ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017 ಮತ್ತು ಕೆಲವು ವಿಚಾರಗಳು
ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿ 2017ವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರೋ.ಎಸ್.ಜಿ ಸಿದ್ಧರಾಮಯ್ಯ ರವರ ಅಧ್ಯಕ್ಷೆತೆಯಲ್ಲಿ ರಚಿಸಲಾದ ಒಂದು ಅತೀ ಪ್ರಮುಖ ವರದಿಯಾಗಿದೆ. ಈ ಅಧ್ಯಯನವು ರಾಜ್ಯದ ಸರಕಾರಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ವಾಸ್ತವಾಂಶವನ್ನು ಸಮಾಜದ ಮುಂದೆ ತೆರೆದಿಟ್ಟಿದೆ. ಈ ವರದಿಯಲ್ಲಿ ರಾಜ್ಯ ಸರಕಾರಕ್ಕೆ 21 ಶಿಫಾರಸ್ಸುಗಳು ಮಾಡಲಾಗಿದೆ. ಪ್ರಥಮ ಶಿಫಾರಸ್ಸು-
ಮಕ್ಕಳ ಜೀವ...
ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು
ಭಾಗ-೩
ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ)
ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ...
ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದಕ್ಕೆ ಮಸಿ ಬಳಿಯಬೇಡಿ….
ಲಬೀದ್ ಆಲಿಯಾ
"ಅಂದು ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ; ಸಾಗುತಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ; ಸಾಗುತಿದೆ ರಣಹೇಡಿಗಳ ಹಿಂಡು". ಕುವೆಂಪು ಅವರ ಈ ಮಾತನ್ನು ಇಂದಿನ ಕಾಲಕ್ಕೆ ಅನುಗುಣವಾಗಿ ಈ ರೀತಿ ಓದಬಹುದು....
ಪ್ರಸ್ತುತ ಶಿಕ್ಷಣ ಮತ್ತು ಪುನರ್ ಚಿಂತನೆಯ ಅಗತ್ಯ
ಶೆಹಝಾದ್ ಶಕೀಬ್, ಮೈಸೂರು
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್
ಅದೊಂದು ನಿಭಿಡತೆಯ ವಾರದ ಶುಕ್ರವಾರ ಸಂಜೆಯಾಗಿತ್ತು. ನಾನು ನನ್ನ ಊರಿನ ಕಡೆಗೆ ಹೊರಟಿದ್ದೆ. ಜೋರಾಗಿ ಹಾರ್ನ್ ಸದ್ದಾಗುವುದರೊಂದಿಗೆ ರೈಲಿನ ಸಿಗ್ನಲ್ ಲೈಟು ಹಸಿರು ಬಣ್ಣಕ್ಕೆ ತಿರುಗಿ, ಹೊಗೆಯನ್ನು ಉಗುಳಿತು. ರೈಲು ಚಲಿಸಲು ಪ್ರಾರಂಭವಾಯಿತು. ನಾನು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು ಎಂದಿನಂತೆ ಓದಲು...
ಕಂಠಪಾಠದ ಕಲಿಕೆಗೊಂದು ಗುಣೌಷಧ
ಕಂಠಪಾಠದ ಕಲಿಕೆ ಎಂಬುವುದು ಅರ್ಬುದ ರೋಗ ಇದ್ದಂತೆ. ಅದು ಶಾಲೆಗೆ ಹೋಗುತ್ತಿರುವ ಭಾರತದ 250 ಮಿಲಿಯನ್ ಮಕ್ಕಳ ಭವಿಷ್ಯವನ್ನು ನುಂಗಿಬಿಡುತ್ತದೆ.
“ನಾಲ್ಕು ಸ್ನೇಹಿತರು ಚಿತ್ರಮಂದಿರಕ್ಕೆ ಹೋಗಿ, ಒಂದೇ ಸಾಲಿನಲ್ಲಿ ಜೊತೆಯಾಗಿ ಕುಳಿತುಕೊಳ್ಳಲು ಯಾವೆಲ್ಲಾ ದಾರಿಗಳಿಂದ ಸಾಧ್ಯ? ಎಂಬುವುದನ್ನು ನನಗೆ ತೋರಿಸಿರಿ.”
ಈ ಸಾಮಾನ್ಯ ಪ್ರಶ್ನೆಯನ್ನು ಒಬ್ಬ ಪರೀಕ್ಷಣಾಧಿಕಾರಿ 10 ವರ್ಷಗಳ ಹಿಂದೆ ನಮ್ಮ ಶಾಲೆಗೆ ಬಂದಾಗ ಕೇಳಿದ್ದು...
ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು
ಭಾಗ - ೪
ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ)
ಪಠ್ಯವಸ್ತು,ಕಲಿಕಾ ದಿನಗಳು ಮತ್ತು ಕಲಿಕಾ ಸಮಯ ಇವುಗಳನ್ನು ತೀರ್ಮಾನಿಸುವಾಗ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ...
ತಮಿಳು ಕವಿ ತಿರುವಳ್ಳುವರ್ ಮತ್ತು ಇಂಗ್ಲೀಷ್ ಭಾಷಾಂತರಕಾರ ಫ್ರಾನ್ಸಿಸ್ ಎಲ್ಲಿಸ್ .
ಚರಣ್ ಐವರ್ನಾಡು(ಸಂಶೋಧನಾ ವಿದ್ಯಾರ್ಥಿ)
ತಮಿಳು ಕವಿ ತಿರುವಳ್ಳುವರ್ ನ ತಿರುಕುರಳ್ ತಮಿಳಿನ ಪ್ರಾಚೀನ ಕೃತಿ. ಅರಂ, ಪುರಳ್ ಮತ್ತು ಇನ್ಬಂ – ನೈತಿಕತೆ, ಸಾರ್ವಜನಿಕ ನೈತಿಕತೆ ಮತ್ತು ಪ್ರೀತಿ ಇವುಗಳನ್ನು ಮುಖ್ಯ ವಸ್ತುಳನ್ನಾಗಿ ತಿರುಕುರಳ್ ತ್ರಿಪದಿಗಳನ್ನು ಬರೆದಿರುವ ತಿರುವಳ್ಳುವರ್...
ಹಿಂದಿನ ಶಿಕ್ಷಣ ಬಜೆಟ್ಗಳು ಮತ್ತು ಇಂದಿನ ನಿರೀಕ್ಷೆಗಳು
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೆಲವೇ ಗಂಟೆಗಳಲ್ಲಿ 2018ರ ರಾಜ್ಯ ಬಜೆಟನ್ನು ಮಂಡಿಸಲಿದ್ದಾರೆ. ಇದು ಅವರ 13ನೇ ಬಜೆಟ್ ಆಗಿದ್ದು, ಅವರು ಬಜೆಟ್ ಮಂಡಿಸುವುದರಲ್ಲಿ ಒಬ್ಬ ಪರಿಣಿತ ರಾಜಕಾರಣಿ ಎಂಬುವುದರಲ್ಲಿ ಸಂಶಯವಿಲ್ಲ. ಬಜೆಟ್ ಎನ್ನುವಾಗ ಸಮಾಜದಲ್ಲಿ ಎಲ್ಲಾ ವರ್ಗಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತದೆ. ರೈತ ವರ್ಗವಾಗಿರಬಹುದು, ಮಹಿಳಾ ಸಬಲೀಕರಣವಾಗಿರಬಹುದು ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ...
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಡಗಿರುವ ಗುಲಾಮಿ ಸಂಸ್ಕೃತಿ
ಶಿಕ್ಷಕರು ರಾಷ್ಟ್ರದ ಭವಿಷ್ಯ ನಿರ್ಮಾಪಕರು; ಬದಲಾವಣೆಯ ಹರಿಕಾರರು ಅವರು ನಿತ್ಯ ಪರಿವರ್ತನೆ ಶೀಲರಾಗಿದ್ದು, ತಮ್ಮ ಸುತ್ತಲಿನ ಸಮಾಜವನ್ನು ಬದಲಿಸುವ ಪ್ರೇರಕ ಶಕ್ತಿಯಾಗಿರಬೇಕು ಸ್ವಾಭಿಮಾನ, ಆತ್ಮಗೌರವ, ಮತನಿರಪೇಕ್ಷತೆ, ಪ್ರಜಾಪ್ರಭುತ್ವ, ಸಮಾನತೆ ಮೊದಲಾದ ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದೆಲ್ಲಾ ವಿವಿಧ ವೇದಿಕೆಗಳಿಂದ ಚಿಂತಕರು ಪ್ರಾಜ್ಞರು ಹಾಗೂ ರಾಜಕಾರಣಿಗಳು ಧಾರಾಳವಾಗಿ ಹೇಳುತ್ತಿರುತ್ತಾರೆ ಆದರೆ ವಾಸ್ತವ ತೀರ ವ್ಯತಿರಿಕ್ತವಾಗಿದೆ.
ಶಿಕ್ಷಕರಲ್ಲಿ ಬಹುಪಾಲು ಜನ...
ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು
ಭಾಗ -೨
ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ)
ಪೂರ್ವ-ಪ್ರಾಥಮಿಕದಿಂದ (ಅಂಗನವಾಡಿ) 9ನೇ ತರಗತಿಯವರೆಗಿನ ಮಕ್ಕಳು ಮೇ 31ರವರೆಗೆ ಮನೆಯಲ್ಲಿಯೇ ಇರುತ್ತಾರೆ. ಶಾಲೆಯಲ್ಲಿದ್ದಾಗ ಈ ಎಲ್ಲಾ ಮಕ್ಕಳಿಗೆ...