Monday, April 15, 2024

ಜನನ ಮರಣದ ನಡುವಿನ “ಆಯ್ಕೆ” !!??

ಲೇಖಕರು : ಉಮ್ಮು ಯೂನುಸ್ ಉಡುಪಿ. ಜನನ ಮರಣದ ನಡುವಿನ "ಆಯ್ಕೆ" !!?? ಒಂದು ಉತ್ತಮ ಹಾಗೂ ಸಕಾರಾತ್ಮಕ ಚಿಂತನೆಯೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ನೀವೂ ಕಂಡಿರಬಹುದು. ಬದುಕು ಎಂಬುವುದು B ಮತ್ತು D ಯ ನಡುವೆ...

ನೀ ಎಂದು ಮಾನವನಾಗುತಿ?

ಲೇಖಕರು: ಸುಹಾನ ಸಯ್ಯದ್ ಎಂ, ಶಿಕ್ಷಕರು, ಮಂಗಳೂರು. ಭಕ್ತಿಯಲ್ಲೊಂದು ಶ್ರೇಷ್ಠ ಭಕುತಿ ಮನದಲ್ಲಿ ಸದಾ ಮೂಡಿದಾಕೃತಿ ನನ್ನೀ ತನು-ಮನ ತಣಿಸುವ ಭಾರತ ಖಂಡದೊಳು ಮೊಳಗುವ ಸ್ತ್ರುತಿ ಮಾನವನ ಎಲ್ಲೆಮೀರಿದ ಸಂಸ್ಕೃತಿ ಹೇಗೆ ಹಬ್ಬುವವು ದೇಶದ ಕೀರುತಿ ತನ್ನ ಪ್ರಯೋಗ, ಪ್ರಯೋಜನಗಳಿಗೆ ಒಡೆಯುತಿರುವನವನು ಸುಂದರ ಪ್ರಕೃತಿ ಎಲ್ಲಿದೇ...

ಟಿಪ್ಪು,ಶಿವಾಜಿ : ಸಾಮ್ಯತೆಗಳು ಮತ್ತು ನೀಚ ರಾಜಕೀಯ

- ಇಸ್ಮತ್ ಪಜೀರ್ ಮುಸ್ಲಿಮರ ಐಕಾನ್ ಟಿಪ್ಪುವೆನ್ನುವುದು ಮತ್ತು ಹಿಂದೂಗಳ ಐಕಾನ್ ಶಿವಾಜಿಯೆನ್ನುವುದು. ಇವೆರಡೂ ಬ್ಲಂಡರ್..ಶಿವಾಜಿಗೆ ಯಾವತ್ತೂ ಹಿಂದೂ ರಿಪಬ್ಲಿಕ್‌ನ ಯೋಚನೆಯೂ ಇರಲಿಲ್ಲ. ಟಿಪ್ಪುವಿಗೆ ಇಸ್ಲಾಮಿಕ್‌ ರಿಪಬ್ಲಿಕ್‌ನ ಯೋಚನೆಯೂ ಇರಲಿಲ್ಲ. ಇವರೀರ್ವರೂ ಉಪಖಂಡದ ಇತಿಹಾಸದಲ್ಲಿ ಆಗಿ ಹೋದ ರಾಜರುಗಳಲ್ಲಿ ಅತ್ಯಂತ ಜನಪರರಾಗಿದ್ದರು. ಶಿವಾಜಿಯ ತಾತ ಆ...

ಉದ್ಯೋಗಕ್ಕಾಗಿ ದೇಶದಲ್ಲಿ ಆಹಾಕಾರ ಏಳಲಿದೆ

ಸಾವಿರಾರು ಮಂದಿ ಯುವಕರಿಗೆ ಉದ್ಯೋಗ ನೀಡಿದಾತನ ಆತ್ಮಹತ್ಯೆಯೊಂದು ತೀವ್ರವಾಗಿ ಕಾಡುತ್ತಿರುವಾಗ ಈ ನನ್ನ ಫೇಸ್ಬುಕ್ ಇನ್‍ಬಾಕ್ಸಿಗೆ ಬಂದ ಒಂದು ಮೆಸೆಜ್ ಕರುಳನ್ನು ಕಿವುಚಿತು. "ನಾನು ಸಾಯಬೇಕು....ಈ ತಿಂಗಳೇ ಕೊನೆ! ಕೈಯಲ್ಲಿ ಇಷ್ಟು ಓದಿ ಕೆಲಸ ಇಲ್ಲ!" ಕೆಲವು ತಿಂಗಳ ಹಿಂದೆ "MSW ಮಾಡಿದ್ದೇನೆ. ಜಾಬ್ ಇದ್ರೆ ಹೇಳಿ...ಪ್ಲೀಸ್!" ಎಂದು ಮಾತು ಆರಂಭಿಸಿದ ಈ ಮಿತ್ರನನ್ನು ಸಮಧಾನ...

ದ್ವೇಷ ರಾಜಕಾರಣಕ್ಕೆ ಅಸ್ತ್ರವಾದ ಟಿಪ್ಪು ಸುಲ್ತಾನ್.

ಲೇಖಕರು : ಜಿಶಾನ್ ಅಖಿಲ್ ಮಾನ್ವಿ. ಮೊಟ್ಟ ಮೊದಲು ಟಿಪ್ಪು ಸುಲ್ತಾನ್ ಅವನನ್ನು ಮುಸ್ಲಿಂ ರಾಜ ಅಂತ ಬಿಂಬಿಸುವುದೇ ತಪ್ಪು. ಆತ ಒಬ್ಬ ರಾಜ ಅಷ್ಟೇ!ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ವೀರ ವನಿತೆ ಓಬವ್ವಳ ಹಾಗೆ ಟಿಪ್ಪು ಕೂಡ ನಮ್ಮ ನಾಡಿನ ಸ್ವಾತಂತ್ರಕ್ಕಾಗಿ ಹೋರಾಡಿದಾತ....

ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಬಗೆಗೆ ಪುರುಷ ದೃಷ್ಠಿಕೋನ

ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು. ಆದರೆ, ಅದರ ನಂತರದಲ್ಲಿಯೂ ಅತ್ಯಾಚಾರಗಳಲ್ಲಿ ಆದ ಏರಿಕೆಯು ಆಘಾತಕಾರಿಯಾಗಿದೆ. ಪ್ರತಿದಿನ ದೆಹಲಿಯಲ್ಲಿ ಮಾತ್ರವಾಗಿ ಆರು ಅತ್ಯಾಚಾರ ಕೇಸುಗಳು ದಾಖಲಾಗುತ್ತವೆ ಮತ್ತು ಪ್ರತಿ...

ಟಿಪ್ಪು ಹೇಳಿಕೆ ಮತ್ತು ವಿಶ್ವನಾಥ್

ಎಂ.ಎಸ್.ಕೆ ಬೆಂಗಳೂರು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ 'ಟಿಪ್ಪು ಈ ಮಣ್ಣಿನ ಮಗ' ಎಂಬ ಹೇಳಿಕೆ ನೀಡಿದ್ದು ಈಗ ದೊಡ್ಡ ಮಟ್ಟದ ಚರ್ಚೆಯಾಗಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಕಾಂಗ್ರೆಸ್ ಗೆ ಬಿಜೆಪಿಯನ್ನು ಕೆಣಕಲು ಸದವಕಾಶ ಎಂಬಂತಾಗಿದೆ. ಈಗಾಗಲೇ ಬಿಜೆಪಿ ನಾಯಕರು ವಿಶ್ವನಾಥ್ ಹೇಳಿಕೆಗೆ ತೀಕ್ಷ್ಣ, ಖಾರ...

ಮಾನವ ಘನತೆಗೆ ಕಳಂಕ ಅಸ್ಪೃಶ್ಯತೆ

ಲೇಖಕರು: ವಿಲ್ಫರ್ಡ್ ಡಿಸೋಜಾ.(ಶ್ರಮಿಕರು, ಬರಹಗಾರರು,ಸಾವಯವ ಕೃಷಿಕರು, ಮಂಗಳೂರು) ಒಬ್ಬ ದಲಿತ ಸಂಸದನಿಗೆ ತನ್ನ ಕ್ಷೇತ್ರದ ವ್ಯಾಪ್ತಿಯ ಊರಿಗೆ ಪ್ರವೇಶಕ್ಕೆ ನಿರಾಕರಿಸಿದ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ. ಅದು ಕೂಡ ” ಹಿಂದೂ ನಾವೆಲ್ಲ ಒಂದು” ಎನ್ನುವ ಘೋಷಣೆಯೊಂದಿಗೆ ಮತದಾರನ ವಿವೇಚನೆಗೆ ಮಂಕು ಹಿಡಿಸಿ ಅಧಿಕಾರಕ್ಕೆ ಬಂದಿರುವ ಪಕ್ಷದ ಸಂಸದ ಇಂತಹ ಅವಮಾನಕ್ಕೆ ಈಡಾಗಿದ್ದಾರೆ. ಸಂಸದನಿಗೆ ಊರಿನ...

ತ್ರಿವಳಿ ತಲಾಖ್ ಮಸೂದೆ ಎಷ್ಟು ಒಳಿತು?

ಲೇಖಕಿ:ಸುಹಾನ್ ಸಫರ್ “ಅನುಮತಿಸಲ್ಪಟ್ಟ ವಿಷಯಗಳಲ್ಲಿ ಅತ್ಯಂತ ಕೆಟ್ಟದಾದ ವಿಚಾರವೇ ತಲಾಖ್”-ಸುನನ್ ಇಬ್ನ್ ಮಜಾಹ್ ಇಸ್ಲಾಮ್ ವಿವಾಹ ಎಂಬ ಬಾಂಧವ್ಯಕ್ಕೆ ಅತ್ಯಂತ ಮಹತ್ತರವಾದ ಸ್ಥಾನವನ್ನು ನೀಡಿದೆ. ಅಲ್ಲಾಹನು ಕುರ್‍ಆನಿನ 189: 2ನೇ ಅಧ್ಯಾಯದಲ್ಲಿ ಹೇಳುತ್ತಾನೆ: “ನಿಮ್ಮನ್ನು ಒಂದು ವ್ಯಕ್ತಿಯಿಂದ ಸೃಷ್ಟಿಸಿದೆವು ಮತ್ತು ಅದೇ ವ್ಯಕ್ತಿಯಿಂದ ಅದರ ಜೋಡಿಯನ್ನು ಮಾಡಿದೆವು. ಏಕೆಂದರೆ ಈ ಕಾರಣದಿಂದ ನೀವು ಪ್ರೀತಿ ಮತ್ತು ಶಾಂತಿಯಿಂದ...

ನಾಯಕತ್ವದಲ್ಲಿರುವ ಪಾಠಗಳು: ಶೇರ್ ಷಾ ಸೂರಿಯಿಂದ ನರೇಂದ್ರ ಮೋದಿ ಏನು ಕಲಿಯಬಹುದು

-ಗಿರೀಶ್ ಶಹಾನೆ ಕೃಪೆ: ಸ್ಕ್ರಾಲ್.ಇನ್ ಮೋದಿಯವರ 2014 ವಿಜಯ ಮತ್ತು ಶೇರ್ ಶಾ ಸೂರಿಯು ಹುಮಾಯೂನ್‍ನನ್ನು ಸೋಲಿಸಿದ ವಾರ್ಷಿಕೋತ್ಸವವು ಎರಡು ಆಡಳಿತಗಾರರನ್ನು ಹೋಲಿಸಲು ಅವಕಾಶ ನೀಡಿದೆ. ಲೋಕಸಭೆಯಲ್ಲಿ ಆರಾಮದಾಯಕ ಬಹುಸಂಖ್ಯೆಯನ್ನು ಪಡೆಯಲು ತಾನು ಪ್ರತಿನಿಧಿಸಿದ ಭಾರತೀಯ ಜನತಾ ಪಾರ್ಟಿ ಮತ್ತು ಮಿತ್ರ ಪಕ್ಷಗಳನ್ನು ಮುನ್ನಡೆಸಿ  2014ರ ಮೇ 16ರಂದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪಟ್ಟಕ್ಕೇರಿದರು. ಕನ್ನೋಜ್ ಯುದ್ಧದಲ್ಲಿ...

MOST COMMENTED

ಗುಪ್ತ ಆಸೆಗಳೂ, ಪ್ರಕಟಿಸಲಾಗದ ಆನಂದಗಳು

ಹುಚ್ಚು ಮನಸ್ಸಿನ ಸಾವಿರ ಮುಖಗಳು - 10 ಯೋಗೀಶ್ ಮಾಸ್ಟರ್, ಬೆಂಗಳೂರು ಕುತೂಹಲ ಎನ್ನುವುದು ಪ್ರಚೋದನೆಯೂ ಹೌದು, ಸೆಳೆತವೂ ಹೌದು....

HOT NEWS