Tuesday, April 30, 2024

ಧರ್ಮ ಮತ್ತು ಆಧ್ಯಾತ್ಮ

ದೀಪಾವಳಿ ಹಬ್ಬದ ಕುರಿತು ಪುಟ್ಟಜ್ಜ ಹೇಳಿದ್ದ ಪುರಾಣ ಕಥೆಗಳು.

ಮಂಜುನಾಥ ಕೆ.ವಿ. (ಹಿಂದಿ ಭಾಷಾ ಉಪನ್ಯಾಸಕರು. ಜೆ. ಸಿ. ಬಿ. ಎಂ. ಕಾಲೇಜ್ ಶೃಂಗೇರಿ) ನನಗಿನ್ನೂ ನೆನಪಿದೆ. ಸರಿಸುಮಾರು ಹತ್ತು ಹದಿನೈದು ವರುಷದ ಹಿಂದಿರ ಬಹುದು. ಆಗ ನಮಗೆಲ್ಲಾ ದೀಪಾವಳಿ ಹಬ್ಬ ಅಂದರೆ ದೀಪ ಹಚ್ಚೋದು, ಪಟಾಕೀ ಹೊಡೆಯೋದು, ನೆನೆಕೋಲು ಹಚ್ಚೋದು , ಕೈಗೆ ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡೋದು, ಗೋವುಗಳಿಗೆ ಪೂಜೆ ಮಾಡಿ ಹೂವಿನ ಹಾರ...

ಅವಿರತ ಯತ್ನದ ಒಳಗೆ ಹೊರಗೆ

ಸೈಯದ್ ಅಬುಲೈಸ್ ಒಂದು ಕನಸಿನಿಂದ, ಆ ಒಂದು ಸುಂದರ ವೈಭವದ ಕನಸಿನಿಂದ ಇದೆಲ್ಲವೂ ಆರಂಭವಾಗುತ್ತದೆ. ನೀವು ಬರೆಯಬೇಕೆಂದಿರುವ ಒಂದು ವಿಚಾರ ಅಥವಾ ನೀವು ಸಾಧಿಸಬೇಕೆಂದಿರುವ ಒಂದು ಗುರಿ. ಆ ಕನಸಿನ ನೆರವೇರಿಕೆಯ ಕಲ್ಪನೆಯು ಭಾವಪರವಶತೆಯನ್ನು ಉಂಟು ಮಾಡುತ್ತದೆ. ಅದು ಪರಿಪೂರ್ಣ ಮತ್ತು ದೋಷರಹಿತವಾದುದಾಗಿದೆ. ನೀವು ಯೋಜನೆಯನ್ನು ರಚಿಸಿ, ಕಾರ್ಯಗತದ ಮಾರ್ಗವನ್ನು ರೂಪಿಸುತ್ತೀರಿ. ನಿಮ್ಮ ಮೇರುಉತ್ಪತಿಯು ಯಾವ...

ಉತ್ತಮ ನಾಯಕ ಎಂದಿಗೂ ಇತರರಿಗೆ “ನೀನು ತಪ್ಪು” ಎಂದು ಹೇಳುವುದಿಲ್ಲ

ನಾಯಕತ್ವದ ಗುಣಗಳು - ಭಾಗ 4. ಅಬೂಕುತುಬ್ ಯಾರಿಗೂ ಅವರ ತಪ್ಪನ್ನು ನೇರವಾಗಿ ಹೇಳಿದರೆ ಇಷ್ಟ ಆಗಲ್ಲ. ಅದೂ ಸಂಘಟನೆಗಳಲ್ಲಿ ಇರುವಾಗ ನಾಲ್ಕು ಮಂದಿಯ ಮುಂದೆ ಅವರ ತಪ್ಪನ್ನು ಹೇಳಿದರೆ ಮೌನವಾಗಿ ಅನುಸರಿಸಿದರೂ ಅಥವಾ ಅದನ್ನು ಕೇಳಿದರೂ ಮನಸ್ಸಿನ ಒಳಗೆ ಸಣ್ಣ...

ಹಸಿವಿನ ಪಾಠ ಕಲಿತು ಆತ್ಮ ಸಂಸ್ಕರಿಸಿದವರಿಗೆ ಸಮೃದ್ದಿಯ ಹಬ್ಬ : ಈದುಲ್ ಫಿತ್ರ್

ಏಕದೇವ ಆರಾಧನೆ, ಪ್ರಾರ್ಥನೆ, ದೇವಭಯ, ದೃಢ ಸಂಕಲ್ಪ, ಸಹನೆ, ಪಶ್ಚಾತಾಪ, ಹೃದಯ ಶ್ರೀಮಂತಿಕೆ, ದಾನಧರ್ಮ, ಹೀಗೆ ಹಲವು ಮೌಲ್ಯಗಳನ್ನು ಜೀವನದ ಎಲ್ಲಾ ಗಳಿಗೆಗಳಲ್ಲಿ ಪ್ರತ್ಯಕ್ಷಗೊಳಿಸುವುದು, ಒಂದು ತಿಂಗಳು ರಮದಾನಿನಲ್ಲಿ ಅನ್ನ ನೀರು ಸುಖಭೋಗಗಳನ್ನು ಬಿಟ್ಟು ಮಾಡಿದ ಪ್ರಯೋಗ. ಸುಖಭೋಗಗಳನ್ನು ಆಹಾರಗಳನ್ನು ವರ್ಜಿಸಿ ಹಸಿದಿದ್ದ ವ್ಯಕ್ತಿಯೊಬ್ಬನಿಗೆ ಈಗ ಮನವರಿಕೆಯಾಗಿರಬಹುದು ಈ ಹಸಿವು ದೇವನಿಗಾಗಿ ಕೆಡುಕನ್ನು ನಿಯಂತ್ರಿಸುವದಕ್ಕಾಗಿ...

ವೈಜ್ಞಾನಿಕ ಮತ್ತು ತಾತ್ವಿಕ ಚಿಕಿತ್ಸೆ

ಹುಚ್ಚು ಮನಸ್ಸಿನ ಸಾವಿರ ಮುಖಗಳು 03 ಯೋಗೀಶ್ ಮಾಸ್ಟರ್, ಬೆಂಗಳೂರು ಮನಸ್ಸಿನ ರಚನೆ, ಚಟುವಟಿಕೆ, ವ್ಯವಹಾರ, ಕಾರಣ ಮತ್ತು ಪರಿಹಾರಗಳಿಗೆ ಸಂಬಂಧಪಟ್ಟಂತೆ ವೈಜ್ಞಾನಿಕ ಅಧ್ಯಯನ ಮತ್ತು ಚಿಕಿತ್ಸಿಕ ಚಟುವಟಿಕೆಗಳು ಇವೆಯಲ್ಲಾ; ಅವನ್ನು ಮನೋವಿಜ್ಞಾನ ಅಂತ ಕರೆಯೋಣ. ಹಾಗೆಯೇ ಮನೋತಾತ್ವಿಕತೆ ಕೂಡಾ ಇದೆ....

ಕೋಟಿ ಚೆನ್ನಯರು ಕೊಟ್ಟ ಮಾತನ್ನು ಉಳಿಸಿದ ವೀರ ಮಮ್ಮಾಲಿ ಬ್ಯಾರಿ

- ಚರಣ್ ಐವರ್ನಾಡು ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಮೆರವಣಿಗೆ ಬರುವಾಗ ಮುಸಲ್ಮಾನರು ಕೊಡುವ ಪಾನಕ, ನೀರು ಕುಡಿಯಬಾರದು; ಅದರಲ್ಲಿ ಮಕ್ಕಳಾಗದಂತಹ ಕೆಮಿಕಲ್ ಹಾಕಲಾಗುತ್ತಿದೆ ಎಂಬ ಪೋಸ್ಟುಗಳು ವಾಟ್ಸಪ್ಪ್ ನಲ್ಲಿ ಹರಡಲಾಗುತ್ತಿದೆ. ಮಕ್ಕಳಾಗದ ಹಾಗೆ ಮಾಡುವ ಕೆಮಿಕಲ್ ಯಾವುದು ಅಂತ ಬೈದೇರ್ಲಿಗೆ ಗೊತ್ತು !...

”ದೇವನ ಇರುವಿಕೆಯ ಅನುಭವ”

ಲೇಖಕರು:ಮೌಲಾನ ವಹೀದುದ್ದೀನ್ ಖಾನ್ ಅಪೋಲೋ 15  ರಲ್ಲಿ ಅಮೇರಿಕದ ಮೂವರು ಅಂತರಿಕ್ಷ ಯಾತ್ರಿಕರು ಚಂದ್ರನ ಮೇಲೆ ಇಳಿದರು, ಅವರ ಪೈಕಿ ಒಬ್ಬರಾದ ಕರ್ನಲ್ ಜೇಮ್ಸ್ ಇರವಿನ್ ತನ್ನ ಇಂಟರ್ವೀವ್'ನ ವೇಳೆ  ''1972 ನ ಆ ಗಳಿಗೆ ನನಗೆ ಬಹಳ ವಿಸ್ಮಯಕಾರಿಯಾಗಿತ್ತು ಮತ್ತು ನಾನು ಚಂದ್ರನ ಮೇಲೆ ಕಾಲು  ಇರಿಸಿದೆ ಅದರಿಂದ ನನಗೆ ದೇವನ ಇರುವಿಕೆಯ ಅರಿವಾಯಿತು''...

ಕಲ್ಲುಗಳ ನಡುವೆ ಅರಳಿದ ಹೂವುಗಳು

ಸಿಹಾನ ಬಿ.ಎಂ ಹಿಂದೊಂದು ಕಾಲವಿತ್ತು. ಆವಾಗ "ಹಿಂದೂ ಯುವಕ ಮುಸ್ಲಿಮ್ ಮಹಿಳೆಗೆ ಸಹಾಯ ಮಾಡಿದರು, ಮುಸ್ಲಿಮ್ ಯುವಕರು ಹಿಂದೂ ಯುವಕನ ಅಂತ್ಯ ಮಾಡಿದರು" ಈ ರೀತಿ ಸಹಾಯವನ್ನು ಜಾತಿ , ಧರ್ಮದ ಆಧಾರದಲ್ಲಿ ಗುರುತಿಸಿ ಪರಿಚಯಿಸುತ್ತಿರಲಿಲ್ಲ. ಅಂದು ಇದಕ್ಕಿಂತಲು ದೊಡ್ಡ ಮಟ್ಟಿನ ಸಹಾಯ , ಸಹಕಾರಗಳು...

ಬೆಳಕು ಬೆಳಗಿಸಲಿ

ಕವನ ಬೆಳಗಲು ಬೇಕು ಬೆಳಕು ಬಾಳಿನ ಸೆಲೆಯೇ ಬೆಳಕು ಕೂಳಿನ ನೆಲೆಗೂ ಎಂದಿಗು ಬೇಕು ಆಸರೆ ನೆಮ್ಮದಿ ಬೆಳಕು ದೀಪದ ಹಬ್ಬದಿ ಬೆಳಕು ಝಗಮಗಿಸಲಿ ಹೊಂಬೆಳಕು ಮತಾಪು ಸದ್ದಿನ ಕಾಟವು ಏತಕೆ ಸಾಕದು ಕರುಣೆಯ ಬೆಳಕು ಕತ್ತಲು ಕಳೆವುದು ಬೆಳಕು ಮುತ್ತಿನ ಮತ್ತದು ಬೆಳಕು ನಲ್ಲನ ತೆಕ್ಜೆಯಲೊರಗಿದ ನಲ್ಲೆಗೆ ಪ್ರತಿದಿನ ಪ್ರೀತಿಯ ಬೆಳಕು ಸೊಗ ಮೊಗ ಮಿಂಚಲು ಬೆಳಕು ಗುಳಿಕೆನ್ನೆಯಲಿದೆ ಬೆಳಕು ಒಲವಿನ ರಾಶಿಯು ತುಂಬಲು ಕಣ್ಣಲಿ ದೀಪದ ಹಬ್ಬದ ಬೆಳಕು ಮಮತೆಯ ಮಡಿಲದೆ ಬೆಳಕು ವಿಜಯದ ಸಾರಥಿ ಬೆಳಕು ನರಕಾಸುರನನು...

ಮಾನವನ ಹುಡುಕಾಟ

-ಮೌಲಾನ ವಹಿದುದ್ದೀನ್ ಖಾನ್ ಅನಂತ ಸಂಶೋಧನೆಯ ಮನೋಭಾವವು ಮಾನವನನ್ನು ಇತರ ಸೃಷ್ಟಿಗಳಿಂದ ಪ್ರತ್ಯೇಕಿಸುತ್ತಿರುವುದು ಒಂದು ವಿಶೇಷತೆಯಾಗಿದೆ. ಪ್ರತಿಯೋರ್ವನು ತನ್ನ ಹುಟ್ಟಿನಿಂದಲೇ ತನಗೆ ಪರಿಚಯವಿಲ್ಲದ ವಸ್ತುವಿನ ಸಂಶೋಧನೆಯ ಸ್ಪೂರ್ತಿಯನ್ನು ಹೊಂದಿರುತ್ತಾನೆ. ಆದರೆ, ಅದು ಅವನಿಗೆ ಲಭಿಸುವುದಿಲ್ಲ. ಯಾವುದೇ ವಿಜಯವು ಆತನಿಗೆ ಮನಸ್ಸಿನ ಸಂತೃಪ್ತಿಯನ್ನು ನೀಡಲಾರದು ಮತ್ತು ಯಾವುದೇ ಪರಾಜಯದಿಂದಾಗಿ ಅದು ಅಂತ್ಯಗೊಳ್ಳುವುದೂ ಇಲ್ಲ. ತತ್ವಜ್ಞಾನಿಗಳು ಇದನ್ನು ಐಡಿಯಲ್‍ನ...

MOST COMMENTED

HOT NEWS