Sunday, April 28, 2024

ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಬಗೆಗೆ ಪುರುಷ ದೃಷ್ಠಿಕೋನ

ಆರಿಫುದ್ದೀನ್ ಮುಹಮ್ಮದ್, ಹೈದರಾಬಾದ್ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಭೀತ ಘಟನೆಗಳೊಂದಿಗೆ ಪ್ರತಿದಿನ ಬೆಳಗಾಗುತ್ತದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಸಾಮೂಹಿಕ ಅತ್ಯಾಚಾರವು ತೀವ್ರವಾದ ಜನಾಕ್ರೋಶಕ್ಕೆ ಕಾರಣವಾಗಿ ಜನರನ್ನು ಬೀದಿಗಿಳಿಯುವಂತೆ ಮಾಡಿತು. ಆದರೆ, ಅದರ ನಂತರದಲ್ಲಿಯೂ ಅತ್ಯಾಚಾರಗಳಲ್ಲಿ ಆದ ಏರಿಕೆಯು ಆಘಾತಕಾರಿಯಾಗಿದೆ. ಪ್ರತಿದಿನ ದೆಹಲಿಯಲ್ಲಿ ಮಾತ್ರವಾಗಿ ಆರು ಅತ್ಯಾಚಾರ ಕೇಸುಗಳು ದಾಖಲಾಗುತ್ತವೆ ಮತ್ತು ಪ್ರತಿ...

ಕೋವಿಡ್- 19 ನಿಯಂತ್ರಿಸಿದ ಮಹಿಳಾ ನಾಯಕಿಯರು

ಆಮಿನಾ ಹೈಫ ಕೋವಿಡ್- 19 ರೋಗವನ್ನು ತಮ್ಮ ದೇಶದಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲು ಪ್ರಯತ್ನಿಸಿದ ಮಹಿಳಾ ಮಣಿಗಳನ್ನು ಪರಿ ಚಯಿಸಬೇಕೆನಿಸುತ್ತದೆ. ಡೊನಾಲ್ಡ್ ಟ್ರಂಪ್ ರಂತಹ ಮಹಾನ್ ನಾಯಕರು ಆರಂಭದಲ್ಲಿ ಈ ಮಹಾಮಾರಿಯ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾಗ, ಈ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಹಲವು ಮಹಿಳಾ...

The Great Indian Kitchen ಎಂಬ ಕನ್ನಡಿ

ಶಿವಸುಂದರ್ ಇದು ಚಿತ್ರ ವಿಮರ್ಶೆಯಲ್ಲ , ಗಂಡಸೊಬ್ಬನ ಸ್ವವಿಮರ್ಶೆ ನಿನ್ನೆ ಗೆಳೆಯ ರಾಜಾರಾಮ್ ತಲ್ಲೂರ್ ಅವರ ಫೇಸ್ಬುಕ್ ಪೋಸ್ಟಿನ ಮೂಲಕ The Great Indian Kitchen ಚಿತ್ರವೂ ಪ್ರೈಮ್ ನಲ್ಲಿರುವುದು ಗೊತ್ತಾಯಿತು. ಗೆಳೆಯರೊಬ್ಬರ ಅಕೌಂಟಿನ ಸಹಾಯದಿಂದ ನಿನ್ನೆ...

ಝೈಬುನ್ನೀಸ ಪ್ರಕರಣ: ಸತ್ಯ ಇನ್ನೂ ಮರೆಯಲ್ಲಿ!

ಝೈಬುನ್ನೀಸ ಹೆಸರಿನ ಎಂಟನೇ ತರಗತಿ ವಿದ್ಯಾರ್ಥಿನಿ (ಅಲ್ಪಸಂಖ್ಯಾತರ ವಸತಿ ಶಾಲೆ, ಕೆ.ಆರ್ ಪೇಟೆ, ಮಂಡ್ಯ) 2018 ಜನವರಿ 24ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅನೇಕ ಕನಸುಗಳೊಂದಿಗೆ ಶಾಲೆಗೆ ಬಂದಿದ್ದ ಹುಡುಗಿ. ಆಕೆಯನ್ನು ಮುಂದೆ ಸಮಾಜವು ಡಾಕ್ಟರ್ ಆಗಿ ಕಾಣಬಹುದಿತ್ತೇನೊ. ಆಕೆಯ ಹೆತ್ತವರೊಂದಿಗೆ, ಗೆಳತಿಯರೊಂದಿಗೆ, ಕೊಠಡಿಯ ಸಹವಾಸಿಗಳೊಂದಿಗೆ ಮತ್ತು ಆಕೆಯ ಗೆಳತಿಯರ...

ಈ ಬಾರಿಯ ಈದ್ :‌ ಮುಸ್ಲಿಂ ಮಹಿಳೆಯರೇನನ್ನುತ್ತಾರೆ…?

ಹಫ್ಸ ಬಾನು ಬೆಂಗಳೂರು ಅಸ್ಸಲಾಂ ಅಲೈಕುಂ. ರೋಗ ಅನ್ನೋದು ಯಾರಿಗೂ ಇಷ್ಟವಿಲ್ಲದ್ದು ಬೇಡವಾದ್ದೇ. ಐದು ವಕ್ತ್(ಸಮಯ) ನಮಾಝಿನಲ್ಲೂ ಅಲ್ಲಾಹುವಿನೊಂದಿಗೆ ನಾವೆಲ್ಲಾರು ಬೇಡುತ್ತೇವೆ. ಉತ್ತಮ ಆರೋಗ್ಯ ಹಾಗೂ ಧೀರ್ಘಾಯಸ್ಸನ್ನು. ಹೀಗಿರುವಾಗ ಪ್ರಪಂಚಕ್ಕೇ ವಕ್ಕರಿಸಿದ ಈ ಕೊರೋನ ಎಂಬ ಮಹಾಮಾರಿ ರೋಗವು ನಮ್ಮನ್ನೆಲ್ಲಾ ಭಯ...

ಕಮಲಾ ಸುರಯ್ಯಾ ನೆನಪಾದಾಗ….

ಮಿಸ್ರಿಯ.ಐ.ಪಜೀರ್ ದೇಶದೆಲ್ಲೆಡೆ ಬಡವರನ್ನು, ದಿನಗೂಲಿ ಕಾರ್ಮಿಕರನ್ನು ಕಂಗಾಲಾಗಿಸಿದ ಹಸಿವು ಮತ್ತು ದೈವತ್ವಕ್ಕೇರಿಸಲ್ಪಟ್ಟ ದನದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ನೋಡುವಾಗೆಲ್ಲಾ ಮಲಯಾಳಂ ಸಾಹಿತ್ಯ ಲೋಕದಲ್ಲಿ ಬಿರುಗಾಳಿಯೆಬ್ಬಿಸಿದ ಮಾಧವಿ‌ಕುಟ್ಟಿ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರು ಬರೆದ 'ವಿಶುದ್ಧ ಪಶು'...

ನಿರ್ಭಯ ಪ್ರಕರಣ, ನಾಲ್ವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

ಮಹಮ್ಮದ್ ಶಾರೂಕ್ ತೀರ್ಥಹಳ್ಳಿ. 2012ರ ಡಿಸೆಂಬರ್ 16ರಂದು ದಹಲಿಯಲ್ಲಿ 23 ವರ್ಷದ ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ಅತ್ಯಾಚಾರಿಗಳು ವಿಕೃತಿ ಮೆರೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ...

ಮಕ್ಕಳ ರಕ್ಷಣೆ ಪ್ರಸ್ತುತ ಭಾರತದ ಸವಾಲುಗಳಲ್ಲಿ ಒಂದು

ಲೇಖಕರು:ಸುಹಾನ ಸಫರ್ ಕಾನೂನು ವಿದ್ಯಾರ್ಥಿ, ಮಂಗಳೂರು ಜಗತ್ತಿನ ಅತ್ಯಂತ ಅಮೂಲ್ಯವಾದ ಸಂಪನ್ಮೂಲ ಮಕ್ಕಳಾಗಿದ್ದಾರೆ ಮತ್ತು ಉತ್ತಮ ಭರವಸೆ ಕೂಡಾ ಅವರೇ ಆಗಿದ್ದಾರೆ. ಜೊನ್.ಎಫ್. ಕೆನ್ನಡಿ “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ಮಾತೊಂದಿದೆ. ಆದರೆ ಮಕ್ಕಳಿಗಾಗಿ ಸಿಗಬೇಕಾದ ಹಕ್ಕು ,ಸ್ಥಾನಮಾನ, ರಕ್ಷಣೆ ಮತ್ತು ಭದ್ರತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಏಕೆಂದರೆ ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ...

ಓ ಮಹಿಳೆಯರೇ…

ಕವನ ಉರೂಜ್ ಸುಲ್ತಾನ ಓ ಮಹಿಳೆಯರೇ ! ನೀವು ಪುರುಷರಿಗೆ ಸಮಾನರು ಎಂದು ನಂಬುತ್ತಾ ನಿಮಗೆ ಆಯಾಸವಾಗುವುದಿಲ್ಲವೇ? ಯಾವಾಗ ಅದು ವಾಸ್ತವ ಅಲ್ಲದಿದ್ದಾಗ! ಹೌದು ನೀವು ಪುರುಷರಿಗೆ ಸಮಾನರಲ್ಲ ಅವರು ಪುರುಷರಿಗಿಂತ ಉತ್ತಮ ಮತ್ತು ಬಲ ಶಾಲಿಗಳು ಆದರೆ, ನೀವು ತಪ್ಪು...

MOST COMMENTED

ಪ್ರಸ್ತುತ ಯುಗದಲ್ಲಿ ಸಿರಿಯಾ ಅತಿದೊಡ್ಡ ‘ಮಾನವೀಯತೆಯ ಬಿಕ್ಕಟ್ಟಿ’ಗೆ ಹೇಗೆ ತಲುಪಿತು?

-ಇಖ್ಲಾಕ್ ಅಹ್ಮದ್ ಸಂಶೋಧನಾ ವಿದ್ಯಾರ್ಥಿ, ಸೆಂಟರ್ ಫಾರ್ ವೆಸ್ಟ್ ಏಷಿಯನ್ ಸ್ಟಡೀಸ್, ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್, ಜವಾಹರ್ ಲಾಲ್ ನೆಹರೂ ವಿವಿ (ಜೆ.ಎನ್.ಯು) ನವ ದೆಹಲಿ   ಡಿಸೆಂಬರ್ 2010 ಟುನೀಷಿಯಾದಲ್ಲಿ ಮತ್ತು ಮುಂದುವರಿದು...

HOT NEWS