Thursday, May 2, 2024

ಪರಿಸರ ರಕ್ಷಣೆ ನಮ್ಮ ಆಯ್ಕೆ ಅಲ್ಲ – ಜವಾಬ್ದಾರಿ!

ಜಗತ್ತಿನಾದ್ಯಂತ ಇವತ್ತು ಅತ್ಯಂತ ಪ್ರಮುಖವಾಗಿ ಚರ್ಚಿಸಲ್ಪಡುತ್ತಿರುವ ವಿಷಯ ‘ಪರಿಸರ”. ಮಾನವ ತನ್ನ ಕೈಯಾರೇ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪರಿಸರವನ್ನು ನಾಶ ಮಾಡಿ. ಭೂಮಿಯ ಸಮತೋಲನ ಹಾಳು ಮಾಡಿ ಬದುಕುತ್ತಿದ್ದಾನೆ. ದಿನದಿಂದ ದಿನಕ್ಕೆ ಪರಿಸರ ವಿನಾಶದತ್ತ ಸಾಗುತ್ತಿದೆ. ಇದರ ಅರಿವಿದ್ದರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ತನ್ನ ಜೀವನ ಶೈಲಿ ಬದಲಾಯಿಸಲು ಸಿದ್ಧನಿಲ್ಲ. ಮುಂಬರುವ ತಲೆಮಾರುಗಳಿಗೆ ಭೂಮಿಯನ್ನು...

ಈ ಪರೀಕ್ಷಾ ಫಲಿತಾಂಶದ ವೈಭವೀಕರಣ ಬೇಡ…!

  ಒಂದೊಂದೇ ಪರೀಕ್ಷೆಗಳ ಫಲಿತಾಂಶಗಳು ಬರತೊಡಗಿವೆ. ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳಲ್ಲಿ, ಅವರ ಪೋಷಕರಲ್ಲಿ, ಬೋಧಕರಲ್ಲಿ ಎಲ್ಲಿಲ್ಲದ ಆತಂಕ ಮತ್ತು ಕುತೂಹಲ. ವಿದ್ಯಾರ್ಥಿಗಳ ಪೋಷಕರಲ್ಲಿ ಹತ್ತಾರು ಕನಸುಗಳಿವೆ. ಅದು ಸಹಜ. ಪರೀಕ್ಷೆ ಬರೆದ ವಿದ್ಯಾರ್ಥಿಗಿಂತ ಪೋಷಕರಿಗೇ ಹೆಚ್ಚು ಉದ್ವೇಗ, ತಲ್ಲಣ, ಈ ವಿಷಯದಲ್ಲಿ ಎರಡು ಮಾತಿಲ್ಲ. ಅಂಕಗಳಿಗೆ ಹೊರತಾದ ತಮ್ಮ ಮಕ್ಕಳನ್ನು ಉದ್ಧಾರಿಸುವ ಸಾಮಥ್ರ್ಯ ಈ ಜಗತ್ತಿನಲ್ಲಿ...

ಎಸ್.ಎಂ.ಎ ಎಂಬ ಅಪರೂಪದ ಖಾಯಿಲೆ ಮತ್ತು ಮೊಹಮ್ಮದ್

ನಿಹಾಲ್ ಮುಹಮ್ಮದ್ ಕುದ್ರೋಳಿ. ಹಲವಾರು ಹೃದಯವಿದ್ರಾವಕ ಸುದ್ದಿಗಳ ನಡುವೆ ಒಂದು ಆಶಾದಾಯಕ ಘಟನೆಗೆ ಇಂದು ಕೇರಳವು ಸಾಕ್ಷಿಯಾಯಿತು. ಕೇರಳದ ಕಣ್ಣೂರಿನ ಮಾಟೂಲ್ ಎಂಬಲ್ಲಿ ಎಸ್.ಎಂ.ಎ ಎಂಬ ಅಪರೂಪದ ಖಾಯಿಲೆಗೆ ತುತ್ತಾದ ಮೊಹಮ್ಮದ್ ಎಂಬ ಒಂದುವರೆ ವರ್ಷದ ಮಗುವಿನ ಚಿಕಿತ್ಸೆಗೆ ಬೇಕಾದದ್ದು ಬರೋಬ್ಬರಿ 18 ಕೋಟಿ ರೂಪಾಯಿ....

ಹಯಾ ಸೋಫಿಯಾದಲ್ಲಿ ಮತ್ತೆ ಮೊಳಗಲಿದೆ ಆಝಾನ್

ಬಷೀರ್ ಅಹ್ಮದ್ ಕಿನ್ಯ 1934ರಲ್ಲಿ ಅಂದಿನ ತುರ್ಕಿ ಅಧ್ಯಕ್ಷ ಕಮಾಲ್ ಅತಾತುರ್ಕ್ ಎಂಬವರು ಶತಮಾನಗಳ ಕಾಲ ಮಸೀದಿಯಾಗಿದ್ದ ಹಯಾ ಸೋಫಿಯಾ ಮಸೀದಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಆದೇಶ ಹೊರಡಿಸಿದ್ದರು. ಆದರೆ, ಸುಧೀರ್ಘ ಎಂಬತ್ತನಾಲ್ಕು ವರ್ಷಗಳ ಬಳಿಕ ಇದೀಗ ಅದೇ...

ಮೆಲುಕು, ಗುರಿ, ಕನಸುಗಳಾಚೆ ಹೊಸವರ್ಷ

ಈ ಹೊಸ ವರ್ಷ, ಎಲ್ಲರ ಹೊಟ್ಟೆಗೂ ಅನ್ನ ನೀಡಲಿ ಎಂದು ಆಶಿಸುತ್ತಾ, ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು-ಇಂಕ್ ಡಬ್ಬಿ ಬಳಗ ಮಹಮ್ಮದ್ ಶರೀಫ್‌ ಕಾಡುಮಠ ಈಗೀಗ ಈ ಅತಿವೇಗದ ಯುಗದಲ್ಲಿ ವರ್ಷಗಳೆಲ್ಲ ತಿಂಗಳ ಹಾಗೆ ಮುಗಿದುಹೋಗುತ್ತಿವೆ....

ಉತ್ತಮ ನಾಯಕತ್ವ

ನಸೀಬ ಗಡಿಯಾರ್ ಯಥಾ ರಾಜ ತಥಾ ಪ್ರಜಾ, ಎಂಬ ಮಾತು ಬಹಳ ಹಿಂದಿನದ್ದಾದರೂ ನೂರಕ್ಕೆ ನೂರು ಸತ್ಯ ಏಕೆಂದರೆ,ಸಮಾಜವು ಒಂದು ಉತ್ತಮ ಸಮಾಜವಾಗಿ ಬದಲಾಗಲು ಒಂದು ಉತ್ತಮ ನಾಯಕನ ಅಗತ್ಯವಿದೆ. ನಾಯಕನ ಆಡಳಿತ ನೀತಿ ಹೇಗಿರಬೇಕೆಂದರೆ, ಜನರಿಗಾಗಿ, ಜನರಿಗೋಸ್ಕರ ಎಂಬಂತಿರಬೇಕು. ಹಾಗಿದ್ದರೆ ಮಾತ್ರ ಸಮಾಜ ತಕ್ಕ ಮಟ್ಟಿಗೆ...

ಜನತಾ ಕರ್ಫ್ಯೂ ಮತ್ತಷ್ಟು ಅಗತ್ಯ, ಚಪ್ಪಾಳೆ ರಾಜಕೀಯ ಕಾರ್ಯಕ್ರಮವಾಗದಿರಲಿ!

ಲೇಖಕರು: ಯಾಸೀನ್ ಕೋಡಿಬೆಂಗ್ರೆ ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಕುತೂಹಲ ಭರಿತವಾಗಿ ಭಾಷಣ ಮಾಡಿ ದೇಶದ ನೂರ ಮೂವತ್ತು ಕೋಟಿಯ ಜನರ ಎದುರು ಬಂದು ಜನತ ಕರ್ಫ್ಯೂಯ ಬಗ್ಗೆ ಘೋಷಣೆ ಮಾಡಿದ್ದರು, ಅದರೊಂದಿಗೆ ಸಂಜೆ ಐದು ಗಂಟೆಗೆ ನಮ್ಮ ನಮ್ಮ ಬಾಲ್ಕನಿಯೋ ಮನೆಯಲ್ಲೇ...

ನ್ಯಾಯವಾದಿ ಶಹೀದ್ ಶಾಹಿದ್ ಅಝ್ಮಿಗೆ ನ್ಯಾಯ ಯಾವಾಗ?

ಗೌರಿ ಲಂಕೇಶ್‍ರವರ ನಿಗೂಢ ಹತ್ಯೆಯ ನಂತರ ಇಂದಿನವರೆಗೂ ಲಕ್ಷಾಂತರ ಜನರು ದೇಶಾದ್ಯಂತ ಬೀದಿಗೆ ಇಳಿದು ಪ್ರತಿಭಟಿಸಿದರು. ಆ ಹತ್ಯೆಯ ನಿಜವಾದ ಆರೋಪಿಗಳನ್ನು  ಪತ್ತೆ ಹಚ್ಚಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹೀಗೆ ಎಂ.ಎಂ ಕಲಬುರ್ಗಿಯವರ, ಪನ್ಸಾರೆಯವರ, ನ್ಯಾಯವಾದಿ ನೌಶಾದ್ ಖಾಸಿಮ್ ಜೀ ..ಹೀಗೇ ಲೆಕ್ಕ ಮಾಡಲು ಹೋದರೆ ಉದ್ದವಾದ ಪಟ್ಟಿ ನಮ್ಮ ಕಣ್ಣ ಮುಂದೆ ಬರುತ್ತದೆ. ಈ...

ಮೋದಿಯ ಆದ್ಯತೆಗಳು ಮತ್ತು ಜನರ ಆದ್ಯತೆಗಳು

ಭಾಗ - 1 ನಿಹಾಲ್ ಕುದ್ರೋಳಿ (ಕಾನೂನು ವಿದ್ಯಾರ್ಥಿ, ಮಲಪ್ಪುರಂ.) ದೆಹಲಿ ಹಾಗೂ ದೇಶಾದ್ಯಂತ ಕೋವಿಡ್ -19 ಉಲ್ಬಣದ ಮಧ್ಯೆ ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಯ ನಿರ್ಮಾಣದ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ದೆಹಲಿಯ ಉಚ್ಚ ನ್ಯಾಯಾಲಯದಲ್ಲಿ...

ಶಾಲೆಯ ಆಟದ ಮೈದಾನ ಕಬಳಿಕೆ ವಿರುದ್ಧ ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗೆ ಅಂಚೆ ಮೂಲಕ ಪತ್ರ

ಮಂಗಳೂರು: ನಗರದ ಬೆಂಗ್ರೆ ಎ.ಆರ್.ಕೆ ಶಾಲೆಯ ಆಟದ ಮೈದಾನಕ್ಕೆಂದು ಪೋರ್ಟ್ ಬರೆದು ಕೊಟ್ಟಿರುವ ಜಾಗವನ್ನು ಕೆಲವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಆ ಜಾಗದಲ್ಲಿ ಬೇರೆ ಬೇರೆ ಯೋಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಆಟದ ಮೈದಾನದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಸಿ.ಎಂ ಸಿದ್ದರಾಮಯ್ಯ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಶಶಿಕುಮಾರ್ ಸೆಂಥಿಲ್ ರಿಗೆ ಪೋಸ್ಟ್...

MOST COMMENTED

ಸೀಕ್ರೇಟ್ ಸೂಪರ್‍ಸ್ಟಾರ್’ ನ ಹಲವು ಸೀಕ್ರೇಟ್ ಗಳು

“ಪ್ರತಿಭೆಗಳು ನೀರೊಳಗಿನ ಗುಳ್ಳೆಯಂತೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ತನ್ನಿಂದ ತಾನೇ ಮೇಲೆ ಬರುತ್ತದೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಮುಖ್ಯವಾಗಿ ಪ್ರತಿಯೊಬ್ಬನಲ್ಲಿದ್ದರೆ ಸಾಕು.” ಇದು ನನ್ನ ಮಾತಲ್ಲ `ಸೀಕ್ರೇಟ್ ಸೂಪರ್‍ಸ್ಟಾರ್’...

HOT NEWS