Thursday, May 2, 2024

ಕಲೆ ಮತ್ತು ಸಂಸ್ಕೃತಿ

ಎದ್ದೇಳಿ… ಮೈಸೂರು ಹುಲಿಯಂತೆ,

ಸಂಗೀತ: R. D. Burman ಸಾಹಿತ್ಯ: ಶಿಕ್ರಾನ್ ಶರ್ಫುದ್ದೀನ್ ಎಂ ಎದ್ದೇಳಿ, ಎದ್ದೇಳಿ… ಕನ್ನಡ ವೀರರು ಎದ್ದೇಳಿ… ಮೈಸೂರು ಹುಲಿಯಂತೆ, ಹೋರಾಟ ಮಾಡಿರಿ… ಆಂಗ್ಲರ ಹಿಂಸೆಗೆ ಕಡಿವಾಣ ಹಾಕಿದ! ಅನ್ಯಾಯ ಎದುರಿಸಿ ನಾಡನ್ನು ಉಳಿಸಿದ! ಎದ್ದೇಳಿ, ಎದ್ದೇಳಿ… ಕೋಮು ಬಿರುಕು ಹಾಕಿದರು,...

ಗಿರೀಶ್ ಕಾರ್ನಾಡ್ ರವರ “ರಕ್ಕಸ ತಂಗಡಿ” ನಾಟಕ

ಪುಸ್ತಕ ವಿಮರ್ಶೆ ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಇಂದು ಗಿರೀಶ್ ಕಾರ್ನಾಡ್ ರವರು ಹುಟ್ಟಿದ ದಿನ ವಿಜಯನಗರ ಧ್ವಂಸವಾಗಿದೆ, ಜನ ಅಲ್ಲಿಂದ ಓಡಿದ್ದಾರೆ, ಸೈನಿಕರು ಅಟ್ಟಾಡಿಸಿ ಬಂಗಾರ-ಬೊಕ್ಕಸಕ್ಕಾಗಿ ಹುಡುಕುತ್ತಿದ್ದಾರೆ....

ಪರಿಸರ ಪ್ರೇಮಿಯಾಗು

ನಸೀಬ ಗಡಿಯಾರ್ ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳು ಇರಲಿ ಹಚ್ಚ ಹಸಿರ ಸೊಬಗು ಪ್ರತಿ ಮನೆಯಲ್ಲಿ ಅಲ್ಪವಾದರು ಪರಿಸರ ಸ್ನೇಹಿಯಾಗು ಮರಗಿಡ ನೆಡಲು ಮುಂದಾಗು ಅರೆಕ್ಷಣ ಏಕಾಂಗಿಯಾಗು ಪ್ರಕೃತಿ ಸೊಬಗ ನಿಶ್ಯಬ್ದದಿ ವೀಕ್ಷಿಸು ಅದರೊಳಗಡಗಿದೆ ನೆಮ್ಮದಿ ...

“ಒಂದು ಶಿಕಾರಿಯ ಕಥೆ” ಸಸ್ಪನ್ಸ್ ಥ್ರಿಲ್ಲರ್ ಚಿತ್ರ

ಸಿನಿಮಾ ವಿಮರ್ಶೆ ಎಂ ಅಶೀರುದ್ದೀನ್ ಆಲಿಯಾ, ಮಂಜನಾಡಿ ಒಂದು ಶಿಕಾರಿಯ ಕಥೆ, ಈ ಚಿತ್ರ ಕೊರೊನ ಮತ್ತು ಲಾಕ್ ಡೌನ್ ಕಾರಣದಿಂದ ಹೆಚ್ಚಿನ ಸಿನಿ ಪ್ರೀಯರನ್ನು ತಲುಪಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಅಮೇಝಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸದ್ದು ಮಾಡುತ್ತಿದೆ.

ಗುಲ್ಜಾರ್ ಕಾವ್ಯ ಕಲರವ.

ಭಾಷಾಂತರ : ಶಿಕ್ರಾನ್ ಶರ್ಫುದ್ದೀನ್ ಎಂ. ನೆರೆಯವನು ಕೆಲವು ದಿವಸಗಳ ಇತ್ತೀಚಿಗೆ ನನ್ನ ನೆರೆಮನೆಯಲ್ಲಿ ನಿಶ್ಯಬ್ಧತೆ ಆವರಿಸಿತ್ತು. ಆಕಾಶವಾಣಿಯು ನಡೆಯುತ್ತಿರಲಿಲ್ಲ… ಇರುಳಿನಲ್ಲೂ ಅಂಗಣದಲ್ಲಿ ಎಸೆಯಲ್ಪಡುವ ಪಾತ್ರೆ ವಗೈರೆಗಳೂ ಇರಲಿಲ್ಲ… ಆ ಮನೆಯ ಸಾಕು ನಾಯಿ - ತುತ್ತು ಅನ್ನಕ್ಕಾಗಿ ದಿವಸವಿಡೀ ಬರುತಿತ್ತು ನನ್ನ ಮನೆಗೆ; ಆದರೆ,...

ಕತೆ: ತ್ಯಾಗ

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಪ್ರತ್ಯಾಯನ ಹೊತ್ತು ಕಳೆದಿತ್ತು. ಸೂರ್ಯಾಸ್ತದ ಕೇಸರಿ ಕಿರಣಗಳು ಜಗತ್ತಿನಾದ್ಯಂತ ರಂಗಭೂಮಿಯ ಸುತ್ತ ತಮ್ಮ ಪರದೆಗಳನ್ನು ಸುರುಳಿ ಬಿಚ್ಚಿದ್ದವು. ಪವಿತ್ರ ರಂಝಾನ್ ತಿಂಗಳು ಕೊನೆಯ ಹಂತಕ್ಕೆ ತಲುಪಿತ್ತು...

ಅಜ್ಜಿ ಸಾಕಿದ ಪುಳ್ಳಿ

ನನ್ನ ಮದುವೆಯ ನಂತರದ ಹೊಸ ದಿನಗಳು. ನಾನು ತುಂಬಾ ಲವಲವಿಕೆಯಿಂದಿದ್ದೆ. ಹೊಸ ಮುಖ, ಹೊಸ ಊರು-ಪರಿಸರ, ಹೊಸ ಬೆಳಕು, ಗಾಳಿ... ಹೀಗೆ ನನಗೆ ಎಲ್ಲದರಲ್ಲೂ ಹೊಸತು ಕಾಣುತ್ತಿತ್ತು. ಮದುವೆಗೆ ಮುಂಚೆ ಇದ್ದ ಆತಂಕ ದೂರವಾಗಿತ್ತು. ಹೆಂಡತಿ ಮತ್ತು ಮನೆಯವರು ನನ್ನನ್ನು ವಿಶೇಷವಾಗಿ ಆದರಿಸುತ್ತಿದ್ದರು. ಅವರ ಉಪಚಾರದಿಂದ ನನ್ನ ಮನಸ್ಸು ಗೆಲುವಿನಿಂದ ಕೂಡಿತ್ತು. ನಾನು ಏಕಾಂತವನ್ನು ತುಂಬಾ...

ಮರೆಯಾದ ಮಾಸ್ಟರ್ ಹಿರಣ್ಣಯ್ಯನವರು

  70/80 ರ ದಶಕದಲ್ಲಿ, ಕರ್ನಾಟಕದಲ್ಲಿ ಗೂಳಿಯಂತೆ ಆಕ್ರಮಣಕಾರಿಯಾಗಿ ನುಗ್ಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವ್ಯವಸ್ಥೆಯ ವಿರುದ್ಧ ಘರ್ಜಿಸಿದ, ವ್ಯವಸ್ಥೆಯನ್ನು ಕೆಡಿಸಿದ ಮತ್ತು ಕೆಲವು ಬದಲಾವಣೆಗಳಿಗೆ ಕಾರಣರಾದ ಕೆಲವರನ್ನು ನೆನೆಯುತ್ತಾ...ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಪಿ. ಲಂಕೇಶ್, ರೈತ ಚಳವಳಿಯಲ್ಲಿ ಪ್ರೋ: ಎಂ.ಡಿ.ನಂಜುಡಸ್ವಾಮಿ, ಧ್ವನಿ ಸುರುಳಿ ಮತ್ತು ರಂಗಭೂಮಿಯಲ್ಲಿ ಮಾಸ್ಟರ್ ಹಿರಣ್ಣಯ್ಯ, ದಲಿತ ಜಾಗೃತಿಯಲ್ಲಿ ಸಿದ್ದಲಿಂಗಯ್ಯ, ಬಂಡಾಯ...

ಪಳ್ಳಿಯಲ್ಲಿ ಕೆಲವು ದಿನ

ಕಥೆ ಹಂಝ ಮಲಾರ್ ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಅರಸ್ತಾನ ಜಮಾತ್‍ನ ಅಧೀನಕ್ಕೊಳಪಟ್ಟ ತಾಳಿಪಿಂಡ್ ಕಾಲನಿಯಲ್ಲಿರುವ ನಿಸ್ಕಾರ ಪಳ್ಳಿಯ ಅಧ್ಯಕ್ಷ ಹಾಜಿ ಬದ್ರುದ್ದೀನ್‍ರು ಮಧ್ಯಾಹ್ನದ ಊಟಕ್ಕಾಗಿ ಕೈ ತೊಳೆಯುತ್ತಿದ್ದಾಗ "ಅಸ್ಸಲಾಂ ಅಲೈಕುಂ" ಎಂಬ ಅಪರಿಚಿತ ಧ್ವನಿ ಕೇಳಿ ಬಂದೊಡನೆ ಹಿಂತಿರುಗಿ ನೋಡಿದರು. ಮನೆಯ ಮೆಟ್ಟಲು ಹತ್ತಿ ದಾರಂದದ ಬಳಿ ಸುಮಾರು 25ರ ಹರೆಯದ ಯುವ ಮುಸ್ಲಿಯಾರ್ ನಿಂತುದನ್ನು ಕಂಡು...

“ವೃತ್ರ” ಒಂದು ಸಸ್ಪೆನ್ಸ್ ಥ್ರಿಲ್ಲರ್

ಸಾವನ್ ಕೆ ಸಿಂಧನೂರ್ ಸಿನಿಮಾ ವಿಮರ್ಷೆ ಹೆಸರೇ ಒಂಚೂರು ವಿಚಿತ್ರವಾಗಿರೋ ಈ ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್. ಹಿಂದೂ ಮೈಥಾಲಜಿಯಲ್ಲಿ ಈ ಚೀನಿ ಡ್ರಾಗನ್ ರೂಪದ ರಾಕ್ಷಸನೊಬ್ಬನ ಉಲ್ಲೇಖವಿದೆ. ಆ ಹೆಸರಿನ ಮೊದಲಾರ್ಧ ಭಾಗವನ್ನೇ ಟೈಟಲ್ ಮಾಡಿಕೊಂಡಿರೋ ಈ ಸಿನಿಮಾ ತನ್ನ...

MOST COMMENTED

ಮತದಾರ ಪ್ರಜೆಗಳೆ ಅನರ್ಹರು…?

ಚುನಾವಣಾ ವಿಶ್ಲೇಷಣೆ ರಾಜ್ಯ ರಾಜಕೀಯದ ಚದುರಂಗಾಟದಲ್ಲಿ, ಉಪ ಚುನಾವಣೆ ವಿಮರ್ಶಾತ್ಮಕ ವಿಶ್ಲೇಷಣೆ. ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ (ಸದಸ್ಯರು,...

HOT NEWS