Wednesday, May 15, 2024

ಕಲೆ ಮತ್ತು ಸಂಸ್ಕೃತಿ

ಇದು ನನ್ನ ಭಾರತಾ

ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ನಸೀಬ ಗಡಿಯಾರ್ ನಾ ಹೆಮ್ಮೆಯಿಂದ ಹೇಳುವೆ ನಾ ಗರ್ವದಿಂದ ನುಡಿಯುವೆ ಇದು ನನ್ನ ಭಾರತ….. ಎದೆಗೂಡಿನ ಮಿಡಿತ ಬಿಟ್ಟಗಲಲಾರೆ ಎಂದು ಸಾರುತ್ತಾ ಹೊರೊಡೋಣ ಬಾ ಸ್ನೇಹಿತ ಮತ್ತೊಮ್ಮೆ ಹೇಳುತಾ ಇದು ನನ್ನ ಭಾರತಾ|| ಜಾತಿ ಮತವನ್ನು ಮೆಟ್ಟಿ ಐಕ್ಯತೆಯ ಗೂಡನ್ನು...

ಕೋಲ್ಡ್ ಕೇಸ್ : ಒಂದು ಹೆಣ್ಣಿನ ಪ್ರತಿಕಾರದ ಕಥೆ.

ಲೇಖಕರು : ಎಂ. ಅಶೀರುದ್ದೀನ್ ಸಾರ್ತಬೈಲ್, ಮಂಜನಾಡಿ.ಲೇಖಕರು "ಅಶೀರನ ಕವನಗಳುು" ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಕೋಲ್ಡ್ ಕೇಸ್ : ಒಂದು ಹೆಣ್ಣಿನ ಪ್ರತಿಕಾರದ ಕಥೆ. (ಚಿತ್ರ ವಿಮರ್ಶೆ) ಕೋಲ್ಡ್ ಕೇಸ್...

ಚಿದಂಬರ ರಹಸ್ಯ : ಪೂರ್ಣ ಚಂದ್ರ ತೇಜಸ್ವಿ

ವಿಮರ್ಶೆ : ಕಾದಂಬರಿ ಜೈಬ ಅಂಬೇಡ್ಕರ್ ಚಿತ್ರದುರ್ಗ ನಾನು ತೇಜಸ್ವಿ ರವರ ಬರಹ ಓದಿದುದರಲ್ಲಿ ಇದು 2ನೇ ಕಾದಂಬರಿ ನಿಜಕ್ಕೂ ಇದು ಅದ್ಬುತವಾಗಿ...

ಉರೂಸ್

ಅಲ್ಲಿ ಉರೂಸು ರಾತ್ರಿ ಬಣ್ಣದ ಬೆಳಕಿನಲಿ ಹೊಳೆವ ದರ್ಗಾದಂಗಳದ ಪಕ್ಕದಲಿ ಮಿಠಾಯಿ ಹಲ್ವಾ ಸಂತೆ ಪ್ರಭಾಷಣದ ವಿಷಯ 'ದಾರಿ ತಪ್ಪುತ್ತಿರುವ ಯುವಜನಾಂಗ' ಹಿಜಾಬಿನವಳ ಸುರ್ಮಾ ಹಚ್ಚಿದ ಕಣ್ಣ ನೋಟಕ್ಕೆ ಸಂತೆ ಗದ್ದಲದೊಳಗೇ ನಿಂತೆ ನನ್ನ ದೂಡಿ ಸಾಗುವ ಜನಗಳು ಓಡಿ ಆಡುವ ಮಕ್ಕಳು ಕಿವಿಗಪ್ಪಳಿಸುವ ಉಸ್ತಾದರ ಪ್ರಭಾಷಣದ ಅದೇ ಹಳೇ ಶೈಲಿಯ ರಾಗ ಮೊದಲ ನೋಟಕ್ಕೇ ಫಿದಾ ಆಗಿ ಖುದಾನ ಬಳಿ ಮೊಹಬ್ಬತ್ತಿನ ಮೊರೆಯಿಟ್ಟಿದ್ದೇನೆ ಭಾಷಣದ ವೇದಿಕೆ ಮುಂದೆ ಬಿಳಿಗೂದಲ ಹಲ್ಲಿಲ್ಲದ ಉಪ್ಪಾಪಗಳು ಸಾಲಾಗಿ ಕಿವಿ...

“ವೈರಸ್” ನಿಫಾ ಸೋಂಕಿನ ವಿರುದ್ಧ ಹೋರಾಡಿದವರ ಸಾಹಸದ ಚಿತ್ರಣ

ಕಳೆದ ವರ್ಷ ಕೇರಳದ ಕಲ್ಲಿಕೋಟೆ ಜಿಲ್ಲೆಯ ಒಬ್ಬ ಯುವಕನಿಂದಾಗಿ ಕಾಣಿಸಿಕೊಂಡ ನಿಫಾ ವೈರಸ್ ಕೇರಳ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ ಆತಂಕವನ್ನುಂಟು ಮಾಡಿತ್ತು. ಬಾವಳಿಗಳಿಂದ ಅಥವಾ ಅವುಗಳು ತಿಂದ ಹಣ್ಣುಗಳಿಂದಾಗಿ ಮನುಷ್ಯ ನಿಂದ ಮನುಷ್ಯನಿಗೂ ಪ್ರಾಣಿಗಳಿಂದ ಪ್ರಾಣಿಗಳಿಗೂ ಹರಡುವ ಒಂದು ಸಾಂಕ್ರಾಮಿಕ ರೋಗ. ತಲೆನೋವು, ಜ್ವರ, ವಾಂತಿ, ಮೂರ್ಛೆ, ವಾಕರಿಕೆ, ನಿಶಕ್ತಿ ಕಾಣಿಸಿಕೊಲ್ಲುವುದು ರೋಗದ ಲಕ್ಷಣಗಳು....

ಶಿಕ್ರಾನನ ಗಝಲಗಳು

ಭಾಗ - ೧ ಶಿಕ್ರಾನ್ ಶರ್ಫುದ್ದೀನ್ ಎಂ. ಪಾಂಡೇಶ್ವರ, ಮಂಗಳೂರು +91 8197789965 1. ಉತ್ಸುಕತೆ ಪುನಃ ಉದಯಿಸುವುದು, ಮತ್ತೇ ಭೇಟಿಯಾದರೆ ನೀನು! ಸಮಯವು ಪುನಃ ಬದಲಾಗುವುದು, ಮತ್ತೇ ಭೇಟಿಯಾದರೆ ನೀನು!...

“ಜುಗಾರಿ ಕ್ರಾಸ್” ...

ಝೆಬಾ ಅಂಬೇಡ್ಕರ್ ಪುಸ್ತಕ ವಿಮರ್ಶೆ ( ಕಾದಂಬರಿ ) ತೇಜಸ್ವಿರವರ "ಜುಗಾರಿ ಕ್ರಾಸ್" ಓದಲೇ ಬೇಕಾದ ಮುಖ್ಯವಾದ ಕಾದಂಬರಿ ಆಗಿದೆ. ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ಜುಗಾರಿ ಕ್ರಾಸ್...

ವಿವಿಧತೆಯಲ್ಲಿ ಏಕತೆ

ಕವನ : ಸಲ್ಮಾ ಮಂಗಳೂರು ಸ್ವಾತಂತ್ರ್ಯದ ಓಘ ಓ ಸ್ವಾತಂತ್ರ್ಯ ದಿನವೆ. ಏನ ತಂದಿರುವಿ.. ಹದುಳವನೆ? ಐಕ್ಯಮಂತ್ರವೊಂದೇ ನೀ ಕಾಣುವೆ ಬಗೆದರು ಮೆದುಳನೆ.. ಧರೆಯ ಮುತ್ತಲು ಮಸೀದಿಯ ಕಮಾನು, ಅಂತರ್ಧಾರೆಯು ಕೊರಳ ಬಿಗಿದರೂ 'ಸಂವಿಧಾನ'ವೇ ಗುರುವು. ಅಭಿವ್ಯಕ್ತಿ ಅಪರಾಧವೊ.. ಪೌರತ್ವವೋ? ಭೋರಿಡುವ ಅಸ್ತಿತ್ವಕೆ ಸಾಂತ್ವನವೆ 'ಮುಲಭೂತ ಹಕ್ಕು'

ಒಳ್ಳೆಯ ಸಿನಿಮಾಗಳ ಸಾಲಿನಲ್ಲಿ : “ಸುಡಾನಿ ಫ್ರಮ್ ನೈಜಿರಿಯಾ”

  ಒಳ್ಳೆಯ ಸಿನಿಮಗಳು ಸಿನಿಪ್ರಿಯರ ಮನಸ್ಸನ್ನು ಗೆಲ್ಲುತ್ತದೆ ದೊಡ್ಡ ಮೊತ್ತದ ಹಣ ಸಂಪಾದಿಸದಿದ್ದರೂ ಪ್ರೇಕ್ಷಕರ ಮನಸ್ಸನ್ನು ಕರಗಿಸಿ ಇತಿಹಾಸ ಪುಟ ಸೇರುತ್ತದೆ . ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಹೆಚ್ಚಿನ ಸಿನಿಮಾಗಳು ಅಶ್ಲೀಲತೆಯನ್ನು ಎತ್ತಿತೋರಿಸಿ ಜನರಿಂದ ಹಣ ಕೊಳ್ಳೇಹೊಡೆಯುವುದರ ಹೊರತು ಹೆಚ್ಚಿನ ಸಂದೇಶಗಳೇನು ನಿರ್ಮಾಪಕರು ಜನರಿಗೆ ತೋರಿಸುವುದಿಲ್ಲ.    ಇಂದು ಸಿನಿಮಾಗಳು ಅಶ್ಲೀಲತೆಯ ದೃಶ್ಯಾವಿಷ್ಕಾರವಾಗಿ ಮಾರ್ಪಟ್ಟಿದೆ ಕಾಮವಿಲ್ಲದೆ ಪ್ರೇಮವಿಲ್ಲ, ಅಶ್ಲೀಲತೆಯಿಲ್ಲದೆ...

ಫೈಜ್ನಟ್ರಾಜ್ ಅವರ “ಕೇಳದೆ ನಿಮಗೀಗ”

ಸುಮಾ ಕಿರಣ್ ಪುಸ್ತಕ ಪರಿಚಯ ಮಿತ್ರರೇ, ಪ್ರೀತಿ ಎನ್ನುವ ವಿಷಯ ಸದಾ ಹೊಸತನದಿಂದ ತುಂಬಿರುತ್ತದೆ. ಅನಾದಿಕಾಲದಿಂದ ಇಂದಿನವರೆವಿಗೆ ಪ್ರೀತಿಯ ವಿಷಯದಲ್ಲಿ ನೂರಾರು... ಉಹೂ! ಸಾವಿರಾರು ಕತೆ, ಕಾದಂಬರಿ, ಕವನಗಳು ಬಂದಿದೆ. ಆದರೆ... ಮೊಗೆದಷ್ಟೂ ಮುಗಿಯದ ಭಾವವೇ ಪ್ರೀತಿ. ಜೊತೆಗೆ ಈ ಒಂದೇ...

MOST COMMENTED

ಅಚ್ಚೆ ದಿನ್ ಇದರ ತಪ್ಪು ಕಥಾನಕದ ಅತ್ಯಂತ ಉಲ್ಲಂಘಿಸಲ್ಪಟ್ಟ ಬಲಿಪಶುಗಳು ವಿದ್ಯಾರ್ಥಿಗಳಾಗಿದ್ದಾರೆ!

ಶಾಕಿರುಲ್ ಶೈಕ್ ವಿದ್ಯಾರ್ಥಿ, ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾನಿಲಯ- ದೆಹಲಿ “ಪರಿಸ್ಥಿತಿಯು ಸಂಪೂರ್ಣ ಸತ್ಯ ವ್ಯಕ್ತಪಡಿಸುವುದನ್ನು ಮತ್ತು ಅಂತೆಯೇ ವರ್ತಿಸುವುದನ್ನು ಬಯಸಿದಾಗ, ಮೌನವಾಗಿರುವುದು ಹೇಡಿತನವಾಗಿದೆ.” –ಮಹಾತ್ಮ ಗಾಂಧೀ ನೆಹರೂ ರವರ ಆಧುನಿಕ ಭಾರತದ ನೇರ ತದ್ವಿರುದ್ಧವಾಗಿರುವ ನವ...

HOT NEWS