Monday, April 15, 2024

ಮತದಾನ: ನನ್ನ ಮತ, ನನ್ನ ಜವಾಬ್ದಾರಿ

ಕರ್ನಾಟಕ ಉದ್ದಗಲಕ್ಕೂ ವಿಧಾನಸಭಾ ಚುನಾವಣೆಯ ಬಿಸಿಲಿನಲ್ಲಿ ಬೆಂದು ಹೋಗಿದೆ. ರಾಜಕೀಯ ಶಕ್ತಿಗಳ ಪೈಪೋಟಿ, ಬಲಾ-ಬಲ, ಒಬ್ಬರಿಗಿಂತ ಒಬ್ಬರು ಮೇಲೆಂದು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣಾ ದಿನ ನಿಗದಿಯಾದಂದಿನಿಂದಲೂ ಪ್ರಜೆಗಳು ಪ್ರಭುಗಳಾಗಿಯೂ, ಪ್ರಭುಗಳು ಪ್ರಜೆಗಳಾಗಿಯೂ ಬದಲಾಗಿದ್ದಾರೆ. ಜನಪ್ರತಿನಿಧಿಗಳು ಮತದಾರರ ಕಾಲು ಹಿಡಿದು ಬೇಡಿಕೊಂಡು ಮತಯಾಚಿಸುವ ಮಟ್ಟಕ್ಕೆ ಇಳಿದಿದ್ದಾರೆ. ಕರ್ನಾಟಕ ಚುನಾವಣೆಯ ಬಿರುಸಿನ ನಡುವೆ ಒಂದು ಪಕ್ಷಿನೋಟ...

ಈ ಪರೀಕ್ಷಾ ಫಲಿತಾಂಶದ ವೈಭವೀಕರಣ ಬೇಡ…!

  ಒಂದೊಂದೇ ಪರೀಕ್ಷೆಗಳ ಫಲಿತಾಂಶಗಳು ಬರತೊಡಗಿವೆ. ಪರೀಕ್ಷೆ ಎದುರಿಸಿರುವ ವಿದ್ಯಾರ್ಥಿಗಳಲ್ಲಿ, ಅವರ ಪೋಷಕರಲ್ಲಿ, ಬೋಧಕರಲ್ಲಿ ಎಲ್ಲಿಲ್ಲದ ಆತಂಕ ಮತ್ತು ಕುತೂಹಲ. ವಿದ್ಯಾರ್ಥಿಗಳ ಪೋಷಕರಲ್ಲಿ ಹತ್ತಾರು ಕನಸುಗಳಿವೆ. ಅದು ಸಹಜ. ಪರೀಕ್ಷೆ ಬರೆದ ವಿದ್ಯಾರ್ಥಿಗಿಂತ ಪೋಷಕರಿಗೇ ಹೆಚ್ಚು ಉದ್ವೇಗ, ತಲ್ಲಣ, ಈ ವಿಷಯದಲ್ಲಿ ಎರಡು ಮಾತಿಲ್ಲ. ಅಂಕಗಳಿಗೆ ಹೊರತಾದ ತಮ್ಮ ಮಕ್ಕಳನ್ನು ಉದ್ಧಾರಿಸುವ ಸಾಮಥ್ರ್ಯ ಈ ಜಗತ್ತಿನಲ್ಲಿ...

ಅತ್ಯಾಚಾರಗಳು, ಪ್ರಶ್ನೆಗಳು ಮತ್ತು ಗಮನಿಸಬೇಕಾದ ಮೂಲ ಅಂಶಗಳು

ಅಮ್ಮಾರ್ ಅಹ್ಸನ್ ಬಿ.ಕಾಂ ವಿದ್ಯಾರ್ಥಿ, ಮಹೇಶ್ ಕಾಲೇಜು ಮಂಗಳೂರು ಕಾಶ್ಮೀರದ ಎಂಟು ವರ್ಷದ ಹುಡುಗಿ ಆಸೀಫ ಬಾನುಳ ಅತ್ಯಾಚಾರ ಮತ್ತು ಕೊಲೆಯ ಭಯಬೀತ ಪ್ರಕರಣದಲ್ಲಿ ಬಾಲಾಪರಾಧಿಯನ್ನು ಒಳಗೊಂಡತೆ ಪುರುಷರ ಗುಂಪು ನಡೆಸಿರುವ ಸಾಮೂಹಿಕ ಅತ್ಯಾಚಾರವು ನಾಗರೀಕ ಸಮಾಜವು ಬೃಹತ್ ಪ್ರಮಾಣದಲ್ಲಿ ಬೀದಿಗಿಳಿದು ಅಪರಾಧಿಗಳ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟಿಸುವಂತೆ ಮಾಡಿತು. 2012ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಇದೇ ಸಾಮ್ಯತೆ...

ರೋಹಿಂಗ್ಯನ್ ಬಾಲಕನ ಕಣ್ಣೀರ ಕಥೆ

ತಶ್ರೀಫಾ ಜಹಾನ್, ಉಪ್ಪಿನಂಗಡಿ ವಿದ್ಯಾರ್ಥಿನಿ, ಬಿ.ಎ(ಪತ್ರಿಕೋದ್ಯಮ), ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರು. ಆತ ರೋಹಿಂಗ್ಯನ್ ಬಾಲಕ. ಮುಹಮ್ಮದ್ ಶಫೀಕ್ ಎಂಬ ಪುಟ್ಟ ಬಾಲಕನನ್ನು ಭೇಟಿ ಮಾಡಿದ ಇವಾನ್ ರೆಡ್ಲಿ ಹೇಳುತ್ತಾರೆ, “ಈ ಮಗು ಇನ್ನು ಜೀವನದಲ್ಲಿ ನಗಲು ಸಾಧ್ಯವಿದೆಯೇ? ಎಂದು ನನಗೆ ಗೊತ್ತಿಲ್ಲ. ಏಕೆಂದರೆ 11 ವರ್ಷದ ಶಫೀಕ್ ಎದುರಿಸಿದ ದೌರ್ಜನ್ಯ ವಿವರಿಸಲು ಅಸಾಧ್ಯ. ಆತನ ದುರಂತ...

ಸಿದ್ದು ಬಜೆಟ್: ಶಿಕ್ಷಣಕ್ಕೆ ಕೊಟ್ಟದ್ದು ಬೆಣ್ಣೆಯೋ? ಸುಣ್ಣವೋ?

ಮುಖ್ಯಮಂತ್ರಿ ಸಿದ್ದರಾಮಯ್ಯ 1994ರಿಂದ ಬಹಳಷ್ಟು ಬಜೆಟ್‍ಗಳನ್ನು ಮಂಡಿಸಿರುವ ಕಾರಣ ರಾಜ್ಯದ ನಾಡಿಮಿಡಿತ ಅರಿತ ಓರ್ವ ಅನುಭವಿ ರಾಜಕಾಣಿ ಎಂದು ಗುರುತಿಸಲ್ಪಟ್ಟಿರುವುದರಿಂದಾಗಿ ಬಜೆಟ್ ಮಂಡೆನೆಗೆ ಮುಂಚಿತವಾಗಿಯೇ ಅದೊಂದು ಉತ್ತಮ ಬಜೆಟ್, ಅಹಿಂದ ಬಜೆಟ್ ಎಂದೆಲ್ಲಾ ಹೇಳುವಾಗ ಅದರ ಬಗ್ಗೆ ರಚನಾತ್ಮಕ ವಿಮರ್ಶೆಗೆ ಅವಕಾಶವನ್ನು ಹುಡುಕುವುದು ಸುಲಭವಲ್ಲ. ಕಳೆದ ಸಾಲಿನ(2017) ಬಜೆಟ್ ಗಾತ್ರವು 186561 ಕೋಟಿ ಇತ್ತು....

ನ್ಯಾಯವಾದಿ ಶಹೀದ್ ಶಾಹಿದ್ ಅಝ್ಮಿಗೆ ನ್ಯಾಯ ಯಾವಾಗ?

ಗೌರಿ ಲಂಕೇಶ್‍ರವರ ನಿಗೂಢ ಹತ್ಯೆಯ ನಂತರ ಇಂದಿನವರೆಗೂ ಲಕ್ಷಾಂತರ ಜನರು ದೇಶಾದ್ಯಂತ ಬೀದಿಗೆ ಇಳಿದು ಪ್ರತಿಭಟಿಸಿದರು. ಆ ಹತ್ಯೆಯ ನಿಜವಾದ ಆರೋಪಿಗಳನ್ನು  ಪತ್ತೆ ಹಚ್ಚಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹೀಗೆ ಎಂ.ಎಂ ಕಲಬುರ್ಗಿಯವರ, ಪನ್ಸಾರೆಯವರ, ನ್ಯಾಯವಾದಿ ನೌಶಾದ್ ಖಾಸಿಮ್ ಜೀ ..ಹೀಗೇ ಲೆಕ್ಕ ಮಾಡಲು ಹೋದರೆ ಉದ್ದವಾದ ಪಟ್ಟಿ ನಮ್ಮ ಕಣ್ಣ ಮುಂದೆ ಬರುತ್ತದೆ. ಈ...

ಮುಸ್ಲಿಮರು: ನಿನ್ನೆ, ಇಂದು ಮತ್ತು ನಾಳೆ

ಲೇಖಕರು:ಲಯೀಕ್ ಅಖಿಲ್ ಮಾನವ ಹಕ್ಕು ಹೋರಾಟಗಾರರು ಮತ್ತು ಸಂಶೋಧಕರು, ತೆಲಂಗಾಣ. ಜಾಗತೀಕರಣ ವ್ಯವಸ್ಥೆಯಲ್ಲಿ ಯಾವುದೇ ಆರ್ಥಿಕ ಮತ್ತು ರಾಜಕೀಯ ಬದಲಾವಣೆಯ ಪ್ರಾಥಮಿಕ ಅಭಿಸಂಭೋದಿತರು ಮನುಷ್ಯ ಸಮೂಹ ಮತ್ತು ಜಗತ್ತಾಗಿದೆ. ಭವಿಷ್ಯದ ಬಗೆಗಿನ ಇದರ ಆಲೋಚನೆಯಲ್ಲಿನ ಪಲ್ಲಟವನ್ನು ಚರ್ಚಿಸಬೇಕಿರುವುದು ಖಂಡಿತವಾಗಿಯೂ ಕಾಲದ ಅವಶ್ಯ ಬೇಡಿಕೆಯಾಗಿದೆ. ಜಗತ್ತಿನಲ್ಲಿ ತಲೆ ಎತ್ತುತ್ತಿರುವ ಪ್ರಜಾಪ್ರಭುತ್ವದಲ್ಲಿನ ಅವಕಾಶಗಳನ್ನು ಮತ್ತು ಹೊಸ ಸವಾಲುಗಳನ್ನು ಗಮನದಲ್ಲಿಟ್ಟು ಭವಿಷ್ಯವನ್ನು...

ಬಹು ಸಂಸ್ಕೃತಿ-ಸಾಮಾಜಿಕ ಶಾಂತಿ, ಸಾಮರಸ್ಯದ ಸಾಧನ

ಬಹುತ್ವ, ಬಹು ಸಂಸ್ಕೃತಿ, ಕೋಮು ಸಾಮರಸ್ಯ ಮತ್ತು ದೇಶ ನಿರ್ಮಾಣ ನಮಗೆ ತಿಳಿದಿರುವಂತೆ ಮತ್ತು ನಾವು ಈ ವಿಷಯ, ತತ್ವ, ಚರ್ಚೆಗಳನ್ನು ಬೇರೆ-ಬೇರೆ ಹಿನ್ನೆಲೆಯಲ್ಲಿ ಚರ್ಚಿಸುತ್ತಾ ಬಂದಿದ್ದೇವೆ. ಭಾರತೀಯ ಸಮಾಜದಲ್ಲಿ ಅದರ ವಿವಿಧ ಕಾರಣಗಳನ್ನು, ಸವಾಲುಗಳನ್ನು, ಬೆಳವಣಿಗೆಯನ್ನು ಅರ್ಥೈಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ. ಭಾರತಕ್ಕೆ ಪ್ರತ್ಯೇಕ ಭೌಗೋಳಿಕತೆ ಮತ್ತು ವಿಭಿನ್ನ ಜನ ಮಾನಸಿಕತೆಯ ಜೊತೆಗೆ ಬಹು...

ಶಾಲೆಯ ಆಟದ ಮೈದಾನ ಕಬಳಿಕೆ ವಿರುದ್ಧ ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗೆ ಅಂಚೆ ಮೂಲಕ ಪತ್ರ

ಮಂಗಳೂರು: ನಗರದ ಬೆಂಗ್ರೆ ಎ.ಆರ್.ಕೆ ಶಾಲೆಯ ಆಟದ ಮೈದಾನಕ್ಕೆಂದು ಪೋರ್ಟ್ ಬರೆದು ಕೊಟ್ಟಿರುವ ಜಾಗವನ್ನು ಕೆಲವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಆ ಜಾಗದಲ್ಲಿ ಬೇರೆ ಬೇರೆ ಯೋಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಆಟದ ಮೈದಾನದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಸಿ.ಎಂ ಸಿದ್ದರಾಮಯ್ಯ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಶಶಿಕುಮಾರ್ ಸೆಂಥಿಲ್ ರಿಗೆ ಪೋಸ್ಟ್...

Father Ambrose Pinto – A foot solider of juctice

Ambrose pinto’s death after struggling with treacherous cancer for about Six months on 3 January of 2018 made me feel that this year would be bad for Dalits. His smiling face, hopeful of change, keeps flashing through my mind. I...

MOST COMMENTED

ನಾಯಕತ್ವದಲ್ಲಿರುವ ಪಾಠಗಳು: ಶೇರ್ ಷಾ ಸೂರಿಯಿಂದ ನರೇಂದ್ರ ಮೋದಿ ಏನು ಕಲಿಯಬಹುದು

-ಗಿರೀಶ್ ಶಹಾನೆ ಕೃಪೆ: ಸ್ಕ್ರಾಲ್.ಇನ್ ಮೋದಿಯವರ 2014 ವಿಜಯ ಮತ್ತು ಶೇರ್ ಶಾ ಸೂರಿಯು ಹುಮಾಯೂನ್‍ನನ್ನು ಸೋಲಿಸಿದ ವಾರ್ಷಿಕೋತ್ಸವವು ಎರಡು ಆಡಳಿತಗಾರರನ್ನು ಹೋಲಿಸಲು ಅವಕಾಶ ನೀಡಿದೆ. ಲೋಕಸಭೆಯಲ್ಲಿ ಆರಾಮದಾಯಕ ಬಹುಸಂಖ್ಯೆಯನ್ನು ಪಡೆಯಲು ತಾನು ಪ್ರತಿನಿಧಿಸಿದ ಭಾರತೀಯ ಜನತಾ...

HOT NEWS