Thursday, May 2, 2024

ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017 ಮತ್ತು ಕೆಲವು ವಿಚಾರಗಳು

  ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017ವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರೋ.ಎಸ್.ಜಿ ಸಿದ್ಧರಾಮಯ್ಯ ರವರ ಅಧ್ಯಕ್ಷೆತೆಯಲ್ಲಿ ರಚಿಸಲಾದ ಒಂದು ಅತೀ ಪ್ರಮುಖ ವರದಿಯಾಗಿದೆ. ಈ ಅಧ್ಯಯನವು ರಾಜ್ಯದ ಸರಕಾರಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ವಾಸ್ತವಾಂಶವನ್ನು ಸಮಾಜದ ಮುಂದೆ ತೆರೆದಿಟ್ಟಿದೆ. ಈ ವರದಿಯಲ್ಲಿ ರಾಜ್ಯ ಸರಕಾರಕ್ಕೆ 21 ಶಿಫಾರಸ್ಸುಗಳು ಮಾಡಲಾಗಿದೆ. ಪ್ರಥಮ ಶಿಫಾರಸ್ಸು- ಮಕ್ಕಳ ಜೀವ...

ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಮತ್ತು ಮಕ್ಕಳ ಪರೀಕ್ಷೆಗಳ ಫಲಿತಾಂಶಗಳು

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ,ಶಿಕ್ಷಣ, ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ,ಗುರುಕುಲ ವ್ಯವಸ್ಥೆ ಸರಿಯೇ?, ಮೆಕಾಲೆ ಪದ್ದತಿ ಸರಿಯೇ ? ಉದ್ಯೋಗ ಖಾತ್ರಿ ಶಿಕ್ಷಣ ಸರಿಯೇ?, ಪ್ರಾಣಿ ಪಕ್ಷಿಗಳಂತೆ ಪ್ರಾಕೃತಿಕ ಶಿಕ್ಷಣ ಸರಿಯೇ?, ಕೃತಕ ಜ್ಞಾನಾರ್ಜನೆಯ...

ಶಾಲೆಯನ್ನು ಪುನಾರಾರಂಭಿಸುವ ಬಗ್ಗೆ ನನ್ನ ಅಭಿಪ್ರಾಯ ಹಾಗು ಸಲಹೆ

ನಿರಂಜನಾರಾಧ್ಯ.ವಿ.ಪಿ ಅಭಿವೃದ್ಧಿ ಶಿಕ್ಷಣ ತಜ್ಞ ...

ಶಾಲೆ ತೆರೆಯುವ ಮುನ್ನ ಹೃದಯ ತೆರೆಯೋಣ

ಚಂದ್ರಶೇಖರ್ ಭಟ್, ಕೊಂಕಣಾಜೆ. ಎಸ್. ಡಿ. ಎಂ. ಸಿ. ಅಧ್ಯಕ್ಷರು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳತೇರು,ಕುಕ್ಕೇಡಿ.ಬೆಳ್ತಂಗಡಿ ತಾಲೂಕು . ಈ ಪ್ರಪಂಚದಲ್ಲಿ ಯಾವುದೇ ವಿಚಾರದಲ್ಲಿ ಇರಲಿ ಮುಚ್ಚುವುದು ಸುಲಭ, ತೆರೆಯುವುದು ಕಷ್ಟ. ಮುಚ್ಚುವುದಕ್ಕೆ ಕ್ಷಣ ಕಾಲ ಸಾಕು. ಆದರೆ...

ಇಂದಿನ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ, ಮುಖ್ಯಮಂತ್ರಿಯವರಿಗೆ ಮನವಿ ಪತ್ರ

ದಿನಾಂಕ:25.04.2020 ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಗೌರವಾನ್ವಿತ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನಸೌಧ,ಬೆಂಗಳೂರು ಮನವಿ ಪತ್ರ ಗೌರವಾನ್ವಿತ ಸರ್, ವಿಷಯ: ಇಂದಿನ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲವೆಂಬುದನ್ನು...

ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣ

"ಶಿಕ್ಷಣದ ಖಾಸಗೀಕರಣವು ಸರಕಾರವು ತನ್ನ ಜವಾಬ್ದಾರಿಯಿಂದ ಜಾರಿಕೊಂಡು ಅನುಸರಿಸುತ್ತಿರುವ ಉದ್ದೇಶಪೂರ್ವಕ ಧೋರಣೆಯಾಗಿದೆ" - ಪ್ರೊ. ಎನ್. ರಘುರಾಮ್,  (ಡೀನ್, ಸ್ಕೂಲ್ ಆಫ್ ಬಯೋ ಟೆಕ್ನಾಲಜಿ, ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ತ ಯುನಿವರ್ಸಿಟಿ, ಹೊಸದಿಲ್ಲಿ) ನಿರೂಪಣೆ: ನಿಖಿಲ್ ಕೋಲ್ಪೆ

ಮಗುವಿಗೆ ಓದುವ ರೂಢಿ ಮಾಡಿಸಲು ಹೀಗೆ ಮಾಡಿ

ಯೋಗೇಶ್ ಮಾಸ್ಟರ್ (ಕನ್ನಡದ ಖ್ಯಾತ ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು) ಓದುವ ಸಮಯ / Reading hour (Family Reading) ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಇರುವ ಒಂದು ಸಮಯದಲ್ಲಿ ಟಿವಿ ಆಫ್ ಮಾಡಿ. ಶಾಲೆಯ ಪುಸ್ತಕವಲ್ಲದೇ,...

ಹಿಂದಿನ ಶಿಕ್ಷಣ ಬಜೆಟ್‍ಗಳು ಮತ್ತು ಇಂದಿನ ನಿರೀಕ್ಷೆಗಳು

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೆಲವೇ ಗಂಟೆಗಳಲ್ಲಿ 2018ರ ರಾಜ್ಯ ಬಜೆಟನ್ನು ಮಂಡಿಸಲಿದ್ದಾರೆ. ಇದು ಅವರ 13ನೇ ಬಜೆಟ್ ಆಗಿದ್ದು, ಅವರು ಬಜೆಟ್ ಮಂಡಿಸುವುದರಲ್ಲಿ ಒಬ್ಬ ಪರಿಣಿತ ರಾಜಕಾರಣಿ ಎಂಬುವುದರಲ್ಲಿ ಸಂಶಯವಿಲ್ಲ. ಬಜೆಟ್ ಎನ್ನುವಾಗ ಸಮಾಜದಲ್ಲಿ ಎಲ್ಲಾ ವರ್ಗಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತದೆ. ರೈತ ವರ್ಗವಾಗಿರಬಹುದು, ಮಹಿಳಾ ಸಬಲೀಕರಣವಾಗಿರಬಹುದು ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ...

ಧೃಡಚಿತ್ತತೆ, ನಿರ್ಧಿಷ್ಟ ಗುರಿಯೊಂದಿಗೆ ಕಾಲೇಜು ಜೀವನವನ್ನು ಆಲಂಗಿಸಿ

ಪ್ರಾಥಮಿಕ ಹಂತವನ್ನು ದಾಟಿ ಕಾಲೇಜು ಮೆಟ್ಟಲೇರುವುದು ಜೀವನದ ಪ್ರಮುಖ ಬದಲಾವಣೆಯಾಗಿದೆ. ಹತ್ತನೇ ತರಗತಿಯ ಫಲಿತಾಂಶದೊಂದಿಗೆ ಶಾಲಾ ಜೀವನವು ಕೊನೆಗೊಳ್ಳುತ್ತದೆ. ಆ ದಿನಗಳು ಕೊನೆಗೊಳ್ಳುವುದರೊಂದಿಗೆ ಹೊಸ ಜಗತ್ತು ಹಲವಾರು ಅವಕಾಶ ಸವಾಲುಗಳೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಅವಕಾಶಗಳು ಮತ್ತು ಸವಾಲುಗಳು: ಕಾಲೇಜು ಜೀವನದಲ್ಲಿ ತನಗೆ ಲಭಿಸಿರುವ ಅವಕಾಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಧೃಡನಿಶ್ಚಯದೊಂದಿಗೆ ಅದನ್ನು ಸಾಕ್ಷಾತ್ಕರಿಸಲು ಪ್ರಯತ್ನಿಸುವವರೇ ನಿಜವಾದ ಮಾದರಿ ವಿದ್ಯಾರ್ಥಿಗಳು....

ಕಂಠಪಾಠದ ಕಲಿಕೆಗೊಂದು ಗುಣೌಷಧ

ಕಂಠಪಾಠದ ಕಲಿಕೆ ಎಂಬುವುದು ಅರ್ಬುದ ರೋಗ ಇದ್ದಂತೆ. ಅದು ಶಾಲೆಗೆ ಹೋಗುತ್ತಿರುವ ಭಾರತದ 250 ಮಿಲಿಯನ್ ಮಕ್ಕಳ ಭವಿಷ್ಯವನ್ನು ನುಂಗಿಬಿಡುತ್ತದೆ. “ನಾಲ್ಕು ಸ್ನೇಹಿತರು ಚಿತ್ರಮಂದಿರಕ್ಕೆ ಹೋಗಿ, ಒಂದೇ ಸಾಲಿನಲ್ಲಿ ಜೊತೆಯಾಗಿ ಕುಳಿತುಕೊಳ್ಳಲು ಯಾವೆಲ್ಲಾ ದಾರಿಗಳಿಂದ ಸಾಧ್ಯ? ಎಂಬುವುದನ್ನು ನನಗೆ ತೋರಿಸಿರಿ.” ಈ ಸಾಮಾನ್ಯ ಪ್ರಶ್ನೆಯನ್ನು ಒಬ್ಬ ಪರೀಕ್ಷಣಾಧಿಕಾರಿ 10 ವರ್ಷಗಳ ಹಿಂದೆ ನಮ್ಮ ಶಾಲೆಗೆ ಬಂದಾಗ ಕೇಳಿದ್ದು...

MOST COMMENTED

ನಾನೂ ಮಗುವನ್ನು ಕೊಂದೆ…

ಕಥೆ ಹಂಝ ಮಲಾರ್ ನಾನು ಮಗುವನ್ನು ಕೊಂದೆ... ಅಲ್ಲಲ್ಲ, ನಾನು ಮಗುವನ್ನು ಕೊಂದಿದ್ದೇನೆ... ಯಾವ ಹಂತಕನಿಗೂ ಕಡಿಮೆಯಿಲ್ಲದೆ ಶಿಕ್ಷೆಗೆ ನಾನು ಸಿದ್ಧವಾಗಿದ್ದೇನೆ... ನನಗೆ ಶಿಕ್ಷೆ ಕೊಡುವವರು ಯಾರು? ಸಮಾಜವಾ? ನಾವು ನಂಬಿದ ದೇವರಾ?... ನನಗೊಂದೂ ಗೊತ್ತಾಗುತ್ತಿಲ್ಲ. ಸಮಾಜಕ್ಕೆ ನಾನೀಗಲೂ ಆದರ್ಶ...

HOT NEWS