ಎಂ. ಅಶೀರುದ್ದೀನ್ ಸಾರ್ತಬೈಲ್

ಎಂ. ಅಶೀರುದ್ದೀನ್ ಸಾರ್ತಬೈಲ್
2 POSTS 0 COMMENTS
ಮುಹಮ್ಮದ್ ಅತೀರುದ್ದೀನ್ ಸಾರ್ತಬೈಲ್ ವಿಭಿನ್ನ ಹಾಗೂ ಬಂಡಾಯ ಸ್ವರೂಪದ ಬರಹದಿಂದ ಗುರುತಿಸಿಕೊಂಡ ಲೇಖಕ. ಕಥೆ, ಲೇಖನ, ಕವನಗಳು ಹಲವು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಬ್ಯಾರಿ, ಕನ್ನಡ, ಮಲಯಾಳಂ, ಅರೇಬಿಕ್, ತುಳು, ಇಂಗ್ಲಿಷ್, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಹಿಡಿತವಿರುವ ಇವರು ಅನುವಾದಕರೂ ಹೌದು. ‘ಅಶೀರನ ಕವನಗಳು’ ಇವರ ಮೊದಲ ಕೃತಿ; ‘ಹನುಮಾನ್ ಕಟ್ಟೆಯ ಆಲದ ಮರ’ ಕಥೆ 2024ರ ಬುಕ್ ಬ್ರಹ್ಮ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದೆ. ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಪ್ರಬಂಧ ಮಂಡಿಸಿದ್ದು, ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದಾರೆ.

MOST COMMENTED

ಸಮಾಜ ಸೇವೆ ಪ್ರಚಾರಕ್ಕೆ ಸೀಮಿತವಾಗದಿರಲಿ.

0
ನಸೀಬ ಗಡಿಯಾರ್ ಇಂದು ಜಗತ್ತಿನೆಲ್ಲೆಡೆ ಸುದ್ದಿಯಾಗುತ್ತಿರುವ ವಿಷಯವೇನೆಂದರೆ ಮಹಾ ಮಾರಿಯಾಗಿ ಆಗಮಿಸಿದ ಕೊರೋನ ಎಂಬ ವೈರಸ್. ಈ ಸೋಂಕಿನಿಂದ ಹಲವು ಜೀವಗಳು ಬಲಿಯಾದವು.. ಕೆಲವು ಜೀವಗಳು ಇನ್ನೂ ನರಳುತ್ತಿದೆ .. ಜನರನ್ನು ಇದರಿಂದ...

HOT NEWS