Monday, April 29, 2024

‘ ಶಿಕ್ಷಣ’ ವೈಷಮ್ಯ ರಹಿತವಾಗಲಿ.

ಲೇಖಕರು: ಇರ್ಷಾದ್ ಕೊಪ್ಪಳ ( ಪತ್ರಕರ್ತರು, ಬೆಂಗಳೂರು) ಇತರ ಕ್ಷೇತ್ರಗಳಂತೆ ಕೋಮು ಮತ್ತು ಜಾತಿ ವೈಷಮ್ಯವು ಶೈಕ್ಷಣಿಕ ಸಂಸ್ಥೆಗಳಲ್ಲೂ ಸಹ ವ್ಯಾಪಕವಾಗಿ ಬೆಳೆಯುತ್ತಿರುವುದು ದುರದೃಷ್ಟಕರ. ದಲಿತರು , ಹಿಂದುಳಿದವರು ಮತ್ತು ವಿಶೇಷವಾಗಿ ಮುಸ್ಲಿಮರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ Ghetto ಗಳಿಂದ ಹೊರಬಂದು ಜನರೊಂದಿಗೆ ಬೆರೆಯಬೇಕೆಂದು ಉದಾರವಾದಿ ಬುದ್ಧಿಜೀವಿಗಳು ಆಗಾಗ ಉಪದೇಶ ಮಾಡುತ್ತಿರುತ್ತಾರೆ. ಅದೇ ರೀತಿ ಸಂಸ್ಕೃತಿ...

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹೇಗೆ?

ಲೇಖಕರು: ಅಬೂಕುತುಬ್  ಮಂಗಳೂರು  ಸಾಮಾಜಿಕ ಚಿಂತಕರು  ಓದುವಿಕೆ ಜ್ಞಾನದ ಪ್ರಮುಖ ಬಾಗಿಲಾಗಿದೆ. ಈ ಬಾಗಿಲಿನ ಮೂಲಕ ನಾವು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಕ್ಷೇತ್ರಗಳ ಬಗ್ಗೆ ಅರಿಯಬಹುದು. ದುರದೃಷ್ಟವಶಾತ್ ಇಂದು ಪುಸ್ತಕಗಳ ಸ್ಥಾನದಲ್ಲಿ ಡಿಜಿಟಲ್ ಮಾಧ್ಯಮಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಪುಸ್ತಕಗಳ ಓದುವಿಕೆಗಿಂತ ಡಿಜಿಟಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಒಂದು ವೇಳೆ ಅವರು ಪುಸ್ತಕಗಳನ್ನು ಓದುತ್ತಿದ್ದರೂ,ಮಾಧ್ಯಮಗಳು ಹೆಚ್ಚು ಪ್ರಚಾರ...

ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಮತ್ತು ಮಕ್ಕಳ ಪರೀಕ್ಷೆಗಳ ಫಲಿತಾಂಶಗಳು

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ,ಶಿಕ್ಷಣ, ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ,ಗುರುಕುಲ ವ್ಯವಸ್ಥೆ ಸರಿಯೇ?, ಮೆಕಾಲೆ ಪದ್ದತಿ ಸರಿಯೇ ? ಉದ್ಯೋಗ ಖಾತ್ರಿ ಶಿಕ್ಷಣ ಸರಿಯೇ?, ಪ್ರಾಣಿ ಪಕ್ಷಿಗಳಂತೆ ಪ್ರಾಕೃತಿಕ ಶಿಕ್ಷಣ ಸರಿಯೇ?, ಕೃತಕ ಜ್ಞಾನಾರ್ಜನೆಯ...

ಮೌಲ್ಯಗಳೇ ಇಲ್ಲದ ‘ಈ ಶಿಕ್ಷಣ’ಪಡೆದೊಡೇನು ಫಲವಯ್ಯ?

ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ‘ಶಿಕ್ಷಣ’ ಬಹಳ ಮಹತ್ವದ್ದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನು ವಿಚಾರವಂತನಾಗಿ  ಸುಸಂಸ್ಕøತನಾಗಿ ಮಾಡುವುದು ಮತ್ತು ಈ ಸಮಾಜದ ಕಲ್ಪನೆ, ಸ್ವಾಲಂಬನೆಯನ್ನು ಬೆಳೆಸುವುದು- ‘ಶಿಕ್ಷಣದ ಉದ್ದೇಶ’ವಾಗಿದೆ. ಇಂದಿನ ಈ ಶಿಕ್ಷಣದ ಸ್ಥಿತಿಯನ್ನು ನೋಡಿದರೆ, ಶಿಕ್ಷಣ ಗೊತ್ತು ಗುರಿ ಯಾವುದೂ ಇಲ್ಲದೆ  ಅದರ ಪಯಣ ಅಂಬಿಗನಿಲ್ಲದ ನೌಕೆಯಂತಾಗಿಬಿಟ್ಟಿದೆ. ಈ ಶಿಕ್ಷಣಕ್ಕೊಂದು ನಿರ್ದಿಷ್ಟ ಗುರಿಯೆ ಇಲ್ಲ. ಯಾವ ಶಿಕ್ಷಣದಿಂದ...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ -೨ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಪೂರ್ವ-ಪ್ರಾಥಮಿಕದಿಂದ (ಅಂಗನವಾಡಿ) 9ನೇ ತರಗತಿಯವರೆಗಿನ ಮಕ್ಕಳು ಮೇ 31ರವರೆಗೆ ಮನೆಯಲ್ಲಿಯೇ ಇರುತ್ತಾರೆ. ಶಾಲೆಯಲ್ಲಿದ್ದಾಗ ಈ ಎಲ್ಲಾ ಮಕ್ಕಳಿಗೆ...

ಫಲಿತಾಂಶದ ಪೈಪೋಟಿಯಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು

ವಿಧ್ಯಾಸಂಸ್ಥೆಗಳು ವಿಧ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಪ್ರಯತ್ನಿಸುವ ಒಂದು ಕೇಂದ್ರ. ಜ್ಞಾನದ ದೀಪ್ತಿಯಿಂದ ಮಕ್ಕಳ ಮನಸ್ಸು ಬೆಳಗುತ್ತದೆ ಸುಂದರ ವಾತಾವರಣ ನಿರ್ಮಾಣವಾಗುತ್ತದೆ “ಸಾಕ್ಷರತೆ” “ಸಮಾನ ಶಿಕ್ಷಣ ಅಭಿಯಾನ” “ಮರಳಿ ಬಾ ಶಾಲೆಗೆ” ಇತ್ಯಾದಿ ಯೋಜನೆಗಳಿಂದ ಮಕ್ಕಳನ್ನು ಶಾಲೆ ಕಡೆ ಹೆಜ್ಜೆ ಹಾಕುವಂತೆ ಪ್ರೇರಣೆ ನೀಡುತ್ತದೆ. ಶಿಕ್ಷಣದಿಂದ ಮನುಷ್ಯ ಬೆಳೆಯುತ್ತಾನೆ ದೇಶವನ್ನು ಬೆಳೆಸುತ್ತಾನೆ. ಇಂದಿನ ಯುಗದಲ್ಲಿ...

ತಮಿಳು ಕವಿ ತಿರುವಳ್ಳುವರ್‌ ಮತ್ತು ಇಂಗ್ಲೀಷ್‌ ಭಾಷಾಂತರಕಾರ ಫ್ರಾನ್ಸಿಸ್‌ ಎಲ್ಲಿಸ್‌ .

ಚರಣ್‌ ಐವರ್ನಾಡು(ಸಂಶೋಧನಾ ವಿದ್ಯಾರ್ಥಿ) ತಮಿಳು ಕವಿ ತಿರುವಳ್ಳುವರ್‌ ನ ತಿರುಕುರಳ್‌ ತಮಿಳಿನ ಪ್ರಾಚೀನ ಕೃತಿ. ಅರಂ, ಪುರಳ್‌ ಮತ್ತು ಇನ್ಬಂ – ನೈತಿಕತೆ, ಸಾರ್ವಜನಿಕ ನೈತಿಕತೆ ಮತ್ತು ಪ್ರೀತಿ ಇವುಗಳನ್ನು ಮುಖ್ಯ ವಸ್ತುಳನ್ನಾಗಿ ತಿರುಕುರಳ್‌ ತ್ರಿಪದಿಗಳನ್ನು ಬರೆದಿರುವ ತಿರುವಳ್ಳುವರ್‌...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ-೩ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಮಕ್ಕಳ ಮಾನಸಿಕ /ನೈತಿಕ ಬೆಂಬಲಕ್ಕೆ ಕ್ರಮ ಈ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಶೈಕ್ಷಣಿಕ ,ಮಾನಸಿಕ ಹಾಗು ನೈತಿಕ ಬೆಂಬಲಕ್ಕೆ...

ಶಾಲೆ ತೆರೆಯುವ ಮುನ್ನ ಹೃದಯ ತೆರೆಯೋಣ

ಚಂದ್ರಶೇಖರ್ ಭಟ್, ಕೊಂಕಣಾಜೆ. ಎಸ್. ಡಿ. ಎಂ. ಸಿ. ಅಧ್ಯಕ್ಷರು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳತೇರು,ಕುಕ್ಕೇಡಿ.ಬೆಳ್ತಂಗಡಿ ತಾಲೂಕು . ಈ ಪ್ರಪಂಚದಲ್ಲಿ ಯಾವುದೇ ವಿಚಾರದಲ್ಲಿ ಇರಲಿ ಮುಚ್ಚುವುದು ಸುಲಭ, ತೆರೆಯುವುದು ಕಷ್ಟ. ಮುಚ್ಚುವುದಕ್ಕೆ ಕ್ಷಣ ಕಾಲ ಸಾಕು. ಆದರೆ...

ಶಿಕ್ಷಣ ಹಕ್ಕು ಮತ್ತು ಕೆಲವು ಪ್ರಶ್ನೆಗಳು

  ಆರ್.ಟಿ.ಇ(ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-ರೈಟ್ ಟು ಎಜುಕೇಶನ್) ಋತು ಆರಂಭಗೊಂಡಿದೆ. ಫೆಬ್ರವರಿಯಿಂದ ಮಾರ್ಚ್‍ವರೆಗೆ ಅರ್ಜಿ ತುಂಬಲಾಗುವುದು, ಈಗ ಆನ್ಲೈನ್ ಅರ್ಜಿ, ಹೆತ್ತವರು-ಪೋಷಕರು ಮತ್ತು ಖಾಸಗಿ ಶಾಲೆಯಲ್ಲಿ 25% ದಾಖಲಾತಿ ಎಂಬುವುದೆಲ್ಲಾ ಕೇಳುತ್ತದೆ ಮತ್ತು ಮಾರ್ಚ್ ದ್ವಿತೀಯ ಭಾಗದಲ್ಲಿ ಕೊನೆಗೊಳ್ಳುತ್ತದೆ. ಆರ್.ಟಿ.ಇ ಯನ್ನು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009(2009ರ ಕೇಂದ್ರ...

MOST COMMENTED

HOT NEWS