Thursday, March 28, 2024

ಶಾಲೆಯ ಆಟದ ಮೈದಾನ ಕಬಳಿಕೆ ವಿರುದ್ಧ ವಿದ್ಯಾರ್ಥಿಗಳಿಂದ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗೆ ಅಂಚೆ ಮೂಲಕ ಪತ್ರ

ಮಂಗಳೂರು: ನಗರದ ಬೆಂಗ್ರೆ ಎ.ಆರ್.ಕೆ ಶಾಲೆಯ ಆಟದ ಮೈದಾನಕ್ಕೆಂದು ಪೋರ್ಟ್ ಬರೆದು ಕೊಟ್ಟಿರುವ ಜಾಗವನ್ನು ಕೆಲವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಆ ಜಾಗದಲ್ಲಿ ಬೇರೆ ಬೇರೆ ಯೋಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಆಟದ ಮೈದಾನದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಸಿ.ಎಂ ಸಿದ್ದರಾಮಯ್ಯ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಶಶಿಕುಮಾರ್ ಸೆಂಥಿಲ್ ರಿಗೆ ಪೋಸ್ಟ್...

ಝೈಬುನ್ನೀಸ ಪ್ರಕರಣ: ಸತ್ಯ ಇನ್ನೂ ಮರೆಯಲ್ಲಿ!

ಝೈಬುನ್ನೀಸ ಹೆಸರಿನ ಎಂಟನೇ ತರಗತಿ ವಿದ್ಯಾರ್ಥಿನಿ (ಅಲ್ಪಸಂಖ್ಯಾತರ ವಸತಿ ಶಾಲೆ, ಕೆ.ಆರ್ ಪೇಟೆ, ಮಂಡ್ಯ) 2018 ಜನವರಿ 24ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅನೇಕ ಕನಸುಗಳೊಂದಿಗೆ ಶಾಲೆಗೆ ಬಂದಿದ್ದ ಹುಡುಗಿ. ಆಕೆಯನ್ನು ಮುಂದೆ ಸಮಾಜವು ಡಾಕ್ಟರ್ ಆಗಿ ಕಾಣಬಹುದಿತ್ತೇನೊ. ಆಕೆಯ ಹೆತ್ತವರೊಂದಿಗೆ, ಗೆಳತಿಯರೊಂದಿಗೆ, ಕೊಠಡಿಯ ಸಹವಾಸಿಗಳೊಂದಿಗೆ ಮತ್ತು ಆಕೆಯ ಗೆಳತಿಯರ...

ಸಫೂರಾ ಎಂಬ ಧ್ರುವತಾರೆ

- ಅಬೂ ಸಲ್ವಾನ್ ವಿಶ್ವದಲ್ಲಿ ಮಾತೃತ್ವಕ್ಕೆ ಬಹಳ ಮಹತ್ವ ನೀಡ ಲಾಗುತ್ತದೆ. ಎಲ್ಲರೂ ಮಾತೃತ್ವವನ್ನು ಗೌರವಿಸುತ್ತಾರೆ. ಮಾತೃತ್ವವನ್ನು ಗೌರವಿಸದಂತಹ ಒಂದು ಸಮಾಜ ಕಾಣಲು ಸಾಧ್ಯವಿಲ್ಲ. ನಮ್ಮ ಭಾರತದ ಸಮಾಜ ಕೂಡಾ ಮಾತೃತ್ವಕ್ಕೆ ಬಹಳ ಗೌರವಾದರ ನೀಡಿದೆ. ಕುಟುಂಬದ ಸಂಸ್ಥಾಪನೆಯಲ್ಲಿ ಮಾತೆಯ ಪಾತ್ರ ಬಹಳ ಮಹತ್ವದ್ದು. ಕುಟುಂಬದ ಗೌರವ ಕಾಪಾಡಿಕೊಂಡು...

ನಿರ್ಭಯ ಪ್ರಕರಣ, ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. 2012ರ ಡಿಸೆಂಬರ್ 16ರಂದು ದಹಲಿಯಲ್ಲಿ 23 ವರ್ಷದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ಅತ್ಯಾಚಾರಿಗಳು ವಿಕೃತಿ ಮೆರೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ...

The Great Indian Kitchen ಎಂಬ ಕನ್ನಡಿ

ಶಿವಸುಂದರ್ ಇದು ಚಿತ್ರ ವಿಮರ್ಶೆಯಲ್ಲ , ಗಂಡಸೊಬ್ಬನ ಸ್ವವಿಮರ್ಶೆ ನಿನ್ನೆ ಗೆಳೆಯ ರಾಜಾರಾಮ್ ತಲ್ಲೂರ್ ಅವರ ಫೇಸ್ಬುಕ್ ಪೋಸ್ಟಿನ ಮೂಲಕ The Great Indian Kitchen ಚಿತ್ರವೂ ಪ್ರೈಮ್ ನಲ್ಲಿರುವುದು ಗೊತ್ತಾಯಿತು. ಗೆಳೆಯರೊಬ್ಬರ ಅಕೌಂಟಿನ ಸಹಾಯದಿಂದ ನಿನ್ನೆ...

ಈ ಬಾರಿಯ ಸರಳ ಈದ್ ಆಚರಣೆ

ನಸೀಬ ಗಡಿಯಾರ್ ಮಹಿಳೆಯರಿಗೆ ಕಿವಿಮಾತು ಪ್ರತಿ ವರ್ಷದ ಈದ್ ಆಚರಣೆಯು ಬಹಳ ಅದ್ದೂರಿಯಿಂದ ನಮ್ಮ ಮುಸ್ಲಿಂ ಬಂಧು ಮಿತ್ರರು ಸೇರಿ ಆಚರಿಸುತ್ತಿದ್ದೆವು . ಪ್ರತಿ ಬಾರಿಯ ಶಾಪಿಂಗನ್ನು ಉಪವಾಸದ ಹತ್ತನೇ ದಿನದಂದೇ ತಯಾರಿ ಮಾಡಿಕೊಳ್ಳುತ್ತಿದ್ದೆವು....

ಮತ್ತೆ ಹುಟ್ಟಿ ಬಾರದಿರು, ತಂಗಿ!

ಕವನ ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಯತ್ರ ನರಯಸ್ತು ಪೂಜ್ಯಂತೇ ರಮಂತೇ ದೇವತಃ | ಯತ್ರೈತಸ್ತು ನಾ ಪೂಜ್ಯಂತೇ ಸರ್ವಸ್ತ್ರ ಫಲಃ ಕ್ರಿಯಃ ||೫೬|| ಸಮಯದ ಚಕ್ರವು ತಿರುಗುವುದು…...

ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಬಗೆಗೆ ಪುರುಷ ದೃಷ್ಠಿಕೋನ

ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು. ಆದರೆ, ಅದರ ನಂತರದಲ್ಲಿಯೂ ಅತ್ಯಾಚಾರಗಳಲ್ಲಿ ಆದ ಏರಿಕೆಯು ಆಘಾತಕಾರಿಯಾಗಿದೆ. ಪ್ರತಿದಿನ ದೆಹಲಿಯಲ್ಲಿ ಮಾತ್ರವಾಗಿ ಆರು ಅತ್ಯಾಚಾರ ಕೇಸುಗಳು ದಾಖಲಾಗುತ್ತವೆ ಮತ್ತು ಪ್ರತಿ...

ಕಮಲಾ ಸುರಯ್ಯಾ ನೆನಪಾದಾಗ….

ಮಿಸ್ರಿಯ.ಐ.ಪಜೀರ್ ದೇಶದೆಲ್ಲೆಡೆ ಬಡವರನ್ನು, ದಿನಗೂಲಿ ಕಾರ್ಮಿಕರನ್ನು ಕಂಗಾಲಾಗಿಸಿದ ಹಸಿವು ಮತ್ತು ದೈವತ್ವಕ್ಕೇರಿಸಲ್ಪಟ್ಟ ದನದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ನೋಡುವಾಗೆಲ್ಲಾ ಮಲಯಾಳಂ ಸಾಹಿತ್ಯ ಲೋಕದಲ್ಲಿ ಬಿರುಗಾಳಿಯೆಬ್ಬಿಸಿದ ಮಾಧವಿ‌ಕುಟ್ಟಿ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರು ಬರೆದ 'ವಿಶುದ್ಧ ಪಶು'...

ಈ ಬಾರಿಯ ಈದ್ :‌ ಮುಸ್ಲಿಂ ಮಹಿಳೆಯರೇನನ್ನುತ್ತಾರೆ…?

ಹಫ್ಸ ಬಾನು ಬೆಂಗಳೂರು ಅಸ್ಸಲಾಂ ಅಲೈಕುಂ. ರೋಗ ಅನ್ನೋದು ಯಾರಿಗೂ ಇಷ್ಟವಿಲ್ಲದ್ದು ಬೇಡವಾದ್ದೇ. ಐದು ವಕ್ತ್(ಸಮಯ) ನಮಾಝಿನಲ್ಲೂ ಅಲ್ಲಾಹುವಿನೊಂದಿಗೆ ನಾವೆಲ್ಲಾರು ಬೇಡುತ್ತೇವೆ. ಉತ್ತಮ ಆರೋಗ್ಯ ಹಾಗೂ ಧೀರ್ಘಾಯಸ್ಸನ್ನು. ಹೀಗಿರುವಾಗ ಪ್ರಪಂಚಕ್ಕೇ ವಕ್ಕರಿಸಿದ ಈ ಕೊರೋನ ಎಂಬ ಮಹಾಮಾರಿ ರೋಗವು ನಮ್ಮನ್ನೆಲ್ಲಾ ಭಯ...

MOST COMMENTED

Father Ambrose Pinto – A foot solider of juctice

Ambrose pinto’s death after struggling with treacherous cancer for about Six months on 3 January of 2018 made me feel that this year would...

HOT NEWS