಿಎಚ್.ಡಿ. ವಿದ್ಯಾರ್ಥಿಗಳ ಪ್ರೋತ್ಸಾಹಧನ ದಲ್ಲಿ ಕಡಿತ! ತೀವ್ರ ಆತಂಕ

ಕ್ಯಾಂಪಸ್ ವರದಿ ಪಿ.ಎಚ್.ಡಿ.ಅಧ್ಯಯನ ಕೈಗೊಂಡ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ನೀಡುತ್ತಿದ್ದ ಮಾಸಿಕ ರೂ.25,000 ಪ್ರೋತ್ಸಾಹಧನವನ್ನು ಕಡಿತಗೊಳಿಸಿ ಇನ್ನು ಮುಂದೆ ಮಾಸಿಕ 10,000 ರೂ.ಗಳನ್ನು ವಾರ್ಷಿಕ ರೂ. 1,00,000 ಮೀರದಂತೆ ನೀಡಲಾಗುವುದು ಎಂದು ಆದೇಶ ಹೊರಡಿಸಿದೆ. ಮಾತ್ರವಲ್ಲದೇ ವಾರ್ಷಿಕವಾಗಿ ನೀಡುತ್ತಿದ್ದ 10,000 ರೂ.ಗಳ ನಿರ್ವಹಣಾ ವೆಚ್ಚವನ್ನೂ ತೆಗೆದು ಹಾಕಿದ್ದು...

ಫೀಸು ಪಡೆದರೆ ಸಾಲದು, ಮೂಲ ಸೌಕರ್ಯವನ್ನೂ ಒದಗಿಸಿ

ಕ್ಯಾಂಪಸ್ ವರದಿ: ಇಂಕ್ ಡಬ್ಬಿ ಬಳಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ಘಟನೆ ಮೂಲಭೂತ ಸೌಕಯ್ರ್ಯಗಳ ಕೊರತೆ ಮತ್ತು ಕಾಲೇಜು ಆಡಳಿತ ಮಂಡಳಿಯೂ ವಿದ್ಯಾರ್ಥಿಗಳ ಯಾವುದೇ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ತರಗತಿಯನ್ನು ಬಹಿಷ್ಕರಿಸಿ ಕಳೆದ ಎರಡು...

ಬೆಂಗಳೂರು IIM ವಿದ್ಯಾರ್ಥಿಗಳ CAA/NRC ವಿರುದ್ಧ ಸತ್ಯಾಗ್ರಹ ಪಾಠ

ನಿಹಾಲ್ ಕಿದಿಯೂರು, ಉಡುಪಿ(ಸಾಮಾಜಿಕ ಚಿಂತಕರು ಮತ್ತು ಹೋರಾಟಗಾರರು) ದೇಶದ ಜನತೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕು ಹಾಗೂ ಅದರ ತತ್ತ್ವಗಳನ್ನು ಎತ್ತಿಹಿಡಿಯಲು ಆತ್ಮಸ್ಥೈರ್ಯದಿಂದ ಹೋರಾಡಬೇಕು. ಬೆಂಗಳೂರಿನ ಐಐಎಂನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನಡೆಸುತ್ತಿರುವ ಸತ್ಯಾಗ್ರಹದ ಮುಖ್ಯ ಸಂದೇಶವಿದು.72 ಗಂಟೆಗಳ ಸತ್ಯಾಗ್ರಹ ಚಳವಳಿಯು...

ಕೊಳೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು!

ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು-3 ನಿರೂಪಣೆ: ನಿಖಿಲ್ ಕೋಲ್ಪೆ ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ...

ಮಧ್ಯಾಹ್ನದ ಬಿಸಿಯೂಟ ಮತ್ತೆ ಶುರುವಾಗಲಿ

ಶರೀಫ್ ಕಾಡುಮಠ ಕೊರೊನಾತಂಕ ಇಳಿಮುಖವಾಗುತ್ತಲೇ ನಮ್ಮ ರಾಜ್ಯ ಮತ್ತೆ ಹುರುಪಿನ ಹಾದಿಗೆ ತೆರೆದುಕೊಳ್ಳುತ್ತ ಬಂದಿದೆ. ಈಗಾಗಲೇ ಜನರು ಭೀತಿ ಬಿಟ್ಟು ತಮ್ಮಿಚ್ಛೆಯಂತೆ ಎಲ್ಲ ಕಡೆ ಓಡಾಡುತ್ತಿದ್ದಾರೆ. ಸಂತೆ, ಮಾರುಕಟ್ಟೆ, ಉತ್ಸವ, ಜಾತ್ರೆ, ಸಮ್ಮೇಳನ, ಸಿನಿಮಾ ಥಿಯೇಟರ್, ಮದುವೆ ಸಮಾರಂಭ ಹೀಗೆ ಎಲ್ಲೆಂದರಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ...

NLSI ವಿಶ್ವವಿದ್ಯಾಲಯಕ್ಕೆ ಪ್ರೊ.ಸುಧೀರ್ ಕೃಷ್ಣ ಸ್ವಾಮಿ ನೇಮಕ ವಿಳಂಬದ ಹಿಂದಿರುವುದು ರಾಜಕೀಯ ದುರುದ್ದೇಶವೇ?

ಕ್ಯಾಂಪಸ್ ವರದಿ: ಯಾಸೀನ್ ಕೋಡಿಬೆಂಗ್ರೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿಯವರನ್ನು ನೇಮಿಸಲು ಕಾರ್ಯಕಾರಿಣಿ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯಲ್ಲಿ 19 ಮಂದಿ ಸದಸ್ಯರಿದ್ದರು. ಈ ಸದಸ್ಯರಲ್ಲಿ 3 ಮಂದಿ ಸರ್ವೊಚ್ಚ ನ್ಯಾಯಾಲಯದ ನ್ಯಾಯಧೀಶರಿದ್ದು,ಏಳು ಮಂದಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು, ಒರ್ವರು ಸರ್ವೊಚ್ಚ ನ್ಯಾಯಾಲಯದ ನಿಕಟಪೂರ್ವ ನ್ಯಾಯಾಧೀಶರು ಸೇರಿದಂತೆ...

ದುರ್’ಬಲ’ರ ಹಿಂಸೆಯ ಹಾದಿ

-ಮಹಮ್ಮದ್ ಶರೀಫ್ ಕಾಡುಮಠ ಭಗತ್ ಸಿಂಗ್ ಸದ್ಯದ ಭಾರತದ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಾನೆ.‌ ಇಪ್ಪತ್ಮೂರರ ಹರೆಯದಲ್ಲಿ ಭಗತ್ ಸಿಂಗ್ ಆಡಿದ ಮಾತು, ನಿಜಕ್ಕೂ ಈ ಹೊತ್ತಿನಲ್ಲಿ ಕ್ಷಣ ಕ್ಷಣಕ್ಕೂ ನೆನಪಾಗಿ‌ ಕಾಡುತ್ತದೆ. 'ಬ್ರಿಟಿಷರು ಬಿಟ್ಟು ಹೋದ...

MOST COMMENTED

ತೋರಿಕೆಯ ವಂಚನೆ

ಲೇಖಕರು: ಮೌ.ವಹಿದುದ್ದೀನ್ ಖಾನ್ ಅನುವಾದಕರು: ತಲ್ಹಾ ಕೆ.ಪಿ ವಾಯು ಸೇನೆಯ ಮುಖಸ್ಥ, ಅಬ್ದುಲ್ ಲತೀಫ್ ಅವರು ವಿಮಾನ ಹಾರಾಟ ಮಾಡುವುದರಲ್ಲಿ ಸುಮಾರು 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ 25/8/1981 ರಷಿಯನ್ ನಿರ್ಮಿತ ಶಬ್ದಕ್ಕಿಂತಲೂ...

HOT NEWS