Thursday, October 16, 2025

ಸರಕಾರವು ಸರಕಾರಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವುದು ಕಾಲದ ಬೇಡಿಕೆಯೇ?

  ಭಾಗ-2 ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ- 2017 ಸರಕಾರಕ್ಕೆ ನೀಡಲಾದ ಎರಡನೇ ಶಿಫಾರಸ್ಸು- ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತಕ್ಷಣ ಪ್ರಾರಂಭಿಸಬೇಕು. ಕೆಲವರು ರಾಜ್ಯದ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇಲ್ಲದಿರುವುದರಿಂದ ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆಯು ಕುಸಿದಿದೆ ಎನ್ನುತ್ತಾರೆ. ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಲು ಕಾರಣವೇನೆಂದರೆ ಜನರು ಸರಕಾರಿ ಶಿಕ್ಷಣ ವ್ಯವಸ್ಥೆ...

ಮಕ್ಕಳಲ್ಲಿ ಕೊರೋನಾದ ಪರಿಣಾಮ

ಲೇಖಕಿ: ಕವನ ಉಪ್ಪಿನಂಗಡಿ ಕೊರೋನಾ ಎಂಬ ಒಂದು ಮಾರಣಾಂತಿಕ ವೈರಸ್‍ನಿಂದ ಕಳೆದ ಆರು ತಿಂಗಳಿನಿಂದ ವಿಶ್ವದೆಲ್ಲೆಡೆ ವ್ಯಾಪಾಕವಾಗಿ ಹರಡುತ್ತಿದೆ. ಅದರಲ್ಲಿ ಭಾರತವು ಒಂದು ದೇಶವಾಗಿದೆ. ಮೊದ ಮೊದಲಿಗೆ ನಮ್ಮ ದೇಶವು ತುಂಬಾ ಎಚ್ಚರಿಕೆಯಿಂದ ಲಾಕ್‍ಡೌನ್ ಎಂಬ ಅಸ್ತ್ರವನ್ನು ಹೂಡಿ ಕೊರೋನಾವನ್ನು ನಿಯಂತ್ರಿಸಲು ನಮ್ಮ ಸರ್ಕಾರ ಪ್ರಯತ್ನಿಸಿತು. ಆದರೆ...

ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಮತ್ತು ಮಕ್ಕಳ ಪರೀಕ್ಷೆಗಳ ಫಲಿತಾಂಶಗಳು

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ,ಶಿಕ್ಷಣ, ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ,ಗುರುಕುಲ ವ್ಯವಸ್ಥೆ ಸರಿಯೇ?, ಮೆಕಾಲೆ ಪದ್ದತಿ ಸರಿಯೇ ? ಉದ್ಯೋಗ ಖಾತ್ರಿ ಶಿಕ್ಷಣ ಸರಿಯೇ?, ಪ್ರಾಣಿ ಪಕ್ಷಿಗಳಂತೆ ಪ್ರಾಕೃತಿಕ ಶಿಕ್ಷಣ ಸರಿಯೇ?, ಕೃತಕ ಜ್ಞಾನಾರ್ಜನೆಯ...

“ಈ ಸಮಾಜದಲ್ಲಿ ಅವ್ಯವಸ್ಥೆ ಮತ್ತು ಅಸಮಾನತೆ”ಗಳಿಂದ ಹೊರಬರಬೇಕಿದೆ… ?

ಯಾವುದೇ ಒಂದು ದೇಶದ ಭವಿಷ್ಯ ಆ ದೇಶದ ಯುವ ಜನಾಂಗದ ಕೈಯಲ್ಲಿದೆ: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬಂತೆ ಇಂದಿನ ಯುವಕರೇ ಈ ದೇಶದ ಭವಿಷ್ಯದ ಶಿಲ್ಪಿಗಳು ಎನ್ನಬಹುದು. ಯುವಜನತೆ ಭವ್ಯ ಭಾರತದ ಭವಿಷ್ಯದ ರೂವಾರಿಗಳಾಗಿರುತ್ತಾರೆ. ಇಂಥ ಯುವ ಜನತೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೊದಲನೆಯದಾಗಿ ಯುವಜನತೆ ರಾಷ್ಟ್ರದ ಶಕ್ತಿಯಾಗುವುದು. ಅವರು ಪಡೆಯುವ ಗುಣಾತ್ಮಕ...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ-೩ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ...

ವಾಣಿಜ್ಯೀಕೃತ ಶಿಕ್ಷಣ ಮತ್ತು ನಶಿಸುತ್ತಿರುವ ಮೌಲ್ಯಗಳು

““Students are our honourable customers”” ಈ ಅಣಿಮುತ್ತನ್ನು ಮತ್ತೊಮ್ಮೆ ಓದಿಕೊಳ್ಳಿ ಈ ವಾಕ್ಯವನ್ನು ಯಾವುದೋ ಕಾಲೇಜಿನ ಪಕ್ಕದ ಸ್ಟೇಶನರಿ ಅಂಗಡಿಯಲ್ಲೋ, ಫಾಸ್ಟ್‍ಪುಡ್ ಡಾಬಾದಲ್ಲೋ, ಕ್ಯಾಂಟೀನಿನಲ್ಲೋ ಬರೆದಿರುವುದಲ್ಲ. ಇದು ಮಂಗಳೂರಿನ ಒಂದು ಪ್ರತಿಷ್ಟಿತ ಇಂಜಿಯರಿಂಗ್ ಕಾಲೇಜಿನ ಚೆಯರ್ ಮ್ಯಾನ್ ಸಂಸ್ಥೆಯ ಅಧ್ಯಾಪಕರುಗಳ ಸಭೆಯಲ್ಲಿ ಉದುರಿಸಿದ ಅಣಿಮುತ್ತಿದು. ಇದೇ ಮಾತನ್ನು ಮುಂದುವರಿಸುತ್ತಾ ಅವರು ಹೇಳಿದ ಮುಂದಿನ...

ಈ ಮಾಧ್ಯಮ… ? ಮತ್ತು ಈ ಮಹಿಳೆ…?

  “ಜಾಹಿರಾತುಗಳು ಪತ್ರಿಕೆಗಳ ಅತ್ಯಂತ ಸತ್ಯಕ್ಕೆ ಹತ್ತಿರವಾದ ಅಂಶಗಳು”ಇದು ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಕೊಟ್ಟ ಹೇಳಿಕೆಯಲ್ಲ. ಆಮೇರಿಕದ ಮಾಜಿ ರಾಷ್ಟ್ರಪತಿ ಥೋಮಸ್ ಜೆಫರ್ಸ್‍ನ್ ಅವರ ಅನುಭವದ ಮಾತು, ಇಂದಿನ ಮಾಧ್ಯಮ ಜಗತ್ತು ಬೆಳೆದಿರುವ ಪರಿಯನ್ನು ವರ್ಣಿಸಲು ಅಸಾಧ್ಯ ಅತ್ಯಾಧುನಿಕ ತಂತ್ರಜ್ಞಾನ, ಜಗತ್ತಿನ ಕೊನಕೋನಗಳಲ್ಲೂ ಲೆಕ್ಕವಿಲ್ಲದಷ್ಟು ವರದಿಗಾರರು, ಸ್ವಂತ ಡ್ರೋನ್‍ಗಳು ಮಾಧ್ಯಮದ ಬೆಳೆವಣಿಗೆಗ ಸಾಕ್ಷಿ, ಇಂದು...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ - ೪ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಪಠ್ಯವಸ್ತು,ಕಲಿಕಾ ದಿನಗಳು ಮತ್ತು ಕಲಿಕಾ ಸಮಯ ಇವುಗಳನ್ನು ತೀರ್ಮಾನಿಸುವಾಗ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ...

ಹಿಂದಿನ ಶಿಕ್ಷಣ ಬಜೆಟ್‍ಗಳು ಮತ್ತು ಇಂದಿನ ನಿರೀಕ್ಷೆಗಳು

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೆಲವೇ ಗಂಟೆಗಳಲ್ಲಿ 2018ರ ರಾಜ್ಯ ಬಜೆಟನ್ನು ಮಂಡಿಸಲಿದ್ದಾರೆ. ಇದು ಅವರ 13ನೇ ಬಜೆಟ್ ಆಗಿದ್ದು, ಅವರು ಬಜೆಟ್ ಮಂಡಿಸುವುದರಲ್ಲಿ ಒಬ್ಬ ಪರಿಣಿತ ರಾಜಕಾರಣಿ ಎಂಬುವುದರಲ್ಲಿ ಸಂಶಯವಿಲ್ಲ. ಬಜೆಟ್ ಎನ್ನುವಾಗ ಸಮಾಜದಲ್ಲಿ ಎಲ್ಲಾ ವರ್ಗಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತದೆ. ರೈತ ವರ್ಗವಾಗಿರಬಹುದು, ಮಹಿಳಾ ಸಬಲೀಕರಣವಾಗಿರಬಹುದು ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ...

ಹೊಸ ಶಿಕ್ಷಣ ನೀತಿ ಸಾಧಕ ಬಾಧಕಗಳು

ಸಬೀಹಾ ಫಾತಿಮ ಮಂಗಳೂರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದ್ದು ಮಾಡುತ್ತಿದೆ. ದೇಶದ ಇತಿಹಾಸದಲ್ಲಿ 34 ವರ್ಷಗಳ ಬಳಿಕ ಇಂತಹ ದೊಡ್ಡ ಬದಲಾವಣೆ ಬರುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಚೆನ್ನಾಗಿ ತಿಳಿದಿರಬೇಕು. ಏಕೆಂದರೆ ಇದು ನಮ್ಮ ನಿಮ್ಮೆಲ್ಲರ ಭವಿಷ್ಯದ ಭಾರತದ ಮೇಲೆ ಪರಿಣಾಮ...

MOST COMMENTED

ಸೋಶಿಯಲ್ ನೆಟ್‌ವರ್ಕ್ ಬ್ಯಾನ್ ಆದ್ರೆ ಏನ್ ಆಗಬಹುದು?

ಜಿಶಾನ್ ಮಾನ್ವಿ ವಿದ್ಯಾರ್ಥಿ ಮುಖಂಡರು, ಮಾನ್ವಿ. ನಾನು ಯೋಚ್ನೆ ಮಾಡ್ತಾ ಇದ್ದೆ, ಈ ಫೇಸ್ ಬುಕ್ ಬ್ಯಾನ್ ಆದ್ರೆ ಏನ್ ಆಗಬಹುದು ಎಂದು, ಆಷ್ಟು ಸುಲಭದಲ್ಲಿ...

HOT NEWS