Tuesday, March 26, 2024

ಮುಕ್ತ ವೇದಿಕೆ

ಕೊರೋನ: ಮಾಧ್ಯಮ ಬಿಚ್ಚಿದ ಸುಳ್ಳುಗಳು

ಕೆ. ಮೊಹಮ್ಮೆದ್ ಝಮೀರ್, ಪಕ್ಕಲಡ್ಕ (ಕಾನೂನು ವಿದ್ಯಾರ್ಥಿ ಎಸ್. ಡಿ. ಎಂ ಲಾ ಕಾಲೇಜು. ಮಂಗಳೂರು) ಕೊರೋನ ಮಹಾ ಮಾರಿಯಿಂದ ತತ್ತರಿಸಿ ಇಡೀ ಜಗತ್ತು ಅತ್ಯಂತ ಕಷ್ಟ ಹಾಗೂ ಕಠಿಣ ಪರಿಸ್ಥಿತಿಯಲ್ಲಿ ಹೋಗುತ್ತಿದೆ. ಇಂತಹಾ ಸಂದರ್ಭದಲ್ಲಿ ಜನರು ಜಾತಿ, ಧರ್ಮ ಭೇದ...

ನಾಡಿನ ಪುಟಾಣಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು

(ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರ ಹುಟ್ಟು ಹಬ್ಬ) ಮಕ್ಕಳೇ ಸ್ಪೂರ್ತಿ ಕವನ ಉಪ್ಪಿನಂಗಡಿ (Ist year B.A Journalism, Philomena College Puttur) ಮಕ್ಕಳೆಂದರೆ ಒಂದು ರೀತಿಯ ದೇವರ ಅವತಾರ ಎಂದು ಹೇಳಬಹುದು. ಒಂದು ಮಗುವು ತನ್ನ ಜನನದ ನಂತರ ತನ್ನ ಬೆಳವಣಿಗೆಯನ್ನು ಆರಂಭಿಸುತ್ತದೆ. ಅಂದರೆ ಶರೀರದಲ್ಲಿ ಹೇಗೆ ಬೆಳವಣಿಗೆ ಆಗುತ್ತದೆಯೋ ಅಂತೆಯೇ ತನ್ನ ಮನಸ್ಸು ಬುದ್ಧಿಯನ್ನು ಬೆಳೆಸಿಕೊಳ್ಳುತ್ತದೆ....

ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ

ಭಾಗ: 4 ಹೊಸ ಮಾನದಂಡಗಳ ಹುಡುಕಾಟ ಮತ್ತೊಮ್ಮೆ ಆರಂಭಗೊಳ್ಳುತ್ತದೆ. ಇಲ್ಲಿ ಜಾತಿಗಳ ಹುಡುಕಾಟದೊಂದಿಗೆ ಮಾನದಂಡಗಳ ಹುಡುಕಾಟವು ಅತ್ಯಂತಪ್ರಮುಖವಾಗುತ್ತದೆ. 1970ರ ದಶಕ ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಘಟ್ಟ ಎನ್ನಬಹುದು. ಈ ದಶಕದಲ್ಲಿ ಸಮಾಜ ಮತ್ತು ಅಧಿಕಾರ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆಯಾದದ್ದು ದಿಟ. 1970ರ ಆರಂಭ ತನಕ ಅಧಿಕಾರ ರಾಜಕಾರಣವು ಪ್ರಬಲ ಜಾತಿಗಳ ಹಿಡಿತದಲ್ಲಿತ್ತು. ಪ್ರಬಲ ಜಾತಿಗಳು...

ಪೆಟ್ಟು ಕೊಟ್ಟಿದ್ದು ಯಡಿಯೂರಪ್ಪನವರಿಗೆ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೂ.

ಲೇಖಕರು : ಜೀಶಾನ್ ಮಾನ್ವಿ, (ವಿದ್ಯಾರ್ಥಿ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ) ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ದಕ್ಷಿಣ ಭಾರತದಲ್ಲೇ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕ ಗದ್ಗದಿತವಾಗಿ ತನ್ನ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾನೆ. ರಾಜ್ಯದ ಒಂದು ದೊಡ್ಡ ಸಮುದಾಯ ಹಾಗೂ ನೂರಾರು...

ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಬಗೆಗೆ ಪುರುಷ ದೃಷ್ಠಿಕೋನ

ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು. ಆದರೆ, ಅದರ ನಂತರದಲ್ಲಿಯೂ ಅತ್ಯಾಚಾರಗಳಲ್ಲಿ ಆದ ಏರಿಕೆಯು ಆಘಾತಕಾರಿಯಾಗಿದೆ. ಪ್ರತಿದಿನ ದೆಹಲಿಯಲ್ಲಿ ಮಾತ್ರವಾಗಿ ಆರು ಅತ್ಯಾಚಾರ ಕೇಸುಗಳು ದಾಖಲಾಗುತ್ತವೆ ಮತ್ತು ಪ್ರತಿ...

ಹಳ್ಳಿಗಳಿಂದ ಅಪಾರ್ಟ್‌ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ.

ವಿವೇಕಾನಂದ.ಹೆಚ್.ಕೆ. ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಸೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್ಲಿ ಕಾಣುತ್ತಿದ್ದವು. ಸ್ಥಳೀಯ ಹವಾಮಾನ ಮತ್ತು ಅವರವರ ಆರ್ಥಿಕ ಪರಿಸ್ಥಿತಿ ಅವಲಂಬಿಸಿ ಇದನ್ನು ನಿರ್ಮಿಸಲಾಗುತ್ತಿತ್ತು. ಎಲ್ಲೋ ಅಪರೂಪಕ್ಕೆ ಎಂಬಂತೆ ಶ್ರೀಮಂತರ...

ಫೆಲೆಸ್ತೀನ್: ಇತಿಹಾಸ, ಭಾವ-ಬದುಕು

ಫೆಲೆಸ್ತೀನ್ ಎಪ್ಪತ್ತು ವರ್ಷ ತುಂಬಿದ ಹೋರಾಟದ ಮರುಭೂಮಿ. ಜನ್ಮಭೂಮಿಗಾಗಿ ಹೋರಾಡಿ ಮಡಿದವರ ರಕ್ತ ಹರಿದ ಪುಣ್ಯಭೂಮಿ. ಅರಬ್ ಜಗತ್ತಿನ ಕತ್ತಲು ಭೂಮಿ. ಹೀಗೆ ಎಷ್ಟು ವಿಶೇಷತೆಕೊಟ್ಟರೂ ಮುಗಿಯದು. ಮಡಿಟರೇನಿಯನ್ ಸಮುದ್ರದ ತಂಗಾಳಿ ಸವಿದು, ನೈಲ್ ನದಿಯ ನೀರು ಕುಡಿದು ಸುಖವಾಗಿ, ಸಮೃದ್ಧರಾಗಿ, ಸ್ವತಂತ್ರರಾಗಿ ಬದುಕಿದ್ದ ಅರಬ್ ಫೆಲೆಸ್ತೀನ್ ಮಣ್ಣಿನಲ್ಲಿ ಅಮೇರಿಕಾ, ಇಂಗ್ಲೆಂಡ್ ನಂತಹ ಜಾಗತಿಕ...

ಕ್ರಿಯೆಗೆ ಪ್ರತಿಕ್ರಿಯೆ, ನಮ್ಮ ಮತಿ ನಮ್ಮದೇ ಹಿಡಿತದಲ್ಲಿರಲಿ.

ಲೇಖಕರು: ಹಕೀಮ್ ತೀರ್ಥಹಳ್ಳಿ. ಮನುಷತ್ವ ನಾಶವಾದ ವ್ಯಕ್ತಿಯ ಕೈಯಲ್ಲಿದ್ದ ಆಯುಧ ತನಗಾಗದವನ ಹೊಟ್ಟೆಯನ್ನು ಸೀಳಿತು‌. ಅಲ್ಲಿಯೇ "ಅಮ್ಮಾ…!" ಎಂದು ಚೀರುತ ಕುಸಿದು ಬಿದ್ದ. ರಕ್ತವೂ ಚಿಮ್ಮಿ ಕೊಡಿಯಾಗಿ ಹರಿಯಿತು. ಅಲ್ಲೇ ನೋವಿನಿಂದ ನರಳಾಡಿದ. ಇದನ್ನು ಗಮನಿಸಿದ ಮನುಷತ್ವ ಗುಣ ಇರುವ ಅದ್ಯಾರೋ ಅವನನ್ನು ಪಕ್ಕದ ಆಸ್ಪತ್ರೆಗೆ...

ಸರ್ವಾಧಿಕಾರ ಲಕ್ಷಣಗಳ ಕುರಿತು ಎಚ್ಚರ!

ನಿಖಿಲ್ ಕೋಲ್ಪೆ ಸರ್ವಾಧಿಕಾರಕ್ಕೆ ಕೆಲವು ಐತಿಹಾಸಿಕ ಗುಣಲಕ್ಷಣಗಳಿವೆ. ಏಕ ಸಂಸ್ಕೃತಿಯ ಹೇರಿಕೆ, ವ್ಯಕ್ತಿಪೂಜೆ, ಹುಸಿ ರಾಷ್ಟ್ರೀಯತೆಯ ವಿಜ್ರಂಭಣೆ, ದೇಶ ಪ್ರೇಮದ ಹೆಸರಲ್ಲಿ ಭೂಪಟ ಪ್ರೇಮ, ಯುದ್ಧದಾಹ, ಗಿಲೀಟಿನ ಸುಳ್ಳು ಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ, ಮಾಧ್ಯಮದ ಖರೀದಿ ಮತ್ತು ದಮನ ಅಭಿವೃದ್ಧಿಯ...

ಸುಳ್ಳು ದಾಖಲೆಗಳು ಮತ್ತು ನಿಜಾಂಶಗಳು

ಲೇಖಕರು : ರಿಯಾಝ್ ಅಹ್ಮದ್ ಕೊಪ್ಪಳ 1947ರಲ್ಲಿ ಪಾಕಿಸ್ತಾನದೊಳಗೆ ಅಲ್ಪಸಂಖ್ಯಾತರ ಜನಸಂಖ್ಯೆ ಶೇ.23ರಷ್ಟಿತ್ತು. ಆದರೆ 2011ರಲ್ಲಿ ಶೇ3.7ಕ್ಕೆ ಇಳಿಯಿತು. 1947ರಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯು ಶೇ.22ರಷ್ಟು ಇತ್ತು. ಆದರೆ 2011ರಲ್ಲಿ ಅದು ಶೇ.7.8ರಷ್ಟಾಯಿತು. ಹಾಗಾದರೆ ಜನರೆಲ್ಲ ಎಲ್ಲಿ ಹೋದರು? ಒಂದೋ ಅವರು ಮತಾಂತರಗೊಂಡರು ಅಥವಾ ಮರಣ...

MOST COMMENTED

ಪರಿಸರ ಸೃಷ್ಟಿಕರ್ತನ ಕೊಡುಗೆ.

ನಸೀಬ ಗಡಿಯಾರ್ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ, ಈ ಆಚರಣೆಯ ಉದ್ದೇಶವೇನೆಂದರೆ ಜನರಿಗೆ ಪರಿಸರದ ಬಗ್ಗೆ ಅಲ್ಪ ಸ್ನೇಹ ,ಕಾಳಜಿ,...

HOT NEWS