Thursday, March 28, 2024

ಕಲೆ ಮತ್ತು ಸಂಸ್ಕೃತಿ

ಅಜ್ಜಿ ಸಾಕಿದ ಪುಳ್ಳಿ

ನನ್ನ ಮದುವೆಯ ನಂತರದ ಹೊಸ ದಿನಗಳು. ನಾನು ತುಂಬಾ ಲವಲವಿಕೆಯಿಂದಿದ್ದೆ. ಹೊಸ ಮುಖ, ಹೊಸ ಊರು-ಪರಿಸರ, ಹೊಸ ಬೆಳಕು, ಗಾಳಿ... ಹೀಗೆ ನನಗೆ ಎಲ್ಲದರಲ್ಲೂ ಹೊಸತು ಕಾಣುತ್ತಿತ್ತು. ಮದುವೆಗೆ ಮುಂಚೆ ಇದ್ದ ಆತಂಕ ದೂರವಾಗಿತ್ತು. ಹೆಂಡತಿ ಮತ್ತು ಮನೆಯವರು ನನ್ನನ್ನು ವಿಶೇಷವಾಗಿ ಆದರಿಸುತ್ತಿದ್ದರು. ಅವರ ಉಪಚಾರದಿಂದ ನನ್ನ ಮನಸ್ಸು ಗೆಲುವಿನಿಂದ ಕೂಡಿತ್ತು. ನಾನು ಏಕಾಂತವನ್ನು ತುಂಬಾ...

“ವೈರಸ್” ನಿಫಾ ಸೋಂಕಿನ ವಿರುದ್ಧ ಹೋರಾಡಿದವರ ಸಾಹಸದ ಚಿತ್ರಣ

ಕಳೆದ ವರ್ಷ ಕೇರಳದ ಕಲ್ಲಿಕೋಟೆ ಜಿಲ್ಲೆಯ ಒಬ್ಬ ಯುವಕನಿಂದಾಗಿ ಕಾಣಿಸಿಕೊಂಡ ನಿಫಾ ವೈರಸ್ ಕೇರಳ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ ಆತಂಕವನ್ನುಂಟು ಮಾಡಿತ್ತು. ಬಾವಳಿಗಳಿಂದ ಅಥವಾ ಅವುಗಳು ತಿಂದ ಹಣ್ಣುಗಳಿಂದಾಗಿ ಮನುಷ್ಯ ನಿಂದ ಮನುಷ್ಯನಿಗೂ ಪ್ರಾಣಿಗಳಿಂದ ಪ್ರಾಣಿಗಳಿಗೂ ಹರಡುವ ಒಂದು ಸಾಂಕ್ರಾಮಿಕ ರೋಗ. ತಲೆನೋವು, ಜ್ವರ, ವಾಂತಿ, ಮೂರ್ಛೆ, ವಾಕರಿಕೆ, ನಿಶಕ್ತಿ ಕಾಣಿಸಿಕೊಲ್ಲುವುದು ರೋಗದ ಲಕ್ಷಣಗಳು....

ರಾಮನದಿ

ಕವನ ದೇಶದ ನರನಾಡಿಗಳಲ್ಲಿ ಸಾವಿರ ತೊರೆಗಳಾಗಿ ಹರಿದ, ಜನಮನವ ತಣಿಸಿದ, ಗಡಿ ಮೀರಿ ಪ್ರವಹಿಸಿದ ರಾಮ ಒಂದು ನದಿ ಒಂದೊಂದು ತೊರೆಗೆ ಒಂದೊಂದು ಬಣ್ಣ, ಒಂದೊಂದು ಕಥೆ ಎಲ್ಲವೂ ರಾಮನೇ ! ರಾಮ ನಿರ್ಜೀವ ಪ್ರತಿಮೆಯಲ್ಲ ಅವನು ಅದರಾಚೆಯ ಮೌಲ್ಯ! ಗಗನಚುಂಬಿ ಮೂರ್ತಿಯಾಗಿ ಒಂದೆಡೆಯೇ ನಿಲ್ಲದೆ ಹರಿಯುತ್ತಲಿರುವ ರಾಮ ಎಂದೂ ಬತ್ತದ ಜೀವ ಸೆಳೆ ! ಜಾತಿ ಮತ ಮೀರಿದವ ಬರಡು ಗದ್ದೆಯಲಿ ಉತ್ತು ಬಿತ್ತಿ ಬೆಳೆ ತೆಗೆವವನಿಗೆ ನೀರುಣಿಸುವಾತ ! ಎಲ್ಲಿದ್ದಾನೆ ರಾಮ? ಹುಡುಕಬೇಕೆ ಒಳಗಿರುವವನನ್ನು? ರಾಮನನರಿತು ಸೇವಿಸದವ ಹುತ್ತದೊಳಗೆ ಹೂತು ರಾಮನಾಮ ಜಪಿಸಿ ಫಲವೇನು? ತಂಬೂರಿಯವರ ಬಾಯಲ್ಲಿ, ಜೈನರ ನಾಗಚಂದ್ರನಲ್ಲಿ...

ಹಿಜಾಬ್ ಕಳಚಿದಾಗ

ಪುಸ್ತಕ ವಿಮರ್ಶೆ ಪುಸ್ತಕ: ಹಿಜಾಬ್(ಕಾದಂಬರಿ) ಬರಹಗಾರರು: ಗುರುಪ್ರಸಾದ ಕಾಗಿನೆಲೆ ಈ ಕಾದಂಬರಿಯು ಅಮೇರಿಕಾದ ಅಮೋಕಾ ನಗರದ ಕಥೆ ಎಂದು ಸೀಮಿತಗೊಳಿಸಲು ಸಾಧ್ಯವಿಲ್ಲ. ಇದೊಂದು ವಲಸೆ ಬಂದವರ ಕಥೆ ಎಂದೂ ಸೀಮಿತಗೊಳಿಸಲು ಸಾಧ್ಯವಿಲ್ಲ. ಇದರಲ್ಲಿ ಕಥೆಯೂ ಸೊಮಾಲಿಯಾ, ಆಫ್ರಿಕಾ, ಸುಡಾನ್, ಪಾಕಿಸ್ಥಾನ, ಕರಾಚಿ, ಬೆಂಗಳೂರು, ಮಂಗಳೂರು, ಮೈಸೂರು, ಬಾಲಿವುಡ್, ಇರಾಕ್, ಟರ್ಕಿ, ಸಿರಿಯಾ, ಯುದ್ಧ, ಪೊಲೀಸ್, ಎಫ್.ಬಿ.ಐ, ಹೋರಾಟ, ಪ್ರತಿಭಟನೆ,...

ಬಡವನೆಂಬ ತೆಳು ಕಾಗದವ ಕತ್ತರಿಸೊದ ಬಿಟ್ಟು.!

ಮಣ್ಣಿನ ಜೀವವಲ್ಲವೇ ಹಸಿವಂತು ಖಂಡಿತ..! ಮನುಷ್ಯತ್ವ ಮರೆತಿರುವಿರಿ ನೀವಂತೂ ಖಚಿತ. ನೀ ಹಸಿದ ಹೊಟ್ಟೆ ಯಾಕಾಗಿ ಕ್ರೂರಿಗಳಿಂದ ಕದ್ದಿರುವೆ ಹೇಳು? ಆದರೆ ಹಸಿದ ಹೊಟ್ಟೆಯನು ಹೊಡೆಯದಿರು ನೀ ಕೇಳು! ಆ ಹಸಿದ ಹೊಟ್ಟೆ ದುಃಖದಿಂದಿತ್ತಿತು ಉತ್ತರವ " ಕೇಳಿ ಪಡೆಯಲು ಎಲ್ಲಿರುವರಿಲ್ಲಿ ಮನುಜರು..!? " ಮಾನವ..., ದೌರ್ಜನ್ಯದೆದುರು ನೀ ಮೂಕವಿಸ್ಮಿತನಲ್ಲವೇ..? ಈಗರಿಯಿತು ಬಿಡು ನೀನಿರುವೆ ಬಲಶಾಲಿಯಾಗಿಯೇ..! ನಿನ್ನ ರಕ್ತ ಸಂಬಂಧಿಯೇ ಕಣೋ ಮಾನವ. ಸಹೋದರ ನೀ ಅರಿತಿಲ್ಲವೇ? ಕೊಂದಾಗ...

ಮರೆಯಾದ ಮಾಸ್ಟರ್ ಹಿರಣ್ಣಯ್ಯನವರು

  70/80 ರ ದಶಕದಲ್ಲಿ, ಕರ್ನಾಟಕದಲ್ಲಿ ಗೂಳಿಯಂತೆ ಆಕ್ರಮಣಕಾರಿಯಾಗಿ ನುಗ್ಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವ್ಯವಸ್ಥೆಯ ವಿರುದ್ಧ ಘರ್ಜಿಸಿದ, ವ್ಯವಸ್ಥೆಯನ್ನು ಕೆಡಿಸಿದ ಮತ್ತು ಕೆಲವು ಬದಲಾವಣೆಗಳಿಗೆ ಕಾರಣರಾದ ಕೆಲವರನ್ನು ನೆನೆಯುತ್ತಾ...ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಪಿ. ಲಂಕೇಶ್, ರೈತ ಚಳವಳಿಯಲ್ಲಿ ಪ್ರೋ: ಎಂ.ಡಿ.ನಂಜುಡಸ್ವಾಮಿ, ಧ್ವನಿ ಸುರುಳಿ ಮತ್ತು ರಂಗಭೂಮಿಯಲ್ಲಿ ಮಾಸ್ಟರ್ ಹಿರಣ್ಣಯ್ಯ, ದಲಿತ ಜಾಗೃತಿಯಲ್ಲಿ ಸಿದ್ದಲಿಂಗಯ್ಯ, ಬಂಡಾಯ...

ಡಾ.ರಾಜ್ ಕುಮಾರ್ ಎಂಬ ಗ್ರಾಮೀಣ ವ್ಯಕ್ತಿತ್ವ

ಕರ್ನಾಟಕದ ಕನ್ನಡ ಮಣ್ಣಿನ ಯಾರಾದರೂ ಒಬ್ಬ ಅತ್ಯಂತ ಜನಪ್ರಿಯ ಅಥವಾ ಪ್ರಸಿದ್ಧ ಅಥವಾ ಸಾಧಕ ಅಥವಾ ಅಧಿಕಾರಸ್ತ ವ್ಯಕ್ತಿಗಳ ಸಂಪೂರ್ಣ ಜೀವನ ವೃತ್ತಾಂತವನ್ನು ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಿ " ಹಳ್ಳಿ ಹೈದ " ಎಂಬ ಅನ್ವರ್ಥನಾಮಕ್ಕೆ ಸೂಕ್ತ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದರೆ ಅದು ಮುತ್ತುರಾಜನೆಂಬ ಡಾ. ರಾಜ್ ಕುಮಾರ್... ನೀವು ಹೇಗೇ ನೋಡಿ, ಹುಟ್ಟಿನಿಂದ ಸಾಯುವತನಕ...

ಸಾಹಿತ್ಯಾಸಕ್ತಿಯನ್ನು ಬೆಳೆಸುವ ಕುವೆಂಪುರವರ ಎರಡು ಕಾದಂಬರಿಗಳು: ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು

ಪುಸ್ತಕ ವಿಮರ್ಶೆ "ಜೈ ಭಾರತ ಜನನಿಯ ತನುಜಾತೆ" ಎಂಬ ವಿಶ್ವ ವಿಖ್ಯಾತ ಕನ್ನಡ ನಾಡಗೀತೆಯ ಮೂಲಕ ಪ್ರತಿಯೊಬ್ಬ ಕನ್ನಡಿಗನಿಗೂ ರಾಷ್ಟ್ರ ಕವಿ ಜ್ಞಾನಪೀಠ ಪುರಸ್ಕೃತ "ಕುವೆಂಪು" ಎಂಬ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರು ಸ್ಥಿರ ಪರಿಚಿತರು.ಆದರೆ ಅವರ ಸಾಹಿತ್ಯದ ಕಡಲನ್ನು ಈಜಿದವರು ಕೆಲವರು ಮಾತ್ರ ಅವರದು ಈಜಿ ದಾಟಲು ಸಾಧ್ಯವಿಲ್ಲದ ಸಾಹಿತ್ಯದ ಸಾಗರ. ಕನ್ನಡ ಸಾಹಿತ್ಯ...

ಕಾಯಂಗುಳಂ ಕೊಚ್ಚುನ್ನಿಯೆಂಬ ದರೋಡೆ ಕೋರ ದೇವತಾ ಮನುಷ್ಯನ ಇತಿಹಾಸ

ಕೇರಳದ ಪಟ್ಟಣಂ ತಿಟ್ಟ ಜಿಲ್ಲೆಯ ಕೂಜನಂಜೇರಿಗೆ ಹತ್ತಿರವಿರುವ ಎಡಪ್ಪರ ಮಲದೇವರ್ ದೇವಸ್ಥಾನದ ಒಂದು ಪ್ರತಿಷ್ಠಾನ ಮುಸ್ಲಿಂ ಧರ್ಮಿಯನಾದ ಕಾಯಂಗುಲಮ್ ಕೊಚ್ಚುನ್ನಿಯದ್ದು. ಇಲ್ಲಿ ಇವನು ಒಬ್ಬ ಆರಾಧ್ಯ ದೇವಾ,ದೇವತಾ ಮನುಷ್ಯ . ವಿಶ್ವಾಸಿಗಳು ತಮ್ಮ ಕಾರ್ಯವನ್ನು ಪೂರ್ತಿಗೊಳಿಸಲು ಪ್ರಾರ್ಥನೆ ಸಲ್ಲಿಸುತ್ತಾರೆ ಬೆಳಕು ಹೊತ್ತಿಸುತ್ತಾರೆ, ಕಾಣಿಕೆಗಳನ್ನು ಸಲ್ಲಿಸುತ್ತಾರೆ . ಇತಿಹಾಸದಲ್ಲಿ ಕಾಯಂಗುಲಮ್ ಕೊಚ್ಚುನ್ನಿ ಒಬ್ಬ ಪ್ರಖ್ಯಾತ ಕಳ್ಳ...

ಮೆಂಟೊ ಇಂದಿನ ದಮನಿತರ ಪ್ರತೀಕವೇ….?

ಲೇಖಕರು: ತಲ್ಹಾ ಇಸ್ಮಾಯಿಲ್ ಸಾದತ್ ಹುಸೇನ್ ಮೆಂಟೊ ಜಿವನಾಧರಿತ ಚಲನಚಿತ್ರ ,ಮೆಂಟೊ‌‌‌‍ ಬಹಳ ಸೋಗಸಾಗಿ ಮೂಡಿಬಂದಿದೆ.ಸಾದತ್ ಹುಸೇನ್ ಮೆಂಟೊ ಸ್ವಾತಂತ್ರ ಪೂರ್ವದ ಓರ್ವ ಪ್ರಸಿದ್ದ ಬರಹಗಾರು ಅವರು ಸಮಾಜದಲ್ಲಿರುವ ವಾಸ್ತವವನ್ನು ಕಥೆಗಳ ಮುಖಾಂತರ ವಿವರಿಸಿದರು. ಆ ಕಾಲದಲ್ಲಿ ಯಾರು ಮಾತನಾಡಲು ಅಥವಾ ಚರ್ಚಿಸಲು ಬಯಸದ ಹಾಗೂ ಸಮಾಜದಲ್ಲಿ ನಿರಂತರ ನಡೆಯುವ ವಾಸ್ತವ ಸಂಗತಿಗಳನ್ನು ಬಹಳ ಸುಂದರವಾಗಿ...

MOST COMMENTED

ಗುಲ್ಜಾರ್ ಕಾವ್ಯ ಕಲರವ.

ಭಾಷಾಂತರ : ಶಿಕ್ರಾನ್ ಶರ್ಫುದ್ದೀನ್ ಎಂ. ನೆರೆಯವನು ಕೆಲವು ದಿವಸಗಳ ಇತ್ತೀಚಿಗೆ ನನ್ನ ನೆರೆಮನೆಯಲ್ಲಿ ನಿಶ್ಯಬ್ಧತೆ ಆವರಿಸಿತ್ತು. ಆಕಾಶವಾಣಿಯು ನಡೆಯುತ್ತಿರಲಿಲ್ಲ… ಇರುಳಿನಲ್ಲೂ ಅಂಗಣದಲ್ಲಿ ಎಸೆಯಲ್ಪಡುವ...

ರಾಮನದಿ

HOT NEWS