Thursday, May 2, 2024

ಕಲೆ ಮತ್ತು ಸಂಸ್ಕೃತಿ

ಹರಿಯುವುದು ಕನ್ನಡದ ನೆತ್ತರು

ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ ಬಗೆದರೂ, ಹರಿಯುವುದು ಕನ್ನಡದ ನೆತ್ತರು….. ಈ ಭಾಷೆ… ಕನ್ನಡಿಗರ ಉಸಿರು, ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ ಹಸಿರು, ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ ಕೆಸರು….

ಮೌನವಾದ ಮಾನವೀಯತೆ

ನಸೀಬ ಗಡಿಯಾರ್ ಕವನ : ಅರ್ಪಣೆ ಭೂಲೋಕ ರಾಕ್ಷಸರ ಬೀಡಾಯ್ತೇ,?ಹೆಣ್ತನದ ಗೌರವ ಕಾಣೆಯಾಯ್ತೆ?ಹೇಳು…ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ?…. ಭೀಮ ಬಲ ಹೊಂದಿದ ನಿನ್ನ ತೊಳ್ಗಳುಈಗಷ್ಟೇ ನಡೆಯಲು ಕಲಿತ ಅವಳ ಪುಟ್ಟ ಕಾಲ್ಗಳುಈ ನಿನ್ನ ದೇಹವು...

ಜರ್ಮನಿಯಲ್ಲಿ ನಾಝಿಗಳು ಹೇಗೆ ಅಧಿಕಾರವನ್ನು ಗಳಿಸಿದರು?

ಪುಸ್ತಕ ವಿಮರ್ಶೆ ಪ್ರೋ. ತೈಮೂತಿ ಸ್ನೈಡರ್ ಉಪನ್ಯಾಸಕರು, ಇತಿಹಾಸ ವಿಭಾಗ, ಯಾಲೆ ವಿಶ್ವವಿದ್ಯಾಲಯ   ನಾಝಿಗಳ ಬೆಳವಣಿಗೆ ಕರಿತು ನಾವು ಕೇಳಿರುವುದಕ್ಕೂ, ನಾವು ಆಲೋಚಿಸುವುದರ ನಡುವೆ ಆಗಾಧವಾದ ವ್ಯತ್ಯಾಸವಿದೆ. 1930ರ ಜರ್ಮನ್ನರು ನಮ್ಮಿಂದ ವ್ಯತ್ಯಸ್ಥವಾಗಿದ್ದರು ಮತ್ತು ಅವರ ತಪ್ಪುಗಳನ್ನು ನಾವು ಪರಿಗಣಿಸುವುದು ಮಾತ್ರ ನಮ್ಮನ್ನು ಶ್ರೇಷ್ಠರನ್ನಾಗಿ ದೃಢಪಡಿಸುತ್ತದೆ ಎಂಬುವುದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಆದರೆ, ವಿಚಾರವು ತದ್ವಿರುದ್ಧವಾಗಿದೆ. “ಡೆಥ್ ಆಫ್...

ಹೇ…ರಾಮ್….

ನಿನಗೆ ಹಣ ಬೇಡ ಆ ನೋಟಲಿ ಮಾತ್ರ ನೀನಿರುವಿ ಗೋಡ್ಸೆಯ ಪಿಸ್ತೂಲಿಗಿರುವ ದೇಶಭಕ್ತಿ...! ನಿನ್ನ ಕೈಯ ತುಂಡು ಕೋಲಿಗಿಲ್ಲ... ಕ್ಷಮಿಸಿ ಬಿಡು ಬಾಪೂ...! ಕುರುಡು ಕಾಂಚಾಣ ಝಣಝಣ ಬೆಲೆಬಾಳುವ ಕೋಟು ಸೂಟಿನಲ್ಲಿರುವ ದೇಶ ಭಕ್ತಿ ... ನಿನ್ನ ತುಂಡುಡುಗೆಯಲ್ಲಿ ಇಲ್ಲ ಕ್ಷಮಿಸಿ ಬಿಡು ಬಾಪೂ...! ದ್ವೇಷಿಸುವ ಕೊಲ್ಲುವ ಮನಸ್ಥಿತಿಗಿರುವ ದೇಶಭಕ್ತಿ...! ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ ಎಂಬ ನಿನ್ನ ಮನಸ್ಥಿತಿಯಲ್ಲಿಲ್ಲ ಕ್ಷಮಿಸಿ ಬಿಡು ಬಾಪೂ....! ಹೊಡಿ ಬಡಿ ಕೊಲ್ಲು ಅಕ್ರಮ ಅನ್ಯಾಯದಲ್ಲಿರುವ ದೇಶಭಕ್ತಿ....! ಪ್ರೇಮ ತುಂಬಿದ...

ವಿವಿಧತೆಯಲ್ಲಿ ಏಕತೆ

ಕವನ : ಸಲ್ಮಾ ಮಂಗಳೂರು ಸ್ವಾತಂತ್ರ್ಯದ ಓಘ ಓ ಸ್ವಾತಂತ್ರ್ಯ ದಿನವೆ. ಏನ ತಂದಿರುವಿ.. ಹದುಳವನೆ? ಐಕ್ಯಮಂತ್ರವೊಂದೇ ನೀ ಕಾಣುವೆ ಬಗೆದರು ಮೆದುಳನೆ.. ಧರೆಯ ಮುತ್ತಲು ಮಸೀದಿಯ ಕಮಾನು, ಅಂತರ್ಧಾರೆಯು ಕೊರಳ ಬಿಗಿದರೂ 'ಸಂವಿಧಾನ'ವೇ ಗುರುವು. ಅಭಿವ್ಯಕ್ತಿ ಅಪರಾಧವೊ.. ಪೌರತ್ವವೋ? ಭೋರಿಡುವ ಅಸ್ತಿತ್ವಕೆ ಸಾಂತ್ವನವೆ 'ಮುಲಭೂತ ಹಕ್ಕು'

ಪಯಣ

ಅರ್ಧ ತಾಸಿನ ಬಸ್ಸಿನ ಪಯಣ ಯಾರೋ ತಾಯಿ ಇನ್ಯಾರೋ ಮಗಳಲ್ಲಿ .... ಮೈಯ ಮರೆತು ಬಿಚ್ಚಿಡುತ್ತಿರುವಳು ... ತನ್ನ ಇಡೀ ಜೀವನದ ಕಹಾನಿ. ತಾಯಿ ಜೀವನದ ಕಷ್ಟಗಳ ತಲ್ಲಣ ಆ ಸನ್ನಿವೇಶದಿ ಹೊಕ್ಕವಳಲ್ಲಿ ಉಚ್ಛ ಸ್ವರವೆಂದ ಕೇಳುತ್ತಿರಲು... ನೋಡಿದರಾಕೆ ಅದೇ ತಾಯಿ ಕಂಬನಿ ! ಪ್ರೀತಿಗೆ ಯಾರೊಂದಿಗಿಲ್ಲ ಕಮ್ಮಿ ಆ ದೇವನ ಅನುಗ್ರಹವಿದು ಎಲ್ಲರಲ್ಲಿ ಒಬ್ಬರನೊಬ್ಬರು ಪ್ರೀತಿಯ ಪ್ರೀತಿಯ ಹಂಚಿಕೊಳ್ಳುತ್ತಿರಲು ... ತಾಯಿ...

ಅಶಾಶ್ವತ ಈ ಜೀವನ

ಕವನ ಓ ಮಾನವ, ಸತ್ಯವನ್ನು ಯಾರಲ್ಲೂ ಹುಡುಕದಿರು ನಿನಗೆ ನೀ ಸತ್ಯವಿಶ್ವಾಸಿಯಾಗು ಅಂದು ನೀ ಕಾಣಬಲ್ಲೆ ಲೋಕವಿಡೀ ಸತ್ಯವಿಶ್ವಾಸಿಗಳ ಮಳೆಯ ಓ ಮಾನವ, ಯಾರನ್ನೂ ಕ್ರೂರಿಗಳೆಂದು ನೀ ದೂರದಿರು ಯಾರು ಕ್ರೂರಿಯಾದರೇನು? ಆ ನಿನ್ನ ದೂರುವಿಕೆಯೆ ಕ್ರೂರತನಕ್ಕಿಂತ ಮೇಲ್ಮೆ ಅಲ್ಲವೇ ನೀ ಕ್ಷಮಿಸುವವನಾಗು ನಿನ್ನ ಕ್ಷಮಿಸುವವನು ಇನ್ನೊಬ್ಬನಿರುವನು ಮರೆಯದಿರು, ಆತನೇ ಲೋಕ ಸಂಪಾಲಕನು ಓ ಮಾನವ, ನೀ ನಡೆ ಲೋಕ ಪ್ರವಾದಿವರ್ಯರು ನಡೆಸಿದ ದಾರಿಯಲ್ಲಿ ಅದಲ್ಲದೆ ಒಂದೆಜ್ಜೆಯು ಮುಂದಿಡುವವನಾಗದಿರು ನಿನ್ನದೆ ಮಾತಿನಲ್ಲಿ ನಗುವೊಂದು ಬೀರು ಎಲ್ಲರನ್ಕಂಡು ಪ್ರೀತಿಯ...

ನಾನು ಓದಿದ ಪುಸ್ತಕ;ಬಹುಸಂಖ್ಯಾತವಾದ ಚಿಂತಕರು ಕಂಡಂತೆ

ಪುಸ್ತಕ: ಬಹುಸಂಖ್ಯಾತವಾದ ಚಿಂತಕರು ಕಂಡಂತೆ ರಚನೆಕಾರರು: ಬಿ. ಶೀಪಾದ್  ಬಿ. ಶೀಪಾದ್‍ರವರು ಬರೆದಿರುವ ‘ಬಹುಸಂಖ್ಯಾತವಾದ ಚಿಂತಕರು ಕಂಡಂತೆ’ ಎಂಬ ಕಿರು ಪುಸ್ತಕವು ಬಹುಸಖ್ಯಾತವಾದದ ಕುರಿತು ಕೆಲವು ಪ್ರಮುಖ ವಿಚಾರಗಳನ್ನು ಕನ್ನಡಿಗರ ಮುಂದೆ ತೆರೆದಿಡುತ್ತದೆ. ಈ ಪುಸ್ತಕದಲ್ಲಿ “ರಾಜ್ಯದ ಮುಖ್ಯಮಂತ್ರಿಗಳಿಗೆ ದೇಶದ ಪ್ರಥಮ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು(1047-1953)” ಇಂದಿಗೂ ಪ್ರಸ್ತುತ ಎಂದು ಭಾಸವಾಗುತ್ತದೆ. ಅಂದಿನ...

ಝರಿಯಂತೆ ಧುಮುಕುತಿರು

(ಕುಸುಮ ಷಟ್ಪದಿ) ಬರೆದವರು: ನಾಗರಾಜ ಖಾರ್ವಿ ಪದವೀಧರ ಶಿಕ್ಷಕ ಸ.ಹಿ.ಪ್ರಾ.ಶಾಲೆ. ಕಲ್ಮಂಜ. ಬಂಟ್ವಾಳ ಹುಟ್ಟಿನೀಂ ಕುಲವಲ್ಲ ಪಟ್ಟಿರ್ದು ಫಲಮಿಲ್ಲ ನೆಟ್ಟ ತರು ನೆಟ್ಟವಗೆ ಫಲಗೊಡುವುದೇ? ಬಿಟ್ಟು ಬಿಡುತಲಿ ಮೋಹ ನಟ್ಟಿರುಳು ಅಲೆದಾಡಿ ಪಟ್ಟು ಬಿಡದೆಯೆ ಜಾನ ಯೋಗಿ ಪಡೆವ|| ಕಣ್ಣುಗಾಣದ ಕುರುಡ ಬಣ್ಣ...

ಶಿಕ್ರಾನನ ಗಝಲಗಳು

ಭಾಗ - ೧ ಶಿಕ್ರಾನ್ ಶರ್ಫುದ್ದೀನ್ ಎಂ. ಪಾಂಡೇಶ್ವರ, ಮಂಗಳೂರು +91 8197789965 1. ಉತ್ಸುಕತೆ ಪುನಃ ಉದಯಿಸುವುದು, ಮತ್ತೇ ಭೇಟಿಯಾದರೆ ನೀನು! ಸಮಯವು ಪುನಃ ಬದಲಾಗುವುದು, ಮತ್ತೇ ಭೇಟಿಯಾದರೆ ನೀನು!...

MOST COMMENTED

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದಕ್ಕೆ ಮಸಿ ಬಳಿಯಬೇಡಿ….

ಲಬೀದ್ ಆಲಿಯಾ "ಅಂದು ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ; ಸಾಗುತಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ, ಹಿಂದೆ ...

HOT NEWS