Monday, April 15, 2024

ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಮತ್ತು ಮಕ್ಕಳ ಪರೀಕ್ಷೆಗಳ ಫಲಿತಾಂಶಗಳು

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ,ಶಿಕ್ಷಣ, ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ,ಗುರುಕುಲ ವ್ಯವಸ್ಥೆ ಸರಿಯೇ?, ಮೆಕಾಲೆ ಪದ್ದತಿ ಸರಿಯೇ ? ಉದ್ಯೋಗ ಖಾತ್ರಿ ಶಿಕ್ಷಣ ಸರಿಯೇ?, ಪ್ರಾಣಿ ಪಕ್ಷಿಗಳಂತೆ ಪ್ರಾಕೃತಿಕ ಶಿಕ್ಷಣ ಸರಿಯೇ?, ಕೃತಕ ಜ್ಞಾನಾರ್ಜನೆಯ...

ಮಕ್ಕಳಲ್ಲಿ ಕೊರೋನಾದ ಪರಿಣಾಮ

ಲೇಖಕಿ: ಕವನ ಉಪ್ಪಿನಂಗಡಿ ಕೊರೋನಾ ಎಂಬ ಒಂದು ಮಾರಣಾಂತಿಕ ವೈರಸ್‍ನಿಂದ ಕಳೆದ ಆರು ತಿಂಗಳಿನಿಂದ ವಿಶ್ವದೆಲ್ಲೆಡೆ ವ್ಯಾಪಾಕವಾಗಿ ಹರಡುತ್ತಿದೆ. ಅದರಲ್ಲಿ ಭಾರತವು ಒಂದು ದೇಶವಾಗಿದೆ. ಮೊದ ಮೊದಲಿಗೆ ನಮ್ಮ ದೇಶವು ತುಂಬಾ ಎಚ್ಚರಿಕೆಯಿಂದ ಲಾಕ್‍ಡೌನ್ ಎಂಬ ಅಸ್ತ್ರವನ್ನು ಹೂಡಿ ಕೊರೋನಾವನ್ನು ನಿಯಂತ್ರಿಸಲು ನಮ್ಮ ಸರ್ಕಾರ ಪ್ರಯತ್ನಿಸಿತು. ಆದರೆ...

ಶಿಕ್ಷಕರ ಹೊಣೆಗಾರಿಕೆಗಳು ಮತ್ತು ಪ್ರಸ್ತುತ ವ್ಯವಸ್ಥೆ

ಸರಕಾರಕ್ಕೆ ನೀಡಲಾದ ಮೂರನೇ ಶಿಫಾರಸ್ಸು- ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಗೆ ಮಾತ್ರ ತೊಡಗಿಸಿಕೊಂಡು ಎಲ್ಲಾ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಆರ್.ಟಿ.ಈ ಕಾಯ್ದೆ 2009ರ ಪ್ರಕರಣ 27ರ ಅನ್ವಯ- ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು ಅಥವಾ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ವಿಧಾನ ಮಂಡಲ...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ -೧ ನಿರಂಜನಾರಾಧ್ಯ ವಿ ಪಿ( ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ರಾಜ್ಯ ,ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಪ್ಪತ್ತು ಹಾಗು...

ಮಕ್ಕಳ ರಕ್ಷಣೆಯ ಹೊಣೆಯನ್ನು, ಯಾರು ಹೊರಬೇಕು ?

ತಲ್ಹಾ ಇಸ್ಮಾಯಿಲ್ ಬೆಂಗ್ರೆ, ವಕೀಲರು ಬೆಂಗಳೂರು. ಕೋವಿಡ್'ನಿಂದ ಲಸಿಕೆ ತಯಾರಿಸಿದವರು ಮತ್ತು ಅದರ ವ್ಯಾಪಾರಿಗಳನ್ನು ಬಿಟ್ಟರೆ, ಇಡೀ ಲೋಕವೇ ನಷ್ಟ ಅನುಭವಿಸಿದೆ ಎಂದರೆ ತಪ್ಪಾಗಲಾರದು. ತಿಂಗಳುಗಟ್ಟಲೆ ಲಾಕ್ ಡೌನ್ ವಿಧಿಸಿದ್ದ ಪರಿಣಾಮ ವ್ಯಾಪಾರ ಇಲ್ಲ, ಉದ್ಯೋಗ ಇಲ್ಲ, ರೋಗ ಬಂದರೆ ವೈದ್ಯರ ಬಳಿ ಹೋಗುವಂತೆಯೂ ಇಲ್ಲ ಮತ್ತು...

ಫಲಿತಾಂಶದ ಪೈಪೋಟಿಯಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು

ವಿಧ್ಯಾಸಂಸ್ಥೆಗಳು ವಿಧ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಪ್ರಯತ್ನಿಸುವ ಒಂದು ಕೇಂದ್ರ. ಜ್ಞಾನದ ದೀಪ್ತಿಯಿಂದ ಮಕ್ಕಳ ಮನಸ್ಸು ಬೆಳಗುತ್ತದೆ ಸುಂದರ ವಾತಾವರಣ ನಿರ್ಮಾಣವಾಗುತ್ತದೆ “ಸಾಕ್ಷರತೆ” “ಸಮಾನ ಶಿಕ್ಷಣ ಅಭಿಯಾನ” “ಮರಳಿ ಬಾ ಶಾಲೆಗೆ” ಇತ್ಯಾದಿ ಯೋಜನೆಗಳಿಂದ ಮಕ್ಕಳನ್ನು ಶಾಲೆ ಕಡೆ ಹೆಜ್ಜೆ ಹಾಕುವಂತೆ ಪ್ರೇರಣೆ ನೀಡುತ್ತದೆ. ಶಿಕ್ಷಣದಿಂದ ಮನುಷ್ಯ ಬೆಳೆಯುತ್ತಾನೆ ದೇಶವನ್ನು ಬೆಳೆಸುತ್ತಾನೆ. ಇಂದಿನ ಯುಗದಲ್ಲಿ...

ಶಿಶುಕೇಂದ್ರಿತ ಪೋಷಣೆಯ ಸವಾಲುಗಳು

- ಯೋಗೇಶ್ ಮಾಸ್ಟರ್ ನಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ನಾವು ಎಡವಿದ್ದೇವೆ ಎಂದು ನಮಗೆ ಅರ್ಥವಾಗುವುದು ಅವರು ದೊಡ್ಡವರಾದ ಮೇಲೆ ಅಥವಾ ಹದಿಹರೆಯವನ್ನು ದಾಟುವಂತಹ ವಯಸ್ಸಿನಲ್ಲಿ. ಅಲ್ಲೂ ಒಂದು ಸಮಸ್ಯೆ ಪೋಷಕರಲ್ಲಿದೆ ಅದೇನೆಂದರೆ ಬೆಳೆದ ಅಥವಾ ಬೆಳೆಯುತ್ತಿರುವ ಮಕ್ಕಳಲ್ಲಿನ ಸಮಸ್ಯೆಯ...

ಈ ಮಾಧ್ಯಮ… ? ಮತ್ತು ಈ ಮಹಿಳೆ…?

  “ಜಾಹಿರಾತುಗಳು ಪತ್ರಿಕೆಗಳ ಅತ್ಯಂತ ಸತ್ಯಕ್ಕೆ ಹತ್ತಿರವಾದ ಅಂಶಗಳು”ಇದು ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಕೊಟ್ಟ ಹೇಳಿಕೆಯಲ್ಲ. ಆಮೇರಿಕದ ಮಾಜಿ ರಾಷ್ಟ್ರಪತಿ ಥೋಮಸ್ ಜೆಫರ್ಸ್‍ನ್ ಅವರ ಅನುಭವದ ಮಾತು, ಇಂದಿನ ಮಾಧ್ಯಮ ಜಗತ್ತು ಬೆಳೆದಿರುವ ಪರಿಯನ್ನು ವರ್ಣಿಸಲು ಅಸಾಧ್ಯ ಅತ್ಯಾಧುನಿಕ ತಂತ್ರಜ್ಞಾನ, ಜಗತ್ತಿನ ಕೊನಕೋನಗಳಲ್ಲೂ ಲೆಕ್ಕವಿಲ್ಲದಷ್ಟು ವರದಿಗಾರರು, ಸ್ವಂತ ಡ್ರೋನ್‍ಗಳು ಮಾಧ್ಯಮದ ಬೆಳೆವಣಿಗೆಗ ಸಾಕ್ಷಿ, ಇಂದು...

ಶಿಕ್ಷಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣ

"ಶಿಕ್ಷಣದ ಖಾಸಗೀಕರಣವು ಸರಕಾರವು ತನ್ನ ಜವಾಬ್ದಾರಿಯಿಂದ ಜಾರಿಕೊಂಡು ಅನುಸರಿಸುತ್ತಿರುವ ಉದ್ದೇಶಪೂರ್ವಕ ಧೋರಣೆಯಾಗಿದೆ" - ಪ್ರೊ. ಎನ್. ರಘುರಾಮ್,  (ಡೀನ್, ಸ್ಕೂಲ್ ಆಫ್ ಬಯೋ ಟೆಕ್ನಾಲಜಿ, ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ತ ಯುನಿವರ್ಸಿಟಿ, ಹೊಸದಿಲ್ಲಿ) ನಿರೂಪಣೆ: ನಿಖಿಲ್ ಕೋಲ್ಪೆ

ಕೋವಿಡ್ ನಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಂಡ ಹೊಸ ಮಾರ್ಗಗಳೇನು?

ಶಿಕ್ಷಣ ಕ್ಷೇತ್ರದಲ್ಲಿ ಕೋವಿಡ್ ಪರಿಣಾಮದ ಕುರಿತು ಸರಣಿ ಲೇಖನಗಳು. ಭಾಗ - 01 ನಿಹಾಲ್ ಮುಹಮ್ಮದ್ ಕುದ್ರೋಳಿ ಕೋವಿಡ್ ನಿಂದಾಗಿ ಹಲವಾರು ಸಮಸ್ಯೆಗಳು ಉದ್ಭವವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಕೊರೊನ ವೈರಸ್ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿದೆ....

MOST COMMENTED

ಕಠಿಣ ಪರಿಶ್ರಮದಿಂದಲೇ ಸಾಧನೆ” : ಸಹನಾ ಕುಮಾರಿ

ಮಂಗಳೂರಿನ ಬಜಾಲ್ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ ನ ಮಕ್ಕಳು ನಡೆಸಿದ ಸಂದರ್ಶನ  (ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಅಂತರಾಷ್ಟ್ರಮಟ್ಟದಲ್ಲೂ ಜಿಗಿದು ಹಲವಾರು ಪ್ರಶಸ್ತಿಗಳನ್ನು ಮಡಿಲಿಗೇರಿಸಿಕೊಂಡ ಮಂಗಳೂರಿನ ಕುವರಿ ಸಹನಾ ಕುಮಾರಿಯವರು. ಹೈಜಂಪ್ ಕ್ರೀಡಾಪಟುವಾಗಿ ನಮ್ಮ ನಾಡಿಗೂ...

HOT NEWS