Saturday, April 27, 2024

ಕಲೆ ಮತ್ತು ಸಂಸ್ಕೃತಿ

“ಉಚಲ್ಯಾ” ಹಸಿವಿನ ಚಿತ್ರಣ

ಪುಸ್ತಕ ವಿಮರ್ಶೆ: ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಮೂಲ:- ಲಕ್ಷಣ ಗಾಯಕವಾಡ ಕನ್ನಡಕ್ಕೆ:- ಚಂದ್ರಕಾಂತ ಪೋಕಳೆ. "ಪರಿವರ್ತನೆಯ ಹೋರಾಟದಲ್ಲಿ ದುಡಿಯುವ ನನ್ನ ಎಲ್ಲ ಗರಳೆಯರಿಗೆ"...

‘ ತನ್ಹಾಜಿ – ದಿ ಅನ್ಸಂಗ್ ವಾರಿಯರ್’ : ಸಮಯ ಮತ್ತು ಹಣವನ್ನು ಹಾಳುಮಾಡುವ ಸಿನಿಮ

ಸಿನಿಮ ವಿಮರ್ಷೆ -ಇಜಾಜ್ ಬಂಟ್ವಾಳ ಮರಾಠರ ವೀರ ನಾಯಕ ತಾನಾಜಿ ಮಾಲುಸಾರೆಯ ಶೌರ್ಯ ಮತ್ತು ಆತನ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲಲಿರುವ ಈ ಸಿನಿಮದ ಟ್ರೈಲರ್ ನಲ್ಲಿಯೇ ಕೇಸರಿ ರಾಷ್ಟ್ರೀಯತೆಯ ಮುಸುಕು ಮುಚ್ಚಿದೆಯೆಂದು ಹಲವು ವಿಮರ್ಶಕರು ಹೇಳಿದ್ದರು. ಮುಸ್ಲಿಂ...

ಜರ್ಮನಿಯಲ್ಲಿ ನಾಝಿಗಳು ಹೇಗೆ ಅಧಿಕಾರವನ್ನು ಗಳಿಸಿದರು?

ಪುಸ್ತಕ ವಿಮರ್ಶೆ ಪ್ರೋ. ತೈಮೂತಿ ಸ್ನೈಡರ್ ಉಪನ್ಯಾಸಕರು, ಇತಿಹಾಸ ವಿಭಾಗ, ಯಾಲೆ ವಿಶ್ವವಿದ್ಯಾಲಯ   ನಾಝಿಗಳ ಬೆಳವಣಿಗೆ ಕರಿತು ನಾವು ಕೇಳಿರುವುದಕ್ಕೂ, ನಾವು ಆಲೋಚಿಸುವುದರ ನಡುವೆ ಆಗಾಧವಾದ ವ್ಯತ್ಯಾಸವಿದೆ. 1930ರ ಜರ್ಮನ್ನರು ನಮ್ಮಿಂದ ವ್ಯತ್ಯಸ್ಥವಾಗಿದ್ದರು ಮತ್ತು ಅವರ ತಪ್ಪುಗಳನ್ನು ನಾವು ಪರಿಗಣಿಸುವುದು ಮಾತ್ರ ನಮ್ಮನ್ನು ಶ್ರೇಷ್ಠರನ್ನಾಗಿ ದೃಢಪಡಿಸುತ್ತದೆ ಎಂಬುವುದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಆದರೆ, ವಿಚಾರವು ತದ್ವಿರುದ್ಧವಾಗಿದೆ. “ಡೆಥ್ ಆಫ್...

ಬೆಳಕಿಗೆ ಬಾರದ ಕಥೆಗಳು!!?

ಕೃತಿ: ಕರಕೀಯ ಕುಡಿ ( ಕಥಾ ಸಂಕಲನ) ಕತೆಗಾರ - ಡಾ. ಆನಂದ ಋಗ್ವೇದಿ ಪುಸ್ತಕ ವಿಮರ್ಶೆ ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು ಪ್ರಕಟ- ರೂಪ ಪ್ರಕಾಶನ,ಮೈಸೂರು ವರ್ಷ-2020 ಮುಖಪುಟ- ಶ್ರೀಕಂಠಮೂರ್ತಿ ಬೆಲೆ-110 ರೂ ಹನ್ನೆರಡು ಕಥೆಗಳ ಸಂಕಲನ...

ಸ್ತೋತ್ರಗಳ ಸಂಗ್ರಹ “ಸ್ತವಕುಸುಮಾಂಜಲಿ”

ಯೋಗೇಶ್ ಮಾಸ್ಟರ್. ಪುಸ್ತಕ ವಿಮರ್ಶೆ ವಿವಿಧ ರಚನಾಕಾರರ ಸ್ತೋತ್ರಗಳ ಸಂಗ್ರಹ ಈ ಸ್ತವಕುಸುಮಾಂಜಲಿ. ಶ್ರೀ ರಾಮಕೃಷ್ಣಾಶ್ರಮದ ಹಳೆಯ ಪ್ರಕಟಣೆಗಳಲ್ಲೊಂದು. ಇದು ಖಂಡಿತವಾಗಿ ಆಸ್ತಿಕ ಸಂಪತ್ತು. ಆದರೆ ಇದರ ವಿಶೇಷವೇನೆಂದರೆ ಭಗವಂತನೊಡನೆ ಭಕ್ತನ ಸಂಬಂಧವನ್ನು ಗಾಢಗೊಳಿಸುವಂತ ರಚನೆಗಳು. ದೇವರ ಮತ್ತು ಶರಣಾಗತನು...

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಸಂದೇಶವನ್ನು ಎತ್ತಿ ಹಿಡಿದ `ಬಿಗಿಲ್’

ಲೇಖಕರು:ಮುಹಮ್ಮದ್ ಝಾಮೀರ್ ಕೆ.ಪಿ ಪಕ್ಕಲಡ್ಕ ಯುವ ನಿರ್ದೇಶಕ ಆಟ್ಲಿ (Atlee) ನಿರ್ದೇಶನದ ಈ ಚಿತ್ರ, ತಮಿಳು ನಟ ತಲಪತಿ ವಿಜಯ್ ಹಾಗೂ ನಯನತಾರ ನಟನೆಯ ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ನಿರ್ದೇಶಕ ಅಟ್ಲಿ ಕಳೆದ ಸಿನಿಮಾದ ಹಾಗೆ ಈ ಸಿನಿಮಾದಲ್ಲೂ ಉತ್ತಮ ಸಂದೇಶದೊಂದಿಗೆ ಬಂದಿದ್ದಾರೆ. ಚಿತ್ರದಲ್ಲಿ ಫುಟ್‌ಬಾಲ್ (Football) ರೌಡಿಸಮ್ (Raudisom) ಬಗ್ಗೆ ಇರುವುದರೊಂದಿಗೆ, ಮಹಿಳೆಯರ ಸಮಸ್ಯೆಯನ್ನು ಕೂಡ...

ಹರಿಯುವುದು ಕನ್ನಡದ ನೆತ್ತರು

ಕವನ : ನಸೀಬ ಗಡಿಯಾರ್ ಈ ಹುಚ್ಚು ಸ್ವಪ್ನದಿ, ಮಿಡಿವ ಮನದಿ, ವೈವಿಧ್ಯಗೊಂಡಿದೆ ಕನ್ನಡವೆಂಬ ಸೊಬಗಿನ ನುಡಿ…. ಶಿರ ಕಡಿದರೂ, ಎದೆ ಬಗೆದರೂ, ಹರಿಯುವುದು ಕನ್ನಡದ ನೆತ್ತರು….. ಈ ಭಾಷೆ… ಕನ್ನಡಿಗರ ಉಸಿರು, ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ ಹಸಿರು, ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ ಕೆಸರು….

ಪುರಾಣ ಮತ್ತು ವಾಸ್ತವ : ಡಿ.ಡಿ ಕೊಸಾಂಬಿ

ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಪುಸ್ತಕ ವಿಮರ್ಶೆ “ಪುರಾಣ ಮತ್ತು ವಾಸ್ತವ ಡಿ.ಡಿ.ಕೊಸಾಂಬಿಯವರ ಕಾಲಾತೀತ ಪರಿಶ್ರಮದ ಕೃತಿ. ಇದನ್ನು ಕನ್ನಡದಲ್ಲಿ ಪಡಿಯಚ್ಚು ಹಾಕಿದ್ದಾರೆ ಟಿ.ಎಸ್‌ ವೇಣುಗೋಪಾಲ್ ಮತ್ತು ಶೈಲಜಾ ಮೇಡಂ ಅವರು.ಪ್ರಸ್ತುತ ಸಾಹಿತ್ಯವನ್ನು...

ಯಶದ ದಿಶೆಗೆ ರಸದ ರಹದಾರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ ರಸವಾದಿ

- ಮಹಮ್ಮದ್ ಶರೀಫ್ ಕಾಡುಮಠ ‘ರಸವಾದಿ’, ಪೋರ್ಚುಗೀಸ್ ಲೇಖಕ ಪಾವ್ಲೋ ಕೊಯ್ಲೋ ಅವರ ಸುಪ್ರಸಿದ್ಧ ಕಾದಂಬರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ. ಕನ್ನಡದ ಲೇಖಕ ಅಬ್ದುಲ್ ರಹೀಮ್ ಟೀಕೆಯವರು ಈ ಅನುವಾದವನ್ನು ಬಹಳ ಸುಂದರವಾಗಿ, ಸರಳ ಭಾಷಾ ಶೈಲಿಯಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾರೆ. 1988ರಲ್ಲಿ ಮೊದಲು ರಚಿಸಲ್ಪಟ್ಟ ‘ದಿ ಅಲ್ಕೆಮಿಸ್ಟ್’, ಜಗತ್ತಿನ 80ರಷ್ಟು ಭಾಷೆಗಳಿಗೆ ಅನುವಾದಗೊಂಡಿದ್ದಲ್ಲದೆ...

ಬಡವನೆಂಬ ತೆಳು ಕಾಗದವ ಕತ್ತರಿಸೊದ ಬಿಟ್ಟು.!

ಮಣ್ಣಿನ ಜೀವವಲ್ಲವೇ ಹಸಿವಂತು ಖಂಡಿತ..! ಮನುಷ್ಯತ್ವ ಮರೆತಿರುವಿರಿ ನೀವಂತೂ ಖಚಿತ. ನೀ ಹಸಿದ ಹೊಟ್ಟೆ ಯಾಕಾಗಿ ಕ್ರೂರಿಗಳಿಂದ ಕದ್ದಿರುವೆ ಹೇಳು? ಆದರೆ ಹಸಿದ ಹೊಟ್ಟೆಯನು ಹೊಡೆಯದಿರು ನೀ ಕೇಳು! ಆ ಹಸಿದ ಹೊಟ್ಟೆ ದುಃಖದಿಂದಿತ್ತಿತು ಉತ್ತರವ " ಕೇಳಿ ಪಡೆಯಲು ಎಲ್ಲಿರುವರಿಲ್ಲಿ ಮನುಜರು..!? " ಮಾನವ..., ದೌರ್ಜನ್ಯದೆದುರು ನೀ ಮೂಕವಿಸ್ಮಿತನಲ್ಲವೇ..? ಈಗರಿಯಿತು ಬಿಡು ನೀನಿರುವೆ ಬಲಶಾಲಿಯಾಗಿಯೇ..! ನಿನ್ನ ರಕ್ತ ಸಂಬಂಧಿಯೇ ಕಣೋ ಮಾನವ. ಸಹೋದರ ನೀ ಅರಿತಿಲ್ಲವೇ? ಕೊಂದಾಗ...

MOST COMMENTED

ಕಥೆ: ಕೃತಿಚೋರ

ಯೋಗೇಶ್ ಮಾಸ್ಟರ್, ಬೆಂಗಳೂರು ಬರೆದ ಕಥೆಯನ್ನು ಮತ್ತೊಮ್ಮೆ ಓದಿ ತೃಪ್ತಿಯಿಂದ ಆಳವಾದ ನಿಟ್ಟುಸುರೊಂದನ್ನು ದಬ್ಬಿದ ಚಿಂತನ್. ಬರೆದುದನ್ನು...

HOT NEWS