Saturday, April 27, 2024

ಅಯೋಧ್ಯೆ ಭೂ ವಿವಾದ ತೀರ್ಪು: ಪಕ್ಷಿನೋಟ

ಅನೇಕ ದಶಮಾನಗಳಿಂದ ಭಾರತೀಯರಲ್ಲಿ ರಾಜಕೀಯವಾಗಿ ಪದೇ ಪದೇ ಚರ್ಚೆ, ವಾದ-ಪ್ರತಿವಾದ, ಮಾಧ್ಯಮ ಚರ್ಚೆ,ಗಲಭೆ ಹಿಂಸೆಗಳಿಗೆ ಕಾರಣವಾಗಿದ್ದ ಬಾಬರಿ ಆಸ್ತಿ ಹಕ್ಕಿನ ತೀರ್ಪು ಈಗ ಪ್ರಕಟವಾಗಿದೆ. ಈ ತೀರ್ಪು ಬರುತ್ತದೆ ಎಂದು ತಿಳಿಯುತ್ತಿರುವಂತೆಯೇ ದೇಶದ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಸಂಘಟನೆಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು ತಿಳಿದೇ ಇದೆ. ಅದಲ್ಲದೆ ಪೊಲೀಸ್ ಇಲಾಖೆಯು ಕೂಡ...

ಕೊರೊನಾ ಸೃಷ್ಟಿಸಿದ ಕಗ್ಗತ್ತಲು..

ಮುಷ್ತಾಕ್ ಹೆನ್ನಾಬೈಲ್ ವಾಸಿಯಾಗದ ರೋಗದ ಸಹವಾಸದಲ್ಲಿ ನಾವಿದ್ದೇವೆ. ಸಾಂಕ್ರಾಮಿಕ ರೋಗಗಳೇನೂ ಜಗತ್ತಿಗೆ ಹೊಸತಲ್ಲ. ಕಾಲಕಾಲಗಳಲ್ಲಿ ಮನುಕುಲ ಇದನ್ನು ಕಂಡಿದೆ. ಆದರೆ ಈ ಹಿಂದಿನ ರೋಗಕ್ಕೂ ಈಗಿನ ರೋಗಕ್ಕೂ ವ್ಯತ್ಯಾಸವೆನೆಂದರೆ, ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಅಂಟಿಕೊಂಡಿರುವ ಸಂದರ್ಭದಲ್ಲೇ ಈ ಅಂಟುರೋಗ ವಕ್ಕರಿಸಿಕೊಂಡಿದೆ. ಆಧುನಿಕ ಆರೋಗ್ಯ ವಿಜ್ಞಾನ ಮತ್ತು...

ಹೊಸ ಭವಿಷ್ಯಕ್ಕೆ ಸ್ವಾತಂತ್ರ್ಯೋತ್ಸವ

ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಜಗತ್ತಿನ ಬಲಾಢ್ಯ ದೇಶಗಳ ಜೊತೆ ಪ್ರಬಲ ಪೈಪೋಟಿ ನೀಡುತ್ತಿರುವ ಭಾರತವಿಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಹಲವಾರು ರಾಷ್ಟ್ರ ನಾಯಕರ ತ್ಯಾಗ, ಬಲಿದಾನಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಮಂದಗಾಮಿಗಳಿಂದ ಮೊದಲ್ಗೊಂಡು ತೀವ್ರಗಾಮಿಗಳು, ಹದಿಹರೆಯ ಕುದಿಮನಸಿನ ಯುವಕರಾದಿಯಾಗಿ, ಹಣ್ಣಾದ ತಲೆಗೂದಲಿನ ಮುದುಕನವರೆಗೂ ಈ ನೆಲದ ದಾಸ್ಯವನ್ನು ಹೊಡೆದೋಡಿಸಲು ಶ್ರಮಿಸಿದ್ದಾರೆ. ತಮ್ಮ ತನು-ಮನ-ಧನವನ್ನು ಅರ್ಪಿಸಿದ್ದಾರೆ....

ಹೀಗೆ ಬೆಳೆಯದಿರಲಿ ನಮ್ಮ ನಾಳೆ!

ಲೇಖಕರು : ಎಮ್ಮೆಸ್ಕೆ, ಬೆಂಗಳೂರು ನಾಲ್ಕು ಮಂದಿಯ ಚಪ್ಪಾಳೆಗೆ ಖುಷಿಗೊಂಡು ಮತ್ತೆ ಮತ್ತೆ ತಮ್ಮ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬಗೆಯನ್ನು ಮುಂದುವರೆಸುವ, ಅದರಲ್ಲಿ ಹೊಸತನ್ನು ಸೃಷ್ಟಿಸುವ ಹಲವಾರು ಹೊಸ ತಲೆಮಾರಿನ ಯುವಕ ಯುವತಿಯರಿದ್ದಾರೆ. ಮೊನ್ನೆ ಮೊನ್ನೆ ಸುದ್ದಿಯಾದ ಅಮೂಲ್ಯ ಎಂಬ ಹುಡುಗಿಯೂ...

ಅಳಿಸಲಾಗದ ಮುಸ್ಲಿಮರಿಗೆ ವಕೀಲರ ಭಾವಗೀತೆ.

ನಬೀಲಾ ಜಮಿಲ್, ದೆಹಲಿ ಮೂಲದ ವಕೀಲೆ. ನಾನು ಇತ್ತೀಚೆಗೆ ವೃತ್ತಿಯಲ್ಲಿ ಸೇರಿಕೊಂಡ ಯುವ ವಕೀಲೆ, ಕಾನೂನಿನ ಆಳ, ನ್ಯಾಯಾಲಯಗಳ ಶಿಷ್ಟಾಚಾರ ಮತ್ತು ದಾವೆಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇನೆ. ಹಾಗಿದ್ದರೂ, ಒಂದು ವಿಷಯದ ಬಗ್ಗೆ ನನಗೆ ಸ್ಪಷ್ಟತೆ ಇದೆ - ಅಥವಾ ಈ ಕುರಿತಾಗಿ ನನ್ನಲ್ಲಿ ಸ್ಪಷ್ಟತೆ...

ಕನ್ನಡ ಭಾಷೆಯ ಉಳಿವು ನಮ್ಮಿಂದಲೇ ಹೊರತು, ಅನ್ಯ ಭಾಷಿಕರಿಂದಲ್ಲ!

ಲೇಖಕರು:ವಿ. ಎಲ್. ನರಸಿಂಹಮೂರ್ತಿ ಸಂಶೋಧನಾ ವಿದ್ಯಾರ್ಥಿ ಬೆಂಗಳೂರು ವಿ.ವಿ. ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಿ ವಿದೇಶಕ್ಕೆ ಕಳಿಸಿ ದುಡ್ಡು ಮಾಡುವ ಆಸೆ ಇಟ್ಟುಕೊಂಡಿರುವ ಕೋಟ್ಯಾಂತರ ವೀರ ಕನ್ನಡಿಗರು ಕನ್ನಡ ಶಾಲೆಗಳ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹಾಗಾಗಿಯೇ ಇವರು ಇವತ್ತು ಖಾಸಗಿ ಶಾಲೆಗಳನ್ನು ನಡೆಸುತ್ತಿರುವವರ ಜೇಬಿಗೆ ಲಕ್ಷ ಲಕ್ಷ ಸುರಿದು ಹಣವಂತರನ್ನಾಗಿಸಿ ಸರ್ಕಾರಿ ಶಾಲೆಗಳಿಗೆ ಬೀಗ...

ಬಾಂಬ್ ಇಟ್ಟವ ಆದಿತ್ಯ ರಾವ್ ಆದರೆ ಮಾನಸಿಕ ಅಸ್ವಸ್ಥ. ಆದಿಲ್ ಪಾಷ ಆದರೆ ಭಯೋತ್ಪಾದಕ !

ಶಾರೂಕ್ ತೀರ್ಥಹಳ್ಳಿ ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 20 ರ ಸೋಮವಾರ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಬಾಂಬ್ ಇಟ್ಟಿರುವ ಬಗ್ಗೆ ಮಾಧ್ಯಮಗಳು ಪ್ರಸಾರ ಮಾಡಿದ್ದವು. ವಾರಸುದಾರರು ಇಲ್ಲದೇ ಇರುವ ಬ್ಯಾಗ್ ಇರುವುದನ್ನು...

ಡಾ. ಅಂಬೇಡ್ಕರರ ಸಾವಿನ ಸುತ್ತಲಿನ ರಹಸ್ಯ

ಭಾಗ - ೧ ರವಿ ನವಲಹಳ್ಳಿ (ವಿದ್ಯಾರ್ಥಿ) ಡಿಸೆಂಬರ್‌ 4, 1956ನೇ ಇಸವಿ. ಡಾ. ಅಂಬೇಡ್ಕರ್‌ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ, ಜೈನ ಮುನಿಗಳೊಬ್ಬರು...

ಪ್ರಧಾನಿಗಳೆ, ಮಂಗನಾಟ ನಿಲ್ಲಿಸಿ

ಎಮ್ಮೆಸ್ಕೆ ಭಾರತಕ್ಕೆ ಇಂತಹ ಪ್ರಧಾನಿ ಸಿಕ್ಕಿರುವುದು ಈಗೀಗ ನಿಜಕ್ಕೂ ನಮ್ಮ ದೌರ್ಭಾಗ್ಯ ಎನಿಸುತ್ತಿದೆ. ಪ್ರಧಾನ ಮಂತ್ರಿ ಎಂಬ ದೇಶದ ಅತ್ಯುನ್ನತ ಹುದ್ದೆಯಲ್ಲಿ‌ ನಿಂತುಕೊಂಡು ಜನರನ್ನು ಏಕೆ ಇಷ್ಟೊಂದು ಹುಚ್ಚು ಹಿಡಿಸುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಪ್ರಧಾನಿಯವರೇಕೆ ಇಷ್ಟೊಂದು ದಡ್ಡರಾಗಿಬಿಟ್ಟರೋ ಅರ್ಥವಾಗುತ್ತಿಲ್ಲ. ಮೊನ್ನೆ ಜನತಾ ಕರ್ಫ್ಯೂ...

ಸಿದ್ದು ಬಜೆಟ್: ಶಿಕ್ಷಣಕ್ಕೆ ಕೊಟ್ಟದ್ದು ಬೆಣ್ಣೆಯೋ? ಸುಣ್ಣವೋ?

ಮುಖ್ಯಮಂತ್ರಿ ಸಿದ್ದರಾಮಯ್ಯ 1994ರಿಂದ ಬಹಳಷ್ಟು ಬಜೆಟ್‍ಗಳನ್ನು ಮಂಡಿಸಿರುವ ಕಾರಣ ರಾಜ್ಯದ ನಾಡಿಮಿಡಿತ ಅರಿತ ಓರ್ವ ಅನುಭವಿ ರಾಜಕಾಣಿ ಎಂದು ಗುರುತಿಸಲ್ಪಟ್ಟಿರುವುದರಿಂದಾಗಿ ಬಜೆಟ್ ಮಂಡೆನೆಗೆ ಮುಂಚಿತವಾಗಿಯೇ ಅದೊಂದು ಉತ್ತಮ ಬಜೆಟ್, ಅಹಿಂದ ಬಜೆಟ್ ಎಂದೆಲ್ಲಾ ಹೇಳುವಾಗ ಅದರ ಬಗ್ಗೆ ರಚನಾತ್ಮಕ ವಿಮರ್ಶೆಗೆ ಅವಕಾಶವನ್ನು ಹುಡುಕುವುದು ಸುಲಭವಲ್ಲ. ಕಳೆದ ಸಾಲಿನ(2017) ಬಜೆಟ್ ಗಾತ್ರವು 186561 ಕೋಟಿ ಇತ್ತು....

MOST COMMENTED

ನಾಯಕನಿಗೆ ಕೋಪ ಬರಬಾರದು

ನಾಯಕತ್ವದ ಗುಣಗಳು - ಭಾಗ 3 ಅಬೂಕುತುಬ್ ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ...

HOT NEWS