Thursday, April 18, 2024

ಕಲೆ ಮತ್ತು ಸಂಸ್ಕೃತಿ

ಕೊರೊನಾಲಾಪ

ಕವನ ಫಯಾಝ್ ದೊಡ್ಡಮನೆ ಚೈನಾದಲ್ಲೂ ಕಿರಿಕಿರಿಯೆನಿಸಿರಲಿಲ್ಲ ನೂರಾರು ಜನರ ಜೊತೆ ಬೆರೆತು ಹೋಗಿದ್ದಾಗಲೂಈ ಅನುಭವವಾಗಿರಲಿಲ್ಲ.ಖಳನಂತೆ ನನ್ನ ಜರಿದಾಗಲೂ ಗಹಗಹಿಸಿಯೇ ನಕ್ಕಿದ್ದೆ. ರೋಮ್ ನಗರದಲ್ಲೂ ಹಿತವೆನಿಸುತ್ತಿತ್ತು. ವೃದ್ಧರಾದಿಯಾಗಿ ತರಗೆಲೆಯಂತೆ ತಿರುಗಿಬಿದ್ದಾಗಲೂ ಹೆಮ್ಮೆಯೆನಿಸುತ್ತಿತ್ತು.ಶಹರವೇ ಗಾಢ ಮೌನಕ್ಕೊರಗಿದಾಗನನ್ನ ಶಬುದಕ್ಕೆಂದೂ ಸ್ಥಳಾಭಾವವಿರಲಿಲ್ಲ.

ಜರ್ಮನಿಯಲ್ಲಿ ನಾಝಿಗಳು ಹೇಗೆ ಅಧಿಕಾರವನ್ನು ಗಳಿಸಿದರು?

ಪುಸ್ತಕ ವಿಮರ್ಶೆ ಪ್ರೋ. ತೈಮೂತಿ ಸ್ನೈಡರ್ ಉಪನ್ಯಾಸಕರು, ಇತಿಹಾಸ ವಿಭಾಗ, ಯಾಲೆ ವಿಶ್ವವಿದ್ಯಾಲಯ   ನಾಝಿಗಳ ಬೆಳವಣಿಗೆ ಕರಿತು ನಾವು ಕೇಳಿರುವುದಕ್ಕೂ, ನಾವು ಆಲೋಚಿಸುವುದರ ನಡುವೆ ಆಗಾಧವಾದ ವ್ಯತ್ಯಾಸವಿದೆ. 1930ರ ಜರ್ಮನ್ನರು ನಮ್ಮಿಂದ ವ್ಯತ್ಯಸ್ಥವಾಗಿದ್ದರು ಮತ್ತು ಅವರ ತಪ್ಪುಗಳನ್ನು ನಾವು ಪರಿಗಣಿಸುವುದು ಮಾತ್ರ ನಮ್ಮನ್ನು ಶ್ರೇಷ್ಠರನ್ನಾಗಿ ದೃಢಪಡಿಸುತ್ತದೆ ಎಂಬುವುದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಆದರೆ, ವಿಚಾರವು ತದ್ವಿರುದ್ಧವಾಗಿದೆ. “ಡೆಥ್ ಆಫ್...

ಸಾಹಸಿ ಪುಟ್ಟ ಹುಡುಗಿ – ಈ ಪೋಟೋ ನೋಡಿ ರಚಿಸಲಾಗಿರುವ ಕಾಲ್ಪನಿಕ ಕಥೆ

ಅಬುಲೈಸ್ ಗುಲ್ಬರ್ಗಾ ಅಮ್ಮ, ನನಗೆ ಹಸಿವಾಗುತ್ತಿದೆ ಎಂದಳು ಪುಟ್ಟ ಹುಡುಗಿ ಫಾತಿಮಾ. ಒಂಭತ್ತು ವರ್ಷ ಪ್ರಾಯದ ತನ್ನ ಮಗು ಸಲ್ಮಾಳ ಆರೈಕೆಯಲ್ಲಿದ್ದ ಹಫ್ಸ ಉತ್ತರಿಸುತ್ತಾಳೆ, “ಮುದ್ದು ಫಾತಿಮಾ, ತುಸು ತಾಳ್ಮೆಯಿಂದಿರಮ್ಮ. ನಾನು ತಿನ್ನಲು ಏನಾದರೂ ಬೇಗನೇ ತರುತ್ತೇನೆ”. ದೀರ್ಘ ಸಮಯದಿಂದ ನಡೆಯುತ್ತಿರುವ ನಾಗರಿಕ ಯುದ್ಧದ ಕಾರಣದಿಂದಾಗಿ ತಿನ್ನಲೂ ಏನೂ ಇಲ್ಲದಿರುವುದರಿಂದ ಹಫ್ಸ ಗಾಬರಿಗೊಂಡಿದ್ದಳು. ಹಫ್ಸ, ಪುಟಾಣಿ ಮಗು ಸಲ್ಮಾಳನ್ನು ಫಾತಿಮಾಳ...

“ಅಬ್ಬ” ಬ್ಯಾರಿ ಸಿನಿಮಾ ಲೋಕಕ್ಕೆ ಮತ್ತೊಂದು ಮೆರುಗು

ಎಂ . ಅಶೀರುದ್ದೀನ್ ಮಂಜನಾಡಿ ಸಿನಿಮ ವಿಮರ್ಶೆ ಬ್ಯಾರಿ ಕಲಾ ಸಾಂಸ್ಕೃತಿಕ ರಂಗ ಮೆಲ್ಲ ಮೆಲ್ಲನೆ ಪ್ರಗತಿಯೆತ್ತ ಹೆಜ್ಜೆ ಹಾಕುತ್ತಿದೆ. ಟೆಲಿಫಿಲೀಮಿನಿಂದ ಸಿನಿಮ ರಂಗದಲ್ಲೂ ತಮ್ಮ ಶಕ್ತಿಯನ್ನು ಪ್ರದರ್ಶಿಸಲಾರಂಭಿಸಿ ವರ್ಷಗಳೇ ಸಂದಿವೆ. "ಬ್ಯಾರಿ" ಪ್ರಥಮ ಸಿನಿಮವಾಗಿ ಸ್ವರ್ಣ ಕಮಲ ಪ್ರಶಸ್ತಿಗಳಿಸಿ ದೇಶಾದ್ಯಂತ...

ಮೆಂಟೊ ಇಂದಿನ ದಮನಿತರ ಪ್ರತೀಕವೇ….?

ಲೇಖಕರು: ತಲ್ಹಾ ಇಸ್ಮಾಯಿಲ್ ಸಾದತ್ ಹುಸೇನ್ ಮೆಂಟೊ ಜಿವನಾಧರಿತ ಚಲನಚಿತ್ರ ,ಮೆಂಟೊ‌‌‌‍ ಬಹಳ ಸೋಗಸಾಗಿ ಮೂಡಿಬಂದಿದೆ.ಸಾದತ್ ಹುಸೇನ್ ಮೆಂಟೊ ಸ್ವಾತಂತ್ರ ಪೂರ್ವದ ಓರ್ವ ಪ್ರಸಿದ್ದ ಬರಹಗಾರು ಅವರು ಸಮಾಜದಲ್ಲಿರುವ ವಾಸ್ತವವನ್ನು ಕಥೆಗಳ ಮುಖಾಂತರ ವಿವರಿಸಿದರು. ಆ ಕಾಲದಲ್ಲಿ ಯಾರು ಮಾತನಾಡಲು ಅಥವಾ ಚರ್ಚಿಸಲು ಬಯಸದ ಹಾಗೂ ಸಮಾಜದಲ್ಲಿ ನಿರಂತರ ನಡೆಯುವ ವಾಸ್ತವ ಸಂಗತಿಗಳನ್ನು ಬಹಳ ಸುಂದರವಾಗಿ...

‘ ತನ್ಹಾಜಿ – ದಿ ಅನ್ಸಂಗ್ ವಾರಿಯರ್’ : ಸಮಯ ಮತ್ತು ಹಣವನ್ನು ಹಾಳುಮಾಡುವ ಸಿನಿಮ

ಸಿನಿಮ ವಿಮರ್ಷೆ -ಇಜಾಜ್ ಬಂಟ್ವಾಳ ಮರಾಠರ ವೀರ ನಾಯಕ ತಾನಾಜಿ ಮಾಲುಸಾರೆಯ ಶೌರ್ಯ ಮತ್ತು ಆತನ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲಲಿರುವ ಈ ಸಿನಿಮದ ಟ್ರೈಲರ್ ನಲ್ಲಿಯೇ ಕೇಸರಿ ರಾಷ್ಟ್ರೀಯತೆಯ ಮುಸುಕು ಮುಚ್ಚಿದೆಯೆಂದು ಹಲವು ವಿಮರ್ಶಕರು ಹೇಳಿದ್ದರು. ಮುಸ್ಲಿಂ...

ಬೆಳಕಿಗೆ ಬಾರದ ಕಥೆಗಳು!!?

ಕೃತಿ: ಕರಕೀಯ ಕುಡಿ ( ಕಥಾ ಸಂಕಲನ) ಕತೆಗಾರ - ಡಾ. ಆನಂದ ಋಗ್ವೇದಿ ಪುಸ್ತಕ ವಿಮರ್ಶೆ ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು ಪ್ರಕಟ- ರೂಪ ಪ್ರಕಾಶನ,ಮೈಸೂರು ವರ್ಷ-2020 ಮುಖಪುಟ- ಶ್ರೀಕಂಠಮೂರ್ತಿ ಬೆಲೆ-110 ರೂ ಹನ್ನೆರಡು ಕಥೆಗಳ ಸಂಕಲನ...

ಕೆಲವು ಚಿಂತನೆಗಳ ಕುರಿತು ನಾನು ಓದಿದ ಪುಸ್ತಕ : ಪುಸ್ತಕ ವಿಮರ್ಶೆ

  ದೇಶ ಮತ್ತು ವಿಶೇಷವಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನ ಮತ್ತು ಅದರ ಹಿಂದಿನ ಒಳಹುಗಳನ್ನು ಅರಿಯ ಬಯಸುವವರು ಡಾ. ಮುಜಾಫ್ಫರ್ ಅಸ್ಸಾದಿಯವರ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು ಎಂಬ ಪುಸ್ತಕವನ್ನು ಓದಲೇ ಬೇಕು. ಲಡಾಯಿ ಪ್ರಕಾಶನ ಗದಗ ಪ್ರಕಟಿಸಿರುವ ಈ ಪುಸ್ತಕದಲ್ಲಿ ಸುಮಾರು ಹದಿನಾರು ಚಿಕ್ಕ-ಚಿಕ್ಕ ಅಧ್ಯಾಯಗಳಿವೆ. ಈ ಎಲ್ಲಾ ಅಧ್ಯಾಯಗಳ...

“ಸರಕಾರಿ ಹಿ. ಪ್ರಾ. ಶಾಲೆ ಕಾಸರಗೋಡು” ಮತ್ತು ಗಡಿನಾಡ ಕನ್ನಡ ಪ್ರೇಮ

ಲೇಖಕರು: ಅಶೀರುದ್ದೀನ್ ಆಲಿಯಾ, ಮಂಜನಾಡಿ ಕನ್ನಡದ ಕಂಪು ಪಸರಿದ ಗಡಿನಾಡುಗಳಲ್ಲಿ ಅತೀ ಹೆಚ್ಚು ಕನ್ನಡ ಭಾಷೆ ಸಂಸ್ಕøತಿ, ಆಚಾರ, ನಂಬಿಕೆ, ಸಂಪ್ರದಾಯಗಳನ್ನು ಹಚ್ಚಿಕೊಂಡು ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಾಸರಗೋಡು ಮೊದಲನೆಯದು. ಕಾಸರಗೋಡು ಕರ್ನಾಟಕದ ಭಾಗವಲ್ಲದಿದ್ದರೂ ಕನ್ನಡದ ಭಾಗ. ಯಕ್ಷಗಾನ, ಬಯಲಾಟ, ಕೋಲ, ತೆಯ್ಯ ಇತ್ಯಾದಿ ಸಂಸ್ಕøತಿಗಳ ಹಲವಾರು ಮುಖಗಳನ್ನು ಕಾಸರಗೋಡಿನಲ್ಲಿ ಕಾಣಬಹುದು. ಹಲವು ಭಾಷೆಗಳ ಸೊಗಡು ಸಪ್ತ...

ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮ ಕಥೆ “ಗೌರ್ಮೆಂಟ್ ಬ್ರಾಹ್ಮಣ”

ಪುಸ್ತಕ ವಿಮರ್ಶೆ ಜೈಬ ಅಂಬೇಡ್ಕರ್ , ನಾಗಸಮುದ್ರ ಪ್ರೊ.ಅರಿವಿಂದ ಮಾಲಗತ್ತಿಯವರು ಸಾಮಾಜಿಕ ಕಾಳಜಿ ಇರುವ ಸಮಾನತೆಯ ಕನಸು ಹೊತ್ತು ಅದರತ್ತೆ ತಮ್ಮ ಬರವಣಿಗೆ, ಸಾಮಾಜಿಕ ಅಸ್ಮಿತೆಗಾಗಿ ಬರಹಗಳ ಮೂಲಕ ಸಾಹಿತ್ಯಲೋಕದದಲ್ಲಿ ಅವರದೇ...

MOST COMMENTED

HOT NEWS