Monday, April 22, 2024

ರಾಜ್ಯ ವಿಧಾನ ಮಂಡಲ; ಜವಾಬ್ದಾರಿಗಳು, ಪ್ರಸ್ತುತ ಸ್ಥಿತಿ ಮತ್ತು ಪರಿಹಾರಗಳು

ಕರ್ನಾಟಕ ವಿಧಾನ ಸಭೆಯ ಕುರಿತು : ವಿಧಾನಮಂಡಲ ಅಥವಾ ರಾಜ್ಯ ಸದನವು ರಾಜ್ಯದ ಶಿಕ್ಷಣದಿಂದ ಕಾನೂನು ಸುವ್ಯವಸ್ಥೆ ಮತ್ತು ಆರೋಗ್ಯದಿಂದ ಆರ್ಥಿಕತೆ ಯಂತಹ ಪ್ರಮುಖ ವಿಷಯಗಳನ್ನು ಒಳಗೊಂಡಂತೆ ಭಾರತದ ಸಂವಿಧಾನ 7ನೇ ಅನುಚ್ಛೇದದಲ್ಲಿ ನಮೂದಿಸಿರುವ ರಾಜ್ಯ ಪಟ್ಟಿಯಲ್ಲಿನ 66 ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸುವ ಮತ್ತು ಆಲೋಚನೆ ಮಾಡುವ ವೇದಿಕೆಯಾಗಿದೆ. ರಾಜ್ಯದ ಆಡಳಿತ ದೃಷ್ಟಿಯಿಂದ ನೋಡುವುದಾದರೆ ಸದನದ...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ -೧ ನಿರಂಜನಾರಾಧ್ಯ ವಿ ಪಿ( ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ರಾಜ್ಯ ,ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಪ್ಪತ್ತು ಹಾಗು...

ತಮಿಳು ಕವಿ ತಿರುವಳ್ಳುವರ್‌ ಮತ್ತು ಇಂಗ್ಲೀಷ್‌ ಭಾಷಾಂತರಕಾರ ಫ್ರಾನ್ಸಿಸ್‌ ಎಲ್ಲಿಸ್‌ .

ಚರಣ್‌ ಐವರ್ನಾಡು(ಸಂಶೋಧನಾ ವಿದ್ಯಾರ್ಥಿ) ತಮಿಳು ಕವಿ ತಿರುವಳ್ಳುವರ್‌ ನ ತಿರುಕುರಳ್‌ ತಮಿಳಿನ ಪ್ರಾಚೀನ ಕೃತಿ. ಅರಂ, ಪುರಳ್‌ ಮತ್ತು ಇನ್ಬಂ – ನೈತಿಕತೆ, ಸಾರ್ವಜನಿಕ ನೈತಿಕತೆ ಮತ್ತು ಪ್ರೀತಿ ಇವುಗಳನ್ನು ಮುಖ್ಯ ವಸ್ತುಳನ್ನಾಗಿ ತಿರುಕುರಳ್‌ ತ್ರಿಪದಿಗಳನ್ನು ಬರೆದಿರುವ ತಿರುವಳ್ಳುವರ್‌...

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್ ೧೯ರ ಪರಿಣಾಮ ಮತ್ತು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳು

ಭಾಗ - ೪ ನಿರಂಜನಾರಾಧ್ಯ ವಿ ಪಿ (ಸರ್ಕಾರಿ ಶಾಲೆಗಳ ಸಬಲೀಕರಣದ ಹರಿಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ) ಪಠ್ಯವಸ್ತು,ಕಲಿಕಾ ದಿನಗಳು ಮತ್ತು ಕಲಿಕಾ ಸಮಯ ಇವುಗಳನ್ನು ತೀರ್ಮಾನಿಸುವಾಗ ಶಿಕ್ಷಣ ಹಕ್ಕು ಕಾಯಿದೆ ಮತ್ತು ನಿಯಮಗಳ...

ಪ್ರಸ್ತುತ ಶಿಕ್ಷಣ ಮತ್ತು ಪುನರ್ ಚಿಂತನೆಯ ಅಗತ್ಯ

ಶೆಹಝಾದ್ ಶಕೀಬ್, ಮೈಸೂರು ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್ ಅದೊಂದು ನಿಭಿಡತೆಯ ವಾರದ ಶುಕ್ರವಾರ ಸಂಜೆಯಾಗಿತ್ತು. ನಾನು ನನ್ನ ಊರಿನ ಕಡೆಗೆ ಹೊರಟಿದ್ದೆ. ಜೋರಾಗಿ ಹಾರ್ನ್ ಸದ್ದಾಗುವುದರೊಂದಿಗೆ ರೈಲಿನ ಸಿಗ್ನಲ್ ಲೈಟು ಹಸಿರು ಬಣ್ಣಕ್ಕೆ ತಿರುಗಿ, ಹೊಗೆಯನ್ನು ಉಗುಳಿತು. ರೈಲು ಚಲಿಸಲು ಪ್ರಾರಂಭವಾಯಿತು. ನಾನು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು ಎಂದಿನಂತೆ ಓದಲು...

ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಿಷ್ಠಗೊಳ್ಳಲಿ.

ಲೇಖಕರು: ಹಕೀಮ್ ತೀರ್ಥಹಳ್ಳಿ. ಸರ್ಕಾರಿ ಶಾಲೆಗಳಲ್ಲಿ ಇಂದು ಸವಲತ್ತುಗಳನ್ನು ಕಲ್ಪಿಸುತ್ತಿದ್ದರು ಕಲಿಯಲು ವಿದ್ಯಾರ್ಥಿಗಳಿಲ್ಲ ಎಂಬುದು ವಾಸ್ತವ ಸತ್ಯ. ಏಕೆ ಹೀಗಾಯಿತು ಎಂದು ಪ್ರಶ್ನೆ ಹಾಕಿಕೊಳ್ಳುದಾದರೆ ಮೊದಲ ಕಾರಣ ಇಂಗ್ಲಿಷ್ ಭಾಷೆಯ ವ್ಯಾಮೋಹ ಮತ್ತೊಂದು ಪ್ರತಿಷ್ಠೆ. ಈ ಎರಡರ ಕಾರಣದಿಂದ ಇಂದು ಪೋಷಕರು ಅದೆಷ್ಟೇ ಹಣವಾಗಲಿ ಅದನ್ನು...

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದಕ್ಕೆ ಮಸಿ ಬಳಿಯಬೇಡಿ….

ಲಬೀದ್ ಆಲಿಯಾ "ಅಂದು ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ; ಸಾಗುತಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ; ಸಾಗುತಿದೆ ರಣಹೇಡಿಗಳ ಹಿಂಡು". ಕುವೆಂಪು ಅವರ ಈ ಮಾತನ್ನು ಇಂದಿನ ಕಾಲಕ್ಕೆ ಅನುಗುಣವಾಗಿ ಈ ರೀತಿ ಓದಬಹುದು....

ಶಾಲೆಗಳನ್ನು ಪುನಾರಾರಂಭಿಸುವ ಬಗ್ಗೆ ಒಂದು ಚರ್ಚೆ

ನಿರಂಜನಾರಾಧ್ಯ. ವಿ.ಪಿ. (ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸರಕಾರಿ ಶಾಲೆಗಳ ಸಬಲೀಕರಣದ ಹರಿಕಾರ) ಶಾಲೆಗಳನ್ನು ಪುನಾರಾರಂಭಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸನ್ಮಾನ್ಯ ಸಚಿವರು ಎಲ್ಲಾ ಸಚಿವರಿಗೆ ಮತ್ತು ಶಾಸಕರಿಗೆ ಪತ್ರ ಬರೆದು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ ಶಾಲೆಗಳನ್ನು...

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಡಗಿರುವ ಗುಲಾಮಿ ಸಂಸ್ಕೃತಿ

ಶಿಕ್ಷಕರು ರಾಷ್ಟ್ರದ ಭವಿಷ್ಯ ನಿರ್ಮಾಪಕರು; ಬದಲಾವಣೆಯ ಹರಿಕಾರರು ಅವರು ನಿತ್ಯ ಪರಿವರ್ತನೆ ಶೀಲರಾಗಿದ್ದು, ತಮ್ಮ ಸುತ್ತಲಿನ ಸಮಾಜವನ್ನು ಬದಲಿಸುವ ಪ್ರೇರಕ ಶಕ್ತಿಯಾಗಿರಬೇಕು ಸ್ವಾಭಿಮಾನ, ಆತ್ಮಗೌರವ, ಮತನಿರಪೇಕ್ಷತೆ, ಪ್ರಜಾಪ್ರಭುತ್ವ, ಸಮಾನತೆ ಮೊದಲಾದ ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದೆಲ್ಲಾ ವಿವಿಧ ವೇದಿಕೆಗಳಿಂದ ಚಿಂತಕರು ಪ್ರಾಜ್ಞರು ಹಾಗೂ ರಾಜಕಾರಣಿಗಳು ಧಾರಾಳವಾಗಿ ಹೇಳುತ್ತಿರುತ್ತಾರೆ ಆದರೆ ವಾಸ್ತವ ತೀರ ವ್ಯತಿರಿಕ್ತವಾಗಿದೆ. ಶಿಕ್ಷಕರಲ್ಲಿ ಬಹುಪಾಲು ಜನ...

ಹೊಸ ಶಿಕ್ಷಣ ನೀತಿ ಸಾಧಕ ಬಾಧಕಗಳು

ಸಬೀಹಾ ಫಾತಿಮ ಮಂಗಳೂರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸದ್ದು ಮಾಡುತ್ತಿದೆ. ದೇಶದ ಇತಿಹಾಸದಲ್ಲಿ 34 ವರ್ಷಗಳ ಬಳಿಕ ಇಂತಹ ದೊಡ್ಡ ಬದಲಾವಣೆ ಬರುತ್ತಿದೆ. ಇದರ ಬಗ್ಗೆ ನಾವೆಲ್ಲರೂ ಚೆನ್ನಾಗಿ ತಿಳಿದಿರಬೇಕು. ಏಕೆಂದರೆ ಇದು ನಮ್ಮ ನಿಮ್ಮೆಲ್ಲರ ಭವಿಷ್ಯದ ಭಾರತದ ಮೇಲೆ ಪರಿಣಾಮ...

MOST COMMENTED

ಮೌಲ್ಯಗಳೂ ಮತ್ತು ಒಡಂಬಡಿಕೆಗಳು

ಹುಚ್ಚು ಮನಸ್ಸಿನ ಸಾವಿರ ಮುಖಗಳು 08 ಯೋಗೀಶ್ ಮಾಸ್ಟರ್ ಬೆಂಗಳೂರು ವ್ಯಕ್ತಿಯೊಬ್ಬನ ಅಮಲೇರುವಂತಹ ಅಸ್ವಾಭಾವಿಕ ಆಲೋಚನೆಗಳು, ಸಹಜ ಪಶು ಪ್ರವೃತ್ತಿಗಳು,...

HOT NEWS