Wednesday, March 27, 2024

‘ ಶಿಕ್ಷಣ’ ವೈಷಮ್ಯ ರಹಿತವಾಗಲಿ.

ಲೇಖಕರು: ಇರ್ಷಾದ್ ಕೊಪ್ಪಳ ( ಪತ್ರಕರ್ತರು, ಬೆಂಗಳೂರು) ಇತರ ಕ್ಷೇತ್ರಗಳಂತೆ ಕೋಮು ಮತ್ತು ಜಾತಿ ವೈಷಮ್ಯವು ಶೈಕ್ಷಣಿಕ ಸಂಸ್ಥೆಗಳಲ್ಲೂ ಸಹ ವ್ಯಾಪಕವಾಗಿ ಬೆಳೆಯುತ್ತಿರುವುದು ದುರದೃಷ್ಟಕರ. ದಲಿತರು , ಹಿಂದುಳಿದವರು ಮತ್ತು ವಿಶೇಷವಾಗಿ ಮುಸ್ಲಿಮರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ Ghetto ಗಳಿಂದ ಹೊರಬಂದು ಜನರೊಂದಿಗೆ ಬೆರೆಯಬೇಕೆಂದು ಉದಾರವಾದಿ ಬುದ್ಧಿಜೀವಿಗಳು ಆಗಾಗ ಉಪದೇಶ ಮಾಡುತ್ತಿರುತ್ತಾರೆ. ಅದೇ ರೀತಿ ಸಂಸ್ಕೃತಿ...

ಶಾಲೆಯನ್ನು ಪುನಾರಾರಂಭಿಸುವ ಬಗ್ಗೆ ನನ್ನ ಅಭಿಪ್ರಾಯ ಹಾಗು ಸಲಹೆ

ನಿರಂಜನಾರಾಧ್ಯ.ವಿ.ಪಿ ಅಭಿವೃದ್ಧಿ ಶಿಕ್ಷಣ ತಜ್ಞ ...

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಡಗಿರುವ ಗುಲಾಮಿ ಸಂಸ್ಕೃತಿ

ಶಿಕ್ಷಕರು ರಾಷ್ಟ್ರದ ಭವಿಷ್ಯ ನಿರ್ಮಾಪಕರು; ಬದಲಾವಣೆಯ ಹರಿಕಾರರು ಅವರು ನಿತ್ಯ ಪರಿವರ್ತನೆ ಶೀಲರಾಗಿದ್ದು, ತಮ್ಮ ಸುತ್ತಲಿನ ಸಮಾಜವನ್ನು ಬದಲಿಸುವ ಪ್ರೇರಕ ಶಕ್ತಿಯಾಗಿರಬೇಕು ಸ್ವಾಭಿಮಾನ, ಆತ್ಮಗೌರವ, ಮತನಿರಪೇಕ್ಷತೆ, ಪ್ರಜಾಪ್ರಭುತ್ವ, ಸಮಾನತೆ ಮೊದಲಾದ ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದೆಲ್ಲಾ ವಿವಿಧ ವೇದಿಕೆಗಳಿಂದ ಚಿಂತಕರು ಪ್ರಾಜ್ಞರು ಹಾಗೂ ರಾಜಕಾರಣಿಗಳು ಧಾರಾಳವಾಗಿ ಹೇಳುತ್ತಿರುತ್ತಾರೆ ಆದರೆ ವಾಸ್ತವ ತೀರ ವ್ಯತಿರಿಕ್ತವಾಗಿದೆ. ಶಿಕ್ಷಕರಲ್ಲಿ ಬಹುಪಾಲು ಜನ...

ಮಕ್ಕಳಲ್ಲಿ ಕೊರೋನಾದ ಪರಿಣಾಮ

ಲೇಖಕಿ: ಕವನ ಉಪ್ಪಿನಂಗಡಿ ಕೊರೋನಾ ಎಂಬ ಒಂದು ಮಾರಣಾಂತಿಕ ವೈರಸ್‍ನಿಂದ ಕಳೆದ ಆರು ತಿಂಗಳಿನಿಂದ ವಿಶ್ವದೆಲ್ಲೆಡೆ ವ್ಯಾಪಾಕವಾಗಿ ಹರಡುತ್ತಿದೆ. ಅದರಲ್ಲಿ ಭಾರತವು ಒಂದು ದೇಶವಾಗಿದೆ. ಮೊದ ಮೊದಲಿಗೆ ನಮ್ಮ ದೇಶವು ತುಂಬಾ ಎಚ್ಚರಿಕೆಯಿಂದ ಲಾಕ್‍ಡೌನ್ ಎಂಬ ಅಸ್ತ್ರವನ್ನು ಹೂಡಿ ಕೊರೋನಾವನ್ನು ನಿಯಂತ್ರಿಸಲು ನಮ್ಮ ಸರ್ಕಾರ ಪ್ರಯತ್ನಿಸಿತು. ಆದರೆ...

ವಾಣಿಜ್ಯೀಕೃತ ಶಿಕ್ಷಣ ಮತ್ತು ನಶಿಸುತ್ತಿರುವ ಮೌಲ್ಯಗಳು

““Students are our honourable customers”” ಈ ಅಣಿಮುತ್ತನ್ನು ಮತ್ತೊಮ್ಮೆ ಓದಿಕೊಳ್ಳಿ ಈ ವಾಕ್ಯವನ್ನು ಯಾವುದೋ ಕಾಲೇಜಿನ ಪಕ್ಕದ ಸ್ಟೇಶನರಿ ಅಂಗಡಿಯಲ್ಲೋ, ಫಾಸ್ಟ್‍ಪುಡ್ ಡಾಬಾದಲ್ಲೋ, ಕ್ಯಾಂಟೀನಿನಲ್ಲೋ ಬರೆದಿರುವುದಲ್ಲ. ಇದು ಮಂಗಳೂರಿನ ಒಂದು ಪ್ರತಿಷ್ಟಿತ ಇಂಜಿಯರಿಂಗ್ ಕಾಲೇಜಿನ ಚೆಯರ್ ಮ್ಯಾನ್ ಸಂಸ್ಥೆಯ ಅಧ್ಯಾಪಕರುಗಳ ಸಭೆಯಲ್ಲಿ ಉದುರಿಸಿದ ಅಣಿಮುತ್ತಿದು. ಇದೇ ಮಾತನ್ನು ಮುಂದುವರಿಸುತ್ತಾ ಅವರು ಹೇಳಿದ ಮುಂದಿನ...

ರಾಜ್ಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಸಮರ್ಪಕ ಫೆಲೋಶಿಪ್.

ಲೇಖಕರು: ಮಹಮ್ಮದ್ ಪೀರ್ ಲಟಗೇರಿ. ಉನ್ನತ ವ್ಯಾಸಂಗದತ್ತ ದಾಪುಗಾಲು ಇಡುತ್ತಿರುವ ರಾಜ್ಯದ ವಿದ್ಯಾರ್ಥಿ-ಯುವಜನತೆಗೆ ಸಾರ್ವಜನಿಕ ವಿವಿಗಳಲ್ಲಿ ಪೂರಕವಾದ ಕಲಿಕಾ ವಾತಾವರಣವನ್ನು ಖಚಿತಪಡಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ, ಉನ್ನತ ಶಿಕ್ಷಣದ ಕಲಿಕೆಗಾಗಿ ಇರುವ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಸೂಕ್ತ ಅನುದಾನ ಸಿಗದೇ ಸೊರಗಿ ಹೋಗಿವೆ, ಇದರ ನಡುವೆ ಅಲ್ಲಿ...

ಪ್ರಸ್ತುತ ಶಿಕ್ಷಣ ಮತ್ತು ಪುನರ್ ಚಿಂತನೆಯ ಅಗತ್ಯ

ಶೆಹಝಾದ್ ಶಕೀಬ್, ಮೈಸೂರು ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್ ಅದೊಂದು ನಿಭಿಡತೆಯ ವಾರದ ಶುಕ್ರವಾರ ಸಂಜೆಯಾಗಿತ್ತು. ನಾನು ನನ್ನ ಊರಿನ ಕಡೆಗೆ ಹೊರಟಿದ್ದೆ. ಜೋರಾಗಿ ಹಾರ್ನ್ ಸದ್ದಾಗುವುದರೊಂದಿಗೆ ರೈಲಿನ ಸಿಗ್ನಲ್ ಲೈಟು ಹಸಿರು ಬಣ್ಣಕ್ಕೆ ತಿರುಗಿ, ಹೊಗೆಯನ್ನು ಉಗುಳಿತು. ರೈಲು ಚಲಿಸಲು ಪ್ರಾರಂಭವಾಯಿತು. ನಾನು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು ಎಂದಿನಂತೆ ಓದಲು...

ಮೌಲ್ಯಗಳೇ ಇಲ್ಲದ ‘ಈ ಶಿಕ್ಷಣ’ಪಡೆದೊಡೇನು ಫಲವಯ್ಯ?

ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ‘ಶಿಕ್ಷಣ’ ಬಹಳ ಮಹತ್ವದ್ದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ  ಸುಸಂಸ್ಕøತನಾಗಿ ಮಾಡುವುದು ಮತ್ತು ಈ ಸಮಾಜದ ಕಲ್ಪನೆ, ಸ್ವಾಲಂಬನೆಯನ್ನು ಬೆಳೆಸುವುದು- ‘ಶಿಕ್ಷಣದ ಉದ್ದೇಶ’ವಾಗಿದೆ. ಇಂದಿನ ಈ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ  ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ. ಈ ಶಿಕ್ಷಣಕ್ಕೊಂದು ನಿರ್ದಿಷ್ಟ ಗುರಿಯೆ ಇಲ್ಲ. ಯಾವ ಶಿಕ್ಷಣದಿಂದ...

ಕನ್ನಡ, ಇಂಗ್ಲಿಷ್ ಮತ್ತು ನಾವುಗಳು…. !!

ಉಮ್ಮು ಯೂನುಸ್ ಉಡುಪಿ ಜೂನ್ ಬಂದಿದೆ, ಮುಂಗಾರನ್ನು ಹೊತ್ತು ತಂದಿದೆ ಆದರೆ ಈ ಬಾರಿ ಜೂನ್ ನ ನೆನಪುಗಳಲ್ಲೊಂದಾದ ಶಾಲಾ ಪುನರಾರಂಭ ಮಾತ್ರವಾಗಿಲ್ಲ. ಮಕ್ಕಳ ಶಾಲಾ ದಿನಗಳನ್ನು ಮತ್ತೆ ಕೊರೋನಾ ನುಂಗಿಹಾಕಲಿದೆ.. ಆ ನಾಮ್ಕೆ ವಾಸ್ತೆ ಕೊಡೆಹಿಡಿದುಕೊಂಡು ಮಣಬಾರದ ಬ್ಯಾಗಿನೊಂದಿಗೆ ತಾನೂಪೂರ್ತಿ ಒದ್ದೆಯಾಗಿ ನಡೆಯುವ ಮಕ್ಕಳು ಈಬಾರಿಯೂ...

ಕೋವಿಡ್ ನಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಂಡ ಹೊಸ ಮಾರ್ಗಗಳೇನು?

ಶಿಕ್ಷಣ ಕ್ಷೇತ್ರದಲ್ಲಿ ಕೋವಿಡ್ ಪರಿಣಾಮದ ಕುರಿತು ಸರಣಿ ಲೇಖನಗಳು. ಭಾಗ - 01 ನಿಹಾಲ್ ಮುಹಮ್ಮದ್ ಕುದ್ರೋಳಿ ಕೋವಿಡ್ ನಿಂದಾಗಿ ಹಲವಾರು ಸಮಸ್ಯೆಗಳು ಉದ್ಭವವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಕೊರೊನ ವೈರಸ್ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿದೆ....

MOST COMMENTED

ಜ್ಞಾನ ಭಿಕ್ಷಾ ಪಾದಯಾತ್ರೆ

ವಿವೇಕಾನಂದ. ಹೆಚ್.ಕೆ. 9844013068 200 ದಿನಗಳು, 6000 ಕಿಲೋಮೀಟರುಗಳು, 500 ಸಂವಾದಗಳು, 15 ಜಿಲ್ಲೆಗಳು, 125 ತಾಲ್ಲೂಕುಗಳು, 1000ರಾರು ಗೆಳೆಯರುಗಳು, 1000ರಾರು ಗ್ರಾಮಗಳು, 100000ತರ...

HOT NEWS