Wednesday, April 24, 2024

ಯು.ಎ.ಪಿ.ಎ (UAPA) ತಿದ್ದುಪಡಿ -2019 ಎಂಬ ಅಪಾಯಕಾರಿ ಕಾಯ್ದೆ

✒ ಕೆ. ಮುಹಮ್ಮದ್ ಝಮೀರ್ ಕಾನೂನು ವಿದ್ಯಾರ್ಥಿ S.D.M Law College, ಮಂಗಳೂರು ಕಳೆದ ಪಾರ್ಲಿಮೆಂಟರಿ ಸೆಷನ್, ಅತ್ಯಂತ ತರಾತುರಿಯಲ್ಲಿ ನಡೆದು, ಅತ್ಯಂತ ಕಡಿಮೆ ಸಮಯದಲ್ಲಿ ಸುಮಾರು, ದೇಶದ ಉಭಯ ಎರಡು ಸದನಗಳಲ್ಲಿ ಸುಮಾರು 28 ವಿಧೇಯಕ ಅಂಗೀಕಾರಗೊಂಡು, ರಾಷ್ಟ್ರಪತಿಗಳ ಅಂಕಿತವನ್ನು ಪಡೆದುಕೊಂಡಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಚರ್ಚಿತಗೊಂಡ ವಿವಾದಾತ್ಮಕ ಕಾಯ್ದೆಗಳ ಪೈಕಿ ''ಯು.ಎ.ಪಿ.ಎ. ತಿದ್ದುಪಡಿ (2019)''...

ಪರಿಸರ ರಕ್ಷಣೆ ನಮ್ಮ ಆಯ್ಕೆ ಅಲ್ಲ – ಜವಾಬ್ದಾರಿ!

ಜಗತ್ತಿನಾದ್ಯಂತ ಇವತ್ತು ಅತ್ಯಂತ ಪ್ರಮುಖವಾಗಿ ಚರ್ಚಿಸಲ್ಪಡುತ್ತಿರುವ ವಿಷಯ ‘ಪರಿಸರ”. ಮಾನವ ತನ್ನ ಕೈಯಾರೇ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪರಿಸರವನ್ನು ನಾಶ ಮಾಡಿ. ಭೂಮಿಯ ಸಮತೋಲನ ಹಾಳು ಮಾಡಿ ಬದುಕುತ್ತಿದ್ದಾನೆ. ದಿನದಿಂದ ದಿನಕ್ಕೆ ಪರಿಸರ ವಿನಾಶದತ್ತ ಸಾಗುತ್ತಿದೆ. ಇದರ ಅರಿವಿದ್ದರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ತನ್ನ ಜೀವನ ಶೈಲಿ ಬದಲಾಯಿಸಲು ಸಿದ್ಧನಿಲ್ಲ. ಮುಂಬರುವ ತಲೆಮಾರುಗಳಿಗೆ ಭೂಮಿಯನ್ನು...

ನೆನಪಿನಂಗಳದಿ ಪಾರ್ಲೆ-ಜಿ

ಲೇಖಕರು: ಇಸ್ಮತ್ ಪಜೀರ್ ನಾನು ಎಳೆಯ ಹುಡುಗನಾಗಿದ್ದಾಗ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಬಿಸ್ಕೆಟ್ ಅಂದ್ರೆ ಅದು ಪಾರ್ಲೆ-ಜಿ ಒಂದೇ ಆಗಿತ್ತು. ಅದು ಮಾರಿ ಬಿಸ್ಕೆಟ್‌ಗಿಂತಲೂ ಸಿಹಿಯಾಗಿದ್ದರಿಂದ ಅದು ನನಗೆ ಹೆಚ್ಚು ಇಷ್ಟವಾಗಿತ್ತು. ಆದರೆ ನಮ್ಮ ಮನೆಗೆ ಸಾಮಾನ್ಯವಾಗಿ ತರುತ್ತಿದ್ದುದು ಮಾರಿ ಬಿಸ್ಕೆಟ್. ನನ್ನ ಅಜ್ಜ ಕಡಿಮೆ ಬೆಲೆಗೆ ಸಿಗುತ್ತದೆಂದು ಪಾರ್ಲೆ-ಜಿ ಬಿಸ್ಕೆಟ್ ತರುತ್ತಿದ್ದರು. ಆಗ ಅದಕ್ಕೆ...

ಕನ್ನಡ ಭಾಷೆಯ ಉಳಿವು ನಮ್ಮಿಂದಲೇ ಹೊರತು, ಅನ್ಯ ಭಾಷಿಕರಿಂದಲ್ಲ!

ಲೇಖಕರು:ವಿ. ಎಲ್. ನರಸಿಂಹಮೂರ್ತಿ ಸಂಶೋಧನಾ ವಿದ್ಯಾರ್ಥಿ ಬೆಂಗಳೂರು ವಿ.ವಿ. ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಿ ವಿದೇಶಕ್ಕೆ ಕಳಿಸಿ ದುಡ್ಡು ಮಾಡುವ ಆಸೆ ಇಟ್ಟುಕೊಂಡಿರುವ ಕೋಟ್ಯಾಂತರ ವೀರ ಕನ್ನಡಿಗರು ಕನ್ನಡ ಶಾಲೆಗಳ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹಾಗಾಗಿಯೇ ಇವರು ಇವತ್ತು ಖಾಸಗಿ ಶಾಲೆಗಳನ್ನು ನಡೆಸುತ್ತಿರುವವರ ಜೇಬಿಗೆ ಲಕ್ಷ ಲಕ್ಷ ಸುರಿದು ಹಣವಂತರನ್ನಾಗಿಸಿ ಸರ್ಕಾರಿ ಶಾಲೆಗಳಿಗೆ ಬೀಗ...

ಹೊಸ ಭವಿಷ್ಯಕ್ಕೆ ಸ್ವಾತಂತ್ರ್ಯೋತ್ಸವ

ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಜಗತ್ತಿನ ಬಲಾಢ್ಯ ದೇಶಗಳ ಜೊತೆ ಪ್ರಬಲ ಪೈಪೋಟಿ ನೀಡುತ್ತಿರುವ ಭಾರತವಿಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಹಲವಾರು ರಾಷ್ಟ್ರ ನಾಯಕರ ತ್ಯಾಗ, ಬಲಿದಾನಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಮಂದಗಾಮಿಗಳಿಂದ ಮೊದಲ್ಗೊಂಡು ತೀವ್ರಗಾಮಿಗಳು, ಹದಿಹರೆಯ ಕುದಿಮನಸಿನ ಯುವಕರಾದಿಯಾಗಿ, ಹಣ್ಣಾದ ತಲೆಗೂದಲಿನ ಮುದುಕನವರೆಗೂ ಈ ನೆಲದ ದಾಸ್ಯವನ್ನು ಹೊಡೆದೋಡಿಸಲು ಶ್ರಮಿಸಿದ್ದಾರೆ. ತಮ್ಮ ತನು-ಮನ-ಧನವನ್ನು ಅರ್ಪಿಸಿದ್ದಾರೆ....

ದೇಶದ ಅವೈಜ್ಞಾನಿಕ ಆರ್ಥಿಕ ನೀತಿಗೆ ಸಿದ್ದಾರ್ಥ್ ಜೀವ ತೆರಬೇಕಾಯಿತೇ.

✍ಮನ್ಸೂರ್ ಅಹ್ಮದ್ ಸಾಮಣಿಗೆ ಕಾಫಿ ಕಿಂಗ್ ಎಂದೇ ಜನಪ್ರಿಯತೆ ಪಡೆದಿದ್ದ ಉಧ್ಯಮಿ ಸಿದ್ದಾರ್ಥ್ ಹೆಗ್ಡೆ ವಿಷಾಧನೀಯ ಸಾವಿನ ಬಗ್ಗೆ ನೀವು ಕೇಳಿರಬಹುದು.ಅವರ ಸಜ್ಜನಿಕೆಯ ಬಗ್ಗೆ ಅವರ ಗುಣಗಳ ಬಗ್ಗೆ ಮಾದ್ಯಮಗಳಲ್ಲಿ ಕಳದೆರಡು ದಿನಗಳಿಂದ ನೀವು ಬಹಲಷ್ಟು ಕೇಳಿರುವಿರಿ.ಇವರ ಸಾವಿನ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿಬಿದ್ದಿವೆ.ಅಷ್ಟೊಂದು ದೊಡ್ಡ ಮಟ್ಟದ ವ್ಯಕ್ತಿ ಈ ರೀತಿ ನಿಧನ ಹೊಂದುವುದು...

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

ಲೇಖಕಿ-ಚೈತ್ರಿಕಾ ನಾಯ್ಕ ಹರ್ಗಿ ರಾಜಕೀಯದಲ್ಲಿ ಮಹಿಳೆಯರ ‘ಭಾಗವಹಿಸುವಿಕೆ’ ಎಂದರೆ ಮಹಿಳೆಯರು ಮತದಾನದ ಮಾಡುವುದು ಎಂಬರ್ಥಕ್ಕಷ್ಟೆ ಸೀಮಿತವಲ್ಲ. ಮಹಿಳೆಯರು ರಾಜಕೀಯ ನಿರ್ಣಯಗಳನ್ನು ಪ್ರಭಾವಿಸುವುದು, ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದು, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು, ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವುದು ಇತರೆ. ಮತದಾನದ ಹಕ್ಕನ್ನು ಭಾರತ ಸ್ವಾತಂತ್ರ್ಯಗೊಂಡ ಮೇಲೆ ಸಂವಿಧಾನ ಬದ್ಧವಾಗಿ ಎಲ್ಲಾ ಭಾರತೀಯ ಪ್ರಜೆಗಳಿಗು ನೀಡಿದೆಯಾದ್ದರಿಂದ ಸಾಂವಿಧಾನಿಕವಾಗಿ ಮತದಾನದ ಹಕ್ಕಿಗಾಗಿ ಮಹಿಳೆಯರು ಭಾರತದಲ್ಲಿ...

ಬಿಲ್ಕೀಸ್ ಬಾನು ಶತಮಾನದ ಹೋರಾಟದ ಹೆಣ್ಣು

ಗುಜರಾತ್ ನರಮೇಧದಲ್ಲಿ ಬಲಿಯಾದವರೆಷ್ಟೋ ಯಾರಿಗೆ ಗೊತ್ತು?ಆದರೆ ಗುಜರಾತ್ ನರಮೇಧಕ್ಕೆ ಬಲಿಯಾಗದೆ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ,ಕಾನುನು ಹೋರಾಟದ ಮೂಲಕ ತಾನನುಭವಿಸಿದ ಮಾನಸಿಕ,ದೈಹಿಕ ಹಿಂಸೆಗೆ ಒಂದಷ್ಟು ಪ್ರತೀಕಾರ ತೀರಿಸುವ ಹಾದಿಯಲ್ಲಿ ಸುದೀರ್ಘವಾದ ಪಯಣವನ್ನು ಸವೆಸಿ ಇದೀಗ ಗುಜರಾತ್ ಸರ್ಕಾರದಿಂದ ದಂಡ ಮತ್ತು ಸರ್ಕಾರಿ ಕೆಲಸ ಪಡೆಯುವಷ್ಟರ ಮಟ್ಟಿಗೆ ಬಂದು ತಲುಪಿದ ಹಾದಿಯನ್ನೊಮ್ಮೆ ಅವಲೋಕಿಸಿದರೆ ಆಕೆಗೆ ನೋಬೆಲ್ ಕೊಡುವಷ್ಟು...

ಸಫಾಯಿ ಕರ್ಮಚಾರಿಗಳು, ನಾವು ಮತ್ತು ಸರ್ಕಾರ

ಲೇಖಕಿ-ಚೈತ್ರಿಕಾ ನಾಯ್ಕ ಹರ್ಗಿ ಒಂದೆಡೆ 2024ರಲ್ಲಿ ಮಂಗಳ ಗೃಹಕ್ಕೆ ಹೋಗುವ ಯೋಜನೆಗೆ ಈಗಾಗಲೇ ಅಂದರೆ 2015ರಲ್ಲೇ ಮಿಲಿಯನ್ ಗಟ್ಟಲೆ ಕೊಟ್ಟು ರೆಜಿಸ್ಟರ್ ಮಾಡಿಸಿದ ಭಾರತೀಯ 2 ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಹಾಗೆ 2017ರಲ್ಲಿ 1.3 ಲಕ್ಷ ಭಾರತೀಯರು ನಾಸಾ ದ 2018 ರ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ, ಆಶಾವಾದಿ ಮತ್ತು ಶ್ರೀಮಂತ ಜನರನ್ನು...

ಮೋದಿಯವರ ಭಾರತದಲ್ಲಿ ಉಜ್ವಲತೆಯ ಮುಖವಾಡವು ಪ್ರಜಾಪ್ರಭುತ್ವಕ್ಕೆ ಮಾರಕ!

ಡಾಟಾವಾಚ್ -ಬೆನ್ ಹೆಬ್ಲ್, ಡಾಟಾ ಜರ್ನಲಿಸ್ಟ್ ಲಂಡನ್: ದೇಶ ಸಾಗುತ್ತಿರುವ ಪಥದ ಕುರಿತು ಸಂತೋಷಗೊಂಡಿರುವ ಜನತೆಯಿಂದ ಭಾರತದ ಪ್ರಧಾನಿ ಮೋದಿಯವರು ಆಗಾಧ ಬೆಂಬಲವನ್ನು ಪಡೆಯುತ್ತಿದ್ದಾರೆ. ಈ ಆಶಾವಾದದ ಎಡೆಯಲ್ಲಿಯೂ, ಭಾರತವು ಪ್ರಜಾಪ್ರಭುತ್ವದಿಂದ ಅಪಾಯಕಾರಿಯಾದ ಅಂತರದೆಡೆಗೆ ಸಾಗುತ್ತಿದೆ ಎಂದು ಹೊಸ ದತ್ತಾಂಶಗಳು ಹೇಳುತ್ತದೆ. ಆರ್ಥಿಕ ಸುಧಾರಕ ಎಂಬ ಹೆಗ್ಗಳಿಗೆಯೊಂದಿಗೆ ಮೋದಿಯವರು ಅಧಿಕಾರಕ್ಕೇರುವ ಹಿಂದಿನ ವರ್ಷ 2013ರಲ್ಲಿ ಭಾರತವು 6.4% ಬೆಳವಣಿಯನ್ನು...

MOST COMMENTED

ಜಸ್ಟೀಸ್ ಫೋರ್ ಪಾಯಲ್: ಕ್ಯಾಂಪಸ್ ಜಾತಿ ತಾರತಮ್ಯ ಕ್ಕೆ ಇನ್ನೊಂದು ಬಲಿ

ಲೇಖಕಿ: ನೂರಾ ಸಲಾಂ ಅನುವಾದ: ತಶ್ರೀಫ ಉಪ್ಪಿನಂಗಡಿ ಸರ್ವರಿಗೂ ಉತ್ತಮ ಶಿಕ್ಷಣ ದೊರಯಬೇಕೆಂಬ ಕನಸು ನಮ್ಮ ದೇಶದಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ. ಸಮಾಜದಲ್ಲಿ ಬೇರೂರಿರುವ ಜಾತೀಯತೆಯ ಕರಗಳಿಗೆ ಇನ್ನೊಂದು ಜೀವವು ಬಲಿಯಾಗಿದೆ.ಉನ್ನತ ಶಿಕ್ಷಣ ಪಡೆದು ಖ್ಯಾತ...

HOT NEWS