Wednesday, June 25, 2025

ಕಲೆ ಮತ್ತು ಸಂಸ್ಕೃತಿ

ಕೊರೊನಾಲಾಪ

ಕವನ ಫಯಾಝ್ ದೊಡ್ಡಮನೆ ಚೈನಾದಲ್ಲೂ ಕಿರಿಕಿರಿಯೆನಿಸಿರಲಿಲ್ಲ ನೂರಾರು ಜನರ ಜೊತೆ ಬೆರೆತು ಹೋಗಿದ್ದಾಗಲೂಈ ಅನುಭವವಾಗಿರಲಿಲ್ಲ.ಖಳನಂತೆ ನನ್ನ ಜರಿದಾಗಲೂ ಗಹಗಹಿಸಿಯೇ ನಕ್ಕಿದ್ದೆ. ರೋಮ್ ನಗರದಲ್ಲೂ ಹಿತವೆನಿಸುತ್ತಿತ್ತು. ವೃದ್ಧರಾದಿಯಾಗಿ ತರಗೆಲೆಯಂತೆ ತಿರುಗಿಬಿದ್ದಾಗಲೂ ಹೆಮ್ಮೆಯೆನಿಸುತ್ತಿತ್ತು.ಶಹರವೇ ಗಾಢ ಮೌನಕ್ಕೊರಗಿದಾಗನನ್ನ ಶಬುದಕ್ಕೆಂದೂ ಸ್ಥಳಾಭಾವವಿರಲಿಲ್ಲ.

ಕ್ರಾಂತಿಕಾರಿ ಸಾಮಾಜಿಕ ನಾಟಕ : “ಬಂಡಾಯದ ತೀರ್ಪು”

ಪುಸ್ತಕ ವಿಮರ್ಶೆ ಲೇಖಕರು:- ರವಿ ನವಲಹಳ್ಳಿ (ವಿದ್ಯಾರ್ಥಿ) "ಬಂಡಾಯದ ತೀರ್ಪು ಅರ್ಥಾತ್ ಧನಿಕನ ಸೊಕ್ಕಿಗೆ ತಕ್ಕ ಶಿಕ್ಷೆ " ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕವನ್ನು ನನ್ನ ಆತ್ಮೀಯ...

ಕಮಲಾದಾಸ್, ಲವ್ ಜಿಹಾದ್ ಮತ್ತು “ಆಮಿ”

ವಿಶ್ವ ಸಾಹಿತ್ಯ ರಂಗದಲ್ಲಿ ಕಥೆ, ಕವನ, ಕಾದಂಬರಿಯಲ್ಲಿ ತನ್ನದೇ ಛಾಪು ಮೂಡಿಸಿ ಜನ ಮಾನಸದಲ್ಲಿ ಸಾಹಿತ್ಯ ಅಭಿರುಚಿಯನ್ನು ಸವಿಸಿದ ಪ್ರಮುಖ ಲೇಖಕಿ ‘ಮಾಧವಿ ಕುಟ್ಟಿ’ ಅಥವಾ ‘ಕಮಲಾದಾಸ್’ ಅಥವಾ ‘ಕಮಲಾ ಸುರಯ್ಯ’. ನಮ್ಮನ್ನಗಲಿ ವರ್ಷಗಳೇ ಸಂದವು. ಮನುಷ್ಯ ಸಂಬಂಧಗಳು, ಅವರ ಸೂಕ್ಷ್ಮ ಮನೋವೇದನೆಗಳು, ಮನಸ್ಸಿನೊಳಗಿನ ನಿಗೂಢತೆಗಳ ಮೇಲೆ ಬೆಳಕು ಚೆಲ್ಲುವ ಮತ್ತು ಲೈಂಗಿಕ ತೃಪ್ತಿಯಿಂದ...

ದೈವಾರಾಧನೆಯಲ್ಲಿ ಮುಸ್ಲಿಮರು ಹಾಗೂ ಬ್ಯಾರಿ ಭೂತಗಳು!

ಚರಣ್ ಐವರ್ನಾಡು ಕರ್ನಾಟಕದ ಕರಾವಳಿಯ ಭಾಗವಾದ ಅವಿಭಜಿತ ದಕ್ಷಿಣ ಕನ್ನಡ ಅರ್ಥಾತ್ ತುಳುನಾಡು ಅನನ್ಯವಾದ ಸಂಸ್ಕೃತಿ, ಚರಿತ್ರೆಯನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ. ಇಲ್ಲಿರುವಷ್ಟು ಭಾಷಾ ವೈವಿಧ್ಯ, ಜನಾಂಗ ವೈವಿಧ್ಯ, ಆಚಾರ – ವಿಚಾರಗಳು, ಸಂಪ್ರದಾಯಗಳು ಇತರೆಡೆಗಿಂತ ತೀರಾ ಭಿನ್ನ. ನಾನಾಧರ್ಮ ಹಾಗೂ ಜಾತಿಗಳು, ಅವುಗಳಲ್ಲಿನ ಉಪಜಾತಿಗಳು – ಇವೆಲ್ಲವಕ್ಕೂ ಸೇರಿದ ಜನ ಸೌಹಾರ್ದಯುತವಾಗಿ ಬಾಳುತ್ತಿರುವುದು ಕಾಣುತ್ತಿವೆ.

ಹರಿಯುವುದು ಕನ್ನಡದ ನೆತ್ತರು

ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ ಬಗೆದರೂ, ಹರಿಯುವುದು ಕನ್ನಡದ ನೆತ್ತರು….. ಈ ಭಾಷೆ… ಕನ್ನಡಿಗರ ಉಸಿರು, ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ ಹಸಿರು, ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ ಕೆಸರು….

ಜರ್ಮನಿಯಲ್ಲಿ ನಾಝಿಗಳು ಹೇಗೆ ಅಧಿಕಾರವನ್ನು ಗಳಿಸಿದರು?

ಪುಸ್ತಕ ವಿಮರ್ಶೆ ಪ್ರೋ. ತೈಮೂತಿ ಸ್ನೈಡರ್ ಉಪನ್ಯಾಸಕರು, ಇತಿಹಾಸ ವಿಭಾಗ, ಯಾಲೆ ವಿಶ್ವವಿದ್ಯಾಲಯ   ನಾಝಿಗಳ ಬೆಳವಣಿಗೆ ಕರಿತು ನಾವು ಕೇಳಿರುವುದಕ್ಕೂ, ನಾವು ಆಲೋಚಿಸುವುದರ ನಡುವೆ ಆಗಾಧವಾದ ವ್ಯತ್ಯಾಸವಿದೆ. 1930ರ ಜರ್ಮನ್ನರು ನಮ್ಮಿಂದ ವ್ಯತ್ಯಸ್ಥವಾಗಿದ್ದರು ಮತ್ತು ಅವರ ತಪ್ಪುಗಳನ್ನು ನಾವು ಪರಿಗಣಿಸುವುದು ಮಾತ್ರ ನಮ್ಮನ್ನು ಶ್ರೇಷ್ಠರನ್ನಾಗಿ ದೃಢಪಡಿಸುತ್ತದೆ ಎಂಬುವುದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಆದರೆ, ವಿಚಾರವು ತದ್ವಿರುದ್ಧವಾಗಿದೆ. “ಡೆಥ್ ಆಫ್...

“ಗೌರ್ಮೆಂಟ್ ಬ್ರಾಹ್ಮಣ” ಪ್ರೊ.ಅರವಿಂದ ಮಾಲಗತ್ತಿ

ಪುಸ್ತಕ ವಿಮರ್ಶೆ: (ಆತ್ಮಕಥೆ) ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಅರವಿಂದ ಮಾಲಗತ್ತಿಯವರು ತಮ್ಮ ಆತ್ಮ ಕಥೆಯಲ್ಲಿ ದಲಿತ ಜನಾಂಗದ ಸಮಗ್ರ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ನಮ್ಮೂರಲ್ಲಿ ದಲಿತರು ಅನುಭವಿಸಿದ ಎಲ್ಲ ಅನುಭವಗಳು ನಮ್ಮೂರಲ್ಲಿ...

ನಾನೂ ಮಗುವನ್ನು ಕೊಂದೆ…

ಕಥೆ ಹಂಝ ಮಲಾರ್ ನಾನು ಮಗುವನ್ನು ಕೊಂದೆ... ಅಲ್ಲಲ್ಲ, ನಾನು ಮಗುವನ್ನು ಕೊಂದಿದ್ದೇನೆ... ಯಾವ ಹಂತಕನಿಗೂ ಕಡಿಮೆಯಿಲ್ಲದೆ ಶಿಕ್ಷೆಗೆ ನಾನು ಸಿದ್ಧವಾಗಿದ್ದೇನೆ... ನನಗೆ ಶಿಕ್ಷೆ ಕೊಡುವವರು ಯಾರು? ಸಮಾಜವಾ? ನಾವು ನಂಬಿದ ದೇವರಾ?... ನನಗೊಂದೂ ಗೊತ್ತಾಗುತ್ತಿಲ್ಲ. ಸಮಾಜಕ್ಕೆ ನಾನೀಗಲೂ ಆದರ್ಶ ವ್ಯಕ್ತಿ. ನನ್ನನ್ನು ಅನುಕರಣೆ ಮಾಡುವ ಅಭಿಮಾನಿಗಳ ಸಂಖ್ಯೆ ಒಂದಿಷ್ಟು ಹೆಚ್ಚಾಗಿದೆ ಅಂದರೆ ಉತ್ಪ್ರೇಕ್ಷೆಯಾಗಲಾರದು. ನಾನು ರಾಜಕೀಯ ಪುಢಾರಿಯಲ್ಲ. ಸರಕಾರದ ಅಥವಾ...

ಕೊರೊನಾ ನೆನಪಿಸಿದ ಎರಡು ಚಿತ್ರಗಳು : ಕಂಟೇಜಿಯನ್ ಮತ್ತು ವೈರಸ್

ವೈರಸ್ ಸಿನಿಮಾದಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೆಂದರೆ ಅಲ್ಲಿನ ಜನರ, ಆಡಳಿತದ, ವಿರೋಧ ಪಕ್ಷದ ಒಗ್ಗಟ್ಟು. ಉಳಿದೆಲ್ಲ ಸಮಯಗಳಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಬಹಳಷ್ಟು ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಆರೋಗ್ಯದ ವಿಚಾರಕ್ಕೆ ಬಂದಾಗ ಒಗ್ಗೂಡಿ ಹೋರಾಡುವ ಅವರ ಮನಸ್ಥಿತಿ ನಿಜಕ್ಕೂ ಶ್ಲಾಘನೀಯ. ಶರೀಫ್ ಕಾಡುಮಠ

“ಓದಿರಿ” ಕಾದಂಬರಿಯ ಒಳನೋಟ.

ಪುಸ್ತಕ ವಿಮರ್ಶೆ ಮಹಮ್ಮದ್ ಪೀರ್ ಲಟಗೇರಿ. ಓದು ವ್ಯಕ್ತಿಯನ್ನು ಚಿಂತನಾಶೀಲನನ್ನಾಗಿಸುತ್ತದೆ. ಪುಸ್ತಕದ ಮಾತುಕತೆಯು (Book Talk) ಪುಸ್ತಕವನ್ನು ಇತರ ಜನರಿಗೆ ಓದಲು ಮನವೊಲಿಸುವ ಗುರಿಯೊಂದಿಗೆ ಒಂದು ಸಣ್ಣ...

MOST COMMENTED

ಅವರು ಬದುಕಿದರು ತನ್ನಂತೆ ಇರುವ ಸಹಜೀವಿಗಳಿಗಾಗಿ…

(ಸ್ಮರಣೆ) ರಿಯಾಝ್ ಅಹ್ಮದ್ ರೋಣ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸಂಚಾಲಕರು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ...

ಕನ್ನಡ

HOT NEWS