Thursday, May 2, 2024

ಕಲೆ ಮತ್ತು ಸಂಸ್ಕೃತಿ

ಪಳ್ಳಿಯಲ್ಲಿ ಕೆಲವು ದಿನ

ಕಥೆ ಹಂಝ ಮಲಾರ್ ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಅರಸ್ತಾನ ಜಮಾತ್‍ನ ಅಧೀನಕ್ಕೊಳಪಟ್ಟ ತಾಳಿಪಿಂಡ್ ಕಾಲನಿಯಲ್ಲಿರುವ ನಿಸ್ಕಾರ ಪಳ್ಳಿಯ ಅಧ್ಯಕ್ಷ ಹಾಜಿ ಬದ್ರುದ್ದೀನ್‍ರು ಮಧ್ಯಾಹ್ನದ ಊಟಕ್ಕಾಗಿ ಕೈ ತೊಳೆಯುತ್ತಿದ್ದಾಗ "ಅಸ್ಸಲಾಂ ಅಲೈಕುಂ" ಎಂಬ ಅಪರಿಚಿತ ಧ್ವನಿ ಕೇಳಿ ಬಂದೊಡನೆ ಹಿಂತಿರುಗಿ ನೋಡಿದರು. ಮನೆಯ ಮೆಟ್ಟಲು ಹತ್ತಿ ದಾರಂದದ ಬಳಿ ಸುಮಾರು 25ರ ಹರೆಯದ ಯುವ ಮುಸ್ಲಿಯಾರ್ ನಿಂತುದನ್ನು ಕಂಡು...

ಇದು ನನ್ನ ಭಾರತಾ

ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ನಸೀಬ ಗಡಿಯಾರ್ ನಾ ಹೆಮ್ಮೆಯಿಂದ ಹೇಳುವೆ ನಾ ಗರ್ವದಿಂದ ನುಡಿಯುವೆ ಇದು ನನ್ನ ಭಾರತ….. ಎದೆಗೂಡಿನ ಮಿಡಿತ ಬಿಟ್ಟಗಲಲಾರೆ ಎಂದು ಸಾರುತ್ತಾ ಹೊರೊಡೋಣ ಬಾ ಸ್ನೇಹಿತ ಮತ್ತೊಮ್ಮೆ ಹೇಳುತಾ ಇದು ನನ್ನ ಭಾರತಾ|| ಜಾತಿ ಮತವನ್ನು ಮೆಟ್ಟಿ ಐಕ್ಯತೆಯ ಗೂಡನ್ನು...

ಶಿಕ್ರಾನನ ಗಝಲಗಳು

ಭಾಗ -2 ಶಿಕ್ರಾನ್ ಶರ್ಫುದ್ದೀನ್ ಎಂ. ( +91 8197789965 ಪಾಂಡೇಶ್ವರ, ಮಂಗಳೂರು ದೇವತೆಗಳಾಗಲಿ, ಭಕ್ತರಾಗಲಿ ಎಲ್ಲರನ್ನೂ ಇಲ್ಲಿ ಅಸತ್ಯರೆಂದು ಪರಿಣಮಿಸಲಾಗಿದೆ! ವಿಮರ್ಶಿಸಿ, ಅನುಭವಿಸಿ ಈ ಇಹದ ಬದುಕೇ ಅಸತ್ಯವೆಂದು ಸಾಬೀತುಪಡಿಸಲಾಗಿದೆ!

ಅಶ್ವತ್ಥಾಮನ್ ಜೋಗಿ ರವರ ಹೊಸ ಕಾದಂಬರಿಯ ಒಂದು ಓದು

ಲೇಖಕರು-ಎಂ.ವಿವೇಕ್ ಚೆಂಡಾಡಿ ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್‍ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್‍ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ. ಪುಸ್ತಕದ ಮುನ್ನುಡಿಯಲ್ಲಿ ಸುಬ್ರಾಯ ಚೊಕ್ಕಾಡಿಯವರು ಹೇಳಿರುವಂತೆ ಇದು ಪಾತ್ರದ ಆಂತರ್ಯದಲ್ಲಿ ಅಥವಾ...

ಮಂಗಳೂರು ವಿಮಾನ ದುರಂತದ (ನೆನಪಿನ ಅಲೆಯಲ್ಲಿ)

ಕವನ ನಸೀಬ ಗಡಿಯಾರ್ {ಆಕಾಶದಿ ಹಾರಾಡಿತೊಂದು ಕನಸ ಹೊತ್ತು ಸಾಗಿದ ಬಂಡಿ} ಊರು ಸೇರೊ ಕಾತುರದ ಮನಸ್ಸುಗಳು…ಹತ್ತಾರು ವರ್ಷಗಳಿಂದ ಕಾದ ದಿನದ ಬಯಕೆಗಳು…ಮನೆಯವರ ಒಮ್ಮೆ ನೋಡಬೇಕೆಂದು ಪದೇ ಪದೇ ಮಿಡಿಯುವ ಸಾವಿರ ಹೃದಯಗಳು…. ಸಲೀಂ...

ಹರಿಯುವುದು ಕನ್ನಡದ ನೆತ್ತರು

ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ ಬಗೆದರೂ, ಹರಿಯುವುದು ಕನ್ನಡದ ನೆತ್ತರು….. ಈ ಭಾಷೆ… ಕನ್ನಡಿಗರ ಉಸಿರು, ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ ಹಸಿರು, ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ ಕೆಸರು….

“ವೈರಸ್” ನಿಫಾ ಸೋಂಕಿನ ವಿರುದ್ಧ ಹೋರಾಡಿದವರ ಸಾಹಸದ ಚಿತ್ರಣ

ಕಳೆದ ವರ್ಷ ಕೇರಳದ ಕಲ್ಲಿಕೋಟೆ ಜಿಲ್ಲೆಯ ಒಬ್ಬ ಯುವಕನಿಂದಾಗಿ ಕಾಣಿಸಿಕೊಂಡ ನಿಫಾ ವೈರಸ್ ಕೇರಳ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ ಆತಂಕವನ್ನುಂಟು ಮಾಡಿತ್ತು. ಬಾವಳಿಗಳಿಂದ ಅಥವಾ ಅವುಗಳು ತಿಂದ ಹಣ್ಣುಗಳಿಂದಾಗಿ ಮನುಷ್ಯ ನಿಂದ ಮನುಷ್ಯನಿಗೂ ಪ್ರಾಣಿಗಳಿಂದ ಪ್ರಾಣಿಗಳಿಗೂ ಹರಡುವ ಒಂದು ಸಾಂಕ್ರಾಮಿಕ ರೋಗ. ತಲೆನೋವು, ಜ್ವರ, ವಾಂತಿ, ಮೂರ್ಛೆ, ವಾಕರಿಕೆ, ನಿಶಕ್ತಿ ಕಾಣಿಸಿಕೊಲ್ಲುವುದು ರೋಗದ ಲಕ್ಷಣಗಳು....

ದೇಶಕ್ಕೆ ದ್ರೋಹ… ನೆಲಕ್ಕೆ ಭಾರ…

ಕಥೆ ಹಂಝ ಮಲಾರ್ "ಇಲ್ಲ… ಆ ಮಯ್ಯತನ್ನು ನಾನು ನೋಡಲಾರೆ… ಕೊಂಡು ಹೋಗಿ, ಅದನ್ನು ಎಲ್ಲಾದರು ದಫನ ಮಾಡಿ" ಎಂದು ಝಹುರಾ ಅಬ್ಬರಿಸಿದಾಗ ಒಂದು ಕ್ಷಣ ಅಲ್ಲಿದ್ದವರು ವಿಚಲಿತರಾದರು. ಯಾರೂ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಆದರೆ, ಆಕೆಯ...

ಕಥೆ : ವಿಷ ಬೀಜ

ಹಂಝ ಮಲಾರ್ ಮಿ.ಎಸ್. ಮುಂಜಾನೆ ಎದ್ದು ಅರ್ಧ ಕಿ.ಮೀ.ವರೆಗೆ ವಾಕಿಂಗ್ ಮುಗಿಸಿ, ಡೈರಿಯಿಂದ ಹಾಲು ಮತ್ತು ತನ್ನ ಮೆಚ್ಚುಗೆಯ "ಶುಭವಾಣಿ"ಯನ್ನು ಖರೀದಿಸಿಕೊಂಡು ಎಂದಿನಂತೆ ಮನೆಗೆ ಹೆಜ್ಜೆ ಹಾಕುತ್ತಲೇ ದಾರಿದೀಪದ ಮಂದ ಬೆಳಕಿನಲ್ಲಿ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಾ, ಇನ್ನೇನೋ...

ಝರಿಯಂತೆ ಧುಮುಕುತಿರು

(ಕುಸುಮ ಷಟ್ಪದಿ) ಬರೆದವರು: ನಾಗರಾಜ ಖಾರ್ವಿ ಪದವೀಧರ ಶಿಕ್ಷಕ ಸ.ಹಿ.ಪ್ರಾ.ಶಾಲೆ. ಕಲ್ಮಂಜ. ಬಂಟ್ವಾಳ ಹುಟ್ಟಿನೀಂ ಕುಲವಲ್ಲ ಪಟ್ಟಿರ್ದು ಫಲಮಿಲ್ಲ ನೆಟ್ಟ ತರು ನೆಟ್ಟವಗೆ ಫಲಗೊಡುವುದೇ? ಬಿಟ್ಟು ಬಿಡುತಲಿ ಮೋಹ ನಟ್ಟಿರುಳು ಅಲೆದಾಡಿ ಪಟ್ಟು ಬಿಡದೆಯೆ ಜಾನ ಯೋಗಿ ಪಡೆವ|| ಕಣ್ಣುಗಾಣದ ಕುರುಡ ಬಣ್ಣ...

MOST COMMENTED

HOT NEWS